मातृभूमि (कविता) Summary in Malayalam

मातृभूमि (कविता) Summary in Malayalam

The poem “Mathrubhumi” by Maithilisharan Gupt is a patriotic poem that expresses the poet’s love and devotion to his homeland. This Summary begins with a description of the beauty of the natural landscape of India, which the poet sees as a manifestation of the motherland’s divine nature. The poet then goes on to praise the motherland’s rich history and culture, which he sees as a source of pride and inspiration.

मातृभूमि (कविता) Summary in Malayalam

രാഷ്ട്രകവി മൈഥിലി ശരൺ ഗുപ്ത് 1885 – ൽ ഉത്തർപ്രദേ ശിലെ ഖിർഗാവിൽ ജനിച്ചു. ഭാരതീയ പുരാണങ്ങളിൽ ഉപേ ക്ഷിക്കപ്പെട്ട കഥാസ ന്ദർഭങ്ങളേയും കഥാപാത്രങ്ങളേയും തിരഞ്ഞെടുത്ത് കാലഘട്ടത്തിനനുകൂലമായ കാവ്യം അദ്ദേഹം രചിച്ചു. സാകേത്, യശോധര ജയദ്രഥ് വധ് എന്നിവ അദ്ദേഹ ത്തിന്റെ പ്രധാനപ്പെട്ട കൃതികളാണ്.

Read More: मेरे लाल (पद) Summary in Malayalam

ഭാരതത്തിന്റെ സ്വാതന്ത്ര്യത്തിനുവേണ്ടി ലക്ഷക്കണക്കിന് ദേശസ്നേ ഹികൾ വിവിധങ്ങളായ വഴികളിൽകൂടി മുന്നേറി ചിലർ ഗുപ്തമാ യി, ചിലർ ആയുധമെടുത്ത്, ചിലർ അഹിംസാ മാർഗ്ഗത്തിൽ, ചിലർ അവരുടെ ഊർജ്വസ്വലമായ വാക്കുകൾ ഉപയോഗിച്ച് ജനങ്ങ ള സജീവരാക്കിക്കൊ ണ്ടിരുന്നു. ഇതിൽ ചില കവികൾ അവരുടെ വരികളിൽകൂടി ദേശത്തിന് വേണ്ടി സർവ്വവും സമർപ്പിക്കാൻ ആഹ്വാനം ചെയ്ത്കൊണ്ടിരുന്നു ഇതിന്റെയെല്ലാം ഫലമായി ഭാര നത്തിനു സ്വാതന്ത്ര്യം ലഭിച്ചു. അത്തരം ഒരു കവിത പരിചയപ്പെടാം.

മാതൃഭൂമി ബുക്സ്മിയുടെ പ്രസിദ്ധമായ കവിതയുണ്, ഇതിൽ കവി തന്റെ ജന്മഭൂമിക്ക് അമ്മയുടെ സ്ഥാനം നൽകി അതിനുവേണ്ടി സ്വന്തം ജീവൻ ബലി നൽകുവാൻ ആഹ്വാനം ചെയ്യുന്നു.

നാരികൾ പ്രധപ്രവാഹങ്ങൾ, പൂക്കളും നക്ഷത്രങ്ങളും ആണങ്ങൾ വന്ദിക്കുന്നവർ പക്ഷിക്കൂട്ടം, ശേഷഫണം സിംഹാസനം അഭിഷേകം ചെയ്യുന്നത് മേഘം, ഈ രൂപത്തിൽ ത്യാഗം ചെയ്ത് കൊണ്ട് ഹേ മാതൃഭൂമി, നീ ശരിക്കും, ഈശ്വരന്റെ സഗുണമൂർത്തിയാണ്.

ഏത് പാടിയിലാണോ ഉരുണ്ടുരുണ്ട് വലുതായത് കാൽമുട്ടിന്റെ ബലത്തിൽ നിരങ്ങി നിരങ്ങി നിൽക്കാൻ കഴിയാത് പരമഹംസനേപോലെ ബാല്യകാലത്തിൽ എല്ലാ സുഖങ്ങളും കിട്ടി അതിനാൽ പൊടിനിറങ്ങി വജം എന്നറിയപ്പെട്ടു നാം കളിച്ചു ഉല്ലസിച്ചു, ഇഷ്ടമുള്ള അതിന്റെ മടിത്തട്ടിൽ ഹേ മാതൃഭൂമി, നിന്നെ കാണുമ്പോൾ എന്തുകൊണ്ട് സന്തോഷ ത്തിൽ മുഴുകിടാ?

നിന്നിൽ നിന്നും ലഭിച്ച എല്ലാ സുഖങ്ങളും ഞങ്ങൾ അനുഭവിച്ചു.

നിനക്ക് എന്തെങ്കിലും പ്രത്യുപകാരം ചെയ്യുവാൻ ഞങ്ങൾക്ക് കഴിയുമോ?
ഈ ശരീരം നിന്റെ തന്നെ നിന്നാൽ നിർമ്മിക്കപ്പെട്ടത് നിന്റെ രസത്താൽ നനയ്ക്കപ്പെട്ടത് അവസാനം അന്ത്യസമയത്ത് നിന്നെ നിശ്ചലമായവരെ സ്വന്ത മാക്കും ഹേ മാതൃഭൂമി, അവസാനം നിന്നിൽ തന്നെ ലയിക്കും.

शेषफन – ഹിന്ദു ഐതിഹ്യം അനുസരിച്ച് ശേഷനാഗത്തിന്റെ (അ നന്തനാഗം) ഫണത്തിൽ ആണ് ഭൂമി സ്ഥിതി ചെയ്യുന്നത്, അനന്ത നാഗത്തിന്റെ മേലെയാണ് വിഷ്ണു ശയിക്കുന്നത്. അനന്തൻ പ്രക തിയുടെ പ്രതീകമായി കരുതപ്പെടുന്നു.

परमहंस – ആറുവയസ്സുള്ളപ്പോൾ ഒരു ദിവസം രാമകൃഷ്ണൻ പാടത്ത് നടക്കുകയായിരുന്നു. പെട്ടെന്ന് ആകാശത്ത് കറുത്ത മേഘ ങ്ങളുടെ അടുത്തേക്ക് പറന്ന് പോകുന്ന ഒരുകൂട്ടം കൊക്കുകളെ കണ്ടു ഈ ദ്യശ്യം കണ്ടുകൊണ്ട് അദ്ദേഹം ബോധരഹിതനായി വീഴു കയും ആ അവസ്ഥയിൽ അനിർവ്വ പനീയമായ സന്തോഷവും ശാന്തിയും ലഭിക്കുകയും ചെയ്തു. ഈ ആദ്ധ്യാത്മിക അനുഭൂതി അദ്ദേഹത്തിന്റെ ജീവിതത്തിന് പുതിയ ദിശ നൽകി.

Conclusion:

The poem ends with a call to action, urging readers to dedicate themselves to the service of their motherland. The poet argues that the motherland is a sacred trust that must be protected from harm.

In conclusion, “Mathrubhumi” is a powerful poem that celebrates the love and devotion that a person can have for their homeland. The poem is a reminder that the motherland is not just a piece of land, but a living, breathing entity that deserves our respect and admiration.

Halubidal Kalmaram Karaguvante Summary in Kannada

Halubidal Kalmaram Karaguvante Summary in Kannada

In the heart of the quaint village of Halubidal, nestled amidst the lush greenery and the gentle whispers of the Karaguvante, a tale unfolds that resonates with the deepest emotions of the human soul. This is a story that weaves together the threads of love, sacrifice, and the indomitable spirit of a community bound by tradition. Join us as we embark on a journey through the pages of “Halubidal Kalmaram Karaguvante,” a story that will touch your heart and leave you with a profound sense of wonder.

Halubidal Kalmaram Karaguvante Summary in Kannada

ಪದ್ಯಗಳ ಭಾವಾರ್ಥ/ಸಾರಾಂಶ:

ವೈಶಂಪಾಯನರೆಂಬ ಮಹಾಮುನಿಗಳು ಜನಮೇಜಯ ಮಹಾರಾಜನಿಗೆ ಸೀತಾ ಪರಿತ್ಯಾಗದ ಕಥೆಯನ್ನು ಹೇಳು ತಿರುತ್ತಾರೆ.

೧) ಅರಸ ಕೇಳೋಮಿತಿ ವೈದೇಹಿಯಂ ಕೊಂಡು
ತೆರಳುವ ರಥಾಗ್ರದೊಳ್ಳಲಿಸುವ ಪತಾಕೆ ರಘು
ವರನಂಗನೆಯನುಳಿದನಹಹಯೆಂದಡಿಗಡಿಗೆ ತಲೆಗೊಡಹುವಂತಿ
ಪರಮದಾರುಣಮಾಡ್ತಿದೆಂದಯೋಧ್ಯಾಪುರದ
ನೆರವಿಯ ಜನಂ ಗುಜುಗುಜಿಸಿ ಮನದಿ ಕರಗಿ ಕಾ
ತರಿಸುತಿರೆ ಪರಿಸಿದಂ ಕಾಳಟೈಗೊಂಡನಿಲವೇಗದಿಂದಾ ರಥವನು

ಎಲೆ ಜನಮೇಜಯ ರಾಜನೇ ಕೇಳು, ತನ್ನ ಅಣ್ಣನಾದ ಶ್ರೀರಾಮನ ಆಜ್ಞೆಯಂತೆ ಸುಮಿತ್ರೆಯ ಮಗನಾದ ಲಕ್ಷಣನು ಸೀತೆಯನ್ನು ಕಾಡಿಗೆ ಕರೆದುಕೊಂಡು ಹೊರಟನು. ಅವರು ಪ್ರಯಾಣಿಸುತ್ತಿದ್ದ ರಥದ ಮ ಲಿದ್ದ ಪತಾಕೆಯು ಅತ್ತಿತ್ತ ಹೊಯ್ದಾಡುತ್ತಿದ್ದುದು, ಯಾವ ತಪ್ಪನ್ನೂ ಮಾಡದ ಸೀತಾದೇವಿಯನ್ನು ಅರಣ್ಯಕ್ಕೆ ಕಳುಹಿಸುವ ಶ್ರೀರಾಮನ ನಿರ್ಧಾರ ಸರಿಯಲ್ಲವೆಂದು ತಲೆಯನ್ನು ಅಲ್ಲಾಡಿಸಿದಂತೆ ಕಾಣುತ್ತಿತ್ತೆಂದು ಕವಿಯು ಚಿತ್ರಿಸಿದ್ದಾನೆ. ಸೀತೆಯನ್ನು ಶ್ರೀರಾಮನು ಕಾಡಿಗೆ ಕಳುಹಿಸುತ್ತಿರುವುದನ್ನು ತಿಳಿದ ಅಯೋಧ್ಯೆಯ ಜನರು ”ಇದು ಪರಮ ಶೌರ್ಯ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡು, ಮನಸ್ಸಿನಲ್ಲಿಯೇ ನೊಂದುಕೊಂಡರಂತೆ. ಆದರೆ ಲಕ್ಷ್ಮಣನು ಕಲ್ಲಿನ ಹಾದಿಯಲ್ಲಿ ರಥವನ್ನು ವಾಯುವೇಗದಲ್ಲಿ ಓಡಿಸಿಕೊಂಡು ಅಲ್ಲಿಂದ ಹೊರಟೇಬಿಟ್ಟನೆಂದು ಕವಿಯು ವಿವರಿಸಿದ್ದಾನೆ.

ಶಬ್ದಾರ್ಥ: ಸೌಮಿತ್ರಿ-ಲಕ್ಷಣ; ಪತಾಕೆ-ಬಾವುಟ, ಧ್ವಜ ನೆರವಿ-ಗುಂಪು; ಪರಿಸು- ಮುನ್ನಡೆಸು; ಕಾನ್ಸಟ್ಟೆ-ಕಾಡು ದಾರಿ.

೨) ಇಳಿದು ರಥದಿಂದ ಮಂದಾಕಿನಿಗೆ ಪೊಡಮಟ್ಟು 
ಬಳಿಕ ನಾವಿಕರೊಡನೆ ನಾವದೊಳಂಗೆಯಂ
ಕಳೆದು ನಿರ್ಮಲ ತೀರ್ಥದೊಂದು ಸೌಮಿತ್ರಿ ಮತ್ತೆ ಭೂಜಾತೆ ಸಹಿತ
ಒಳಗೊಳಗೆ ಮರುಗಿ ಬಿಸುಸುಯ್ದು ಚಿಂತಿಸುವ ಮುಂ
ದಳದುಗ್ರ ಮೃಗ ಪಕ್ಷಿಗಣದಿಂದ ಭೂರ್ಮಿಸುವ
ಹಳುವಮಂ ಪೊಕ್ಕನಡಿಯಿಡುವೊಡಸದಳಮಂಬ ಕರ್ಕಶದ ಮಾರ್ಗದಿಂದ

ಅಯೋಧ್ಯೆಯಿಂದ ವಾಯುವೇಗದಲ್ಲಿ ರಥವನ್ನು ಓಡಿಸಿಕೊಂಡು ಬಂದ ಲಕ್ಷಣನು ಗಂಗಾನದಿಯನ್ನು ಸಮೀಪಿಸುವನು. ಸೀತಾ-ಲಕ್ಷ್ಮಣರಿಬ್ಬರೂ ಗಂಗಾನದಿಯನ್ನು ದಾಟಿ ಮುನ್ನಡೆದುದನ್ನು ಕವಿಯು ಈ ಪದ್ಯದಲ್ಲಿ ವರ್ಣಿಸಿದ್ದಾನೆ. ಗಂಗಾನದಿಯ ಬಳಿ ರಥದಿಂದ ಕೆಳಗಿಳಿದ ಸೀತಾಲಕ್ಷ್ಮಣರುಗಂಗೆಗೆ ನಮಸ್ಕರಿಸಿದರು. ನಿರ್ಮಲವಾದಗಂಗೆಯಲ್ಲಿ ಸ್ನಾನವನ್ನು ಮಾಡಿದರು. ಅನಂತರ ದೋಣಿಯನ್ನು ನಡೆಸುವ ನಾವಿಕರ ಸಹಾಯದಿಂದ ದೋಣಿಯಲ್ಲಿ ಕುಳಿತು ಗಂಗೆಯನ್ನು ದಾಟಿದರು. ಲಕ್ಷಣನು ಘೋರವಾದ ಅರಣ್ಯದಲ್ಲಿ ಸೀತೆಯನ್ನು ಏಕಾಂಗಿಯಾಗಿ ಬಿಟ್ಟು ಹೋಗಬೇಕಲ್ಲಾ ಎಂದು, ಅವಳ ಮುಂದಿನ ಸ್ಥಿತಿಯನ್ನು ಯೋಚಿಸಿ ಮನದಲ್ಲೇ ತುಂಬಾ ಸಂಕಟಪಡುತ್ತಿದ್ದನಂತೆ. ಕಾಲಿಡಲು ಸಾಧ್ಯವೇ ಇಲ್ಲವೆಂಬಂತಹ ಘನ-ಘೋರ ಅರಣ್ಯವದು. ಭೀಕರವಾದ ಪ್ರಾಣಿ- ಪಕ್ಷಿಗಳಿಂದ ಜೀಗುಡುತ್ತಿದ್ದ ಅರಣ್ಯವನ್ನು ಲಕ್ಷಣನು ಸೀತೆಯೊಡನೆ ಪ್ರವೇಶಿಸಿದನು.

ಶಬ್ದಾರ್ಥ: ಮಂದಾಕಿನಿ-ಗಂಗಾನದಿ; ಪೊಡಮಡು-ನಮಸ್ಕರಿಸು; ನಾವೆ-ದೋಣಿ; ಭೂರ್ಮಿಸು-ಗರ್ಜಿಸು; ಹಳುಕಾಡು; ಕರ್ಕಶದ ಮಾರ್ಗ-ಕಠಿಣವಾದ ದಾರಿ.

೩) ಇರುಳಂತೆ ಪಗಲಂತೆ ಮಖದಂತೆ ದಿವದಂತೆ 
ವರ ಪಯೋನಿಧಿಯಂತೆ ಕೈಲಾಸಗಿರಿಯಂತೆ
ನಿರುತಮಂ ಸೋಮಾರ್ಕ ಶಿಖಿ ಸಹಸ್ರಾಕ್ಷ ಹರಿನುತ ಶಿವಾವಾಸವಾಗಿ
ಧುರದಂತೆ ಕೊಳದಂತೆ ಕಡಲಂತೆ ನಭದಂತೆ 
ಶರಪುಂಡರೀಕ ವಿದ್ರುಮ ಋಕ್ಷಮಯದೊಳಿಡಿ
ದಿರುತಿರ್ದುದಾ ಮಹಾಟವಿ ಜಾನಕಿಯ ಕಣ್ಣೆ ಘೋರತರವಾಗಿ ಮುಂದೆ

ಗರ್ಭಿಣಿಯಾದ ಸೀತೆಯು ಲಕ್ಷ್ಮಣನ ಜೊತೆಗೂಡಿ ಭೀಕರವಾದ ಅರಣ್ಯವನ್ನು ಪ್ರವೇಶಿಸಿದಾಗ ಅವಳ ಕಣ್ಣಿಗೆ ಅರಣ್ಯವು ಹೇಗೆ ಕಂಡಿತೆಂಬುದನ್ನು ಇಲ್ಲಿ ಕವಿಯು ವಿವರಿಸಿರುವನು. ಇದೊಂದು ವಿಶಿಷ್ಟ ಪದ್ಯವಾಗಿದ್ದು ಒಂದು ಪದಕ್ಕೆ ಇರುವ ನಾನಾರ್ಥಗಳನ್ನು ಬಳಸಿಕೊಂಡು ಕವಿಯು ಬಹಳ ಚಮತ್ಕಾರವಾಗಿ ಇದನ್ನು ರಚಿಸಿದ್ದಾನೆ. ಮೊದಲ ಎರಡು ಸಾಲುಗಳಲ್ಲಿಯ ಪದಗಳಿಗೆ ಮೂರನೇ ಸಾಲಿನ ಪದಗಳನ್ನೂ ಮತ್ತು ನಾಲ್ಕು, ಐದನೇ ಸಾಲುಗಳಿಗೆ ಆರನೇ ಸಾಲಿನ ಪದಗಳನ್ನೂ ಅನ್ವಯ ಮಾಡಿಕೊಂಡಾಗ ಮಾತ್ರ ಈ ಪದ್ಯ ಸರಿಯಾಗಿ ಅರ್ಥ ವಾಗುತ್ತದೆ. ಇರುಳಿನಲ್ಲಿ ಸೋಮ (ಚಂದ್ರ) ಕಾಣುತ್ತಾನೆ. ಹಾಗೆಯೇ ಆ ಕಾಡಿನಲ್ಲೂ ಸೋಮ (ಎಂಬ ಹೆಸರಿನ ಬಳ್ಳಿ) ಇದ್ದಿತು. ಹಗಲಿನಲ್ಲಿ ಅರ್ಕ(ಸೂರನಿರುತ್ತಾನೆ. ಅಂತೆಯೇ ಆ ಕಾಡಿನಲ್ಲೂ ಅರ್ಕ (ಎಕ್ಕದ ಗಿಡ)ವಿತ್ತು. ಯಜ್ಞದಲ್ಲಿ ಶಿಖಿ (ಅಗ್ನಿ ಇರುತ್ತದೆ. ಅದೇ ರೀತಿ ಕಾಡಿನಲ್ಲೂ ಶಿಖಿ (ನವಿಲು) ಇತ್ತು. ಸ್ವರ್ಗದಲ್ಲಿ ಸಹಸ್ರಾಕ್ಷ(ಇಂದ್ರ)ನಿರುತ್ತಾನೆ. ಕಾಡಿನಲ್ಲೂ ಸಹಸ್ರಾಕ್ಷ (ನವಿಲು) ಇರುತ್ತದೆ. ಹಾಲಿನ ಸಮುದ್ರದಲ್ಲಿ ಹರಿ(ವಿಷ್ಣು)ವಿರುತ್ತಾನೆ. ಅದೇ ಪ್ರಕಾರ ಕಾಡಿನಲ್ಲೂ ಹರಿ(ಸಿಂಹ)ಗಳಿರುತ್ತವೆ. ಕೈಲಾಸದಲ್ಲಿ ಶಿವ(ಈಶ್ವರ)ನಿರುತ್ತಾನೆ. ಆ ಕಾಡಿನಲ್ಲಿಯೂ ಶಿವ(ಮುಳ್ಳು)ಗಳಿದ್ದವು.

ಯುದ್ಧದಲ್ಲಿ ಶರ(ಬಾಣ)ಗಳು ಇರುತ್ತವೆ. ಅಂತೆಯೇ ಇಲ್ಲಿಯೂ ಶರ (ಹುಲ್ಲು) ಇದ್ದವು. ಕೊಳದಲ್ಲಿ ಪುಂಡರೀಕ(ಕಮಲ) ಗಳು ಕಾಣುತ್ತವೆ. ಹಾಗೆಯೇ ಇಲ್ಲಿಯೂ ಪುಂಡರೀಕ(ಹುಲಿ)ಗಳು ಕಾಣುತ್ತಿದ್ದವು. ಕಡಲಿನಲ್ಲಿ ವಿದ್ರುಮ(ಹವಳ)ಗಳು ಇರುತ್ತವೆ. ಅದರಂತೆಯೇ ಕಾಡಿನಲ್ಲಿ ವಿದ್ರುಮ(ಮರ)ಗಳಿರುತ್ತವೆ. ಆಕಾಶದಲ್ಲಿ ಋಕ್ಷ(ನಕ್ಷತ್ರಗಳಿರುತ್ತವೆ. ಅಂತೆಯೇ ಈ ಕಾಡಿನಲ್ಲಿ ಋಕ್ಷಕರಡಿಗಳು) ಗಳಿವೆ. ಇಂತಹ ಮಹಾ ಅಟವಿಯು ಜಾನಕಿಯ ಕಣ್ಣಿಗೆ ಘೋರತರವಾಗಿ ಕಂಡಿತು. 

ಶಬ್ದಾರ್ಥ: ಮಖ-ಯಜ್ಞ ದಿವ-ಸ್ವರ್ಗ; ಪಯೋನಿಧಿ-ಹಾಲ್ಗಡಲು; ನಿರುತ-ನಿರಂತರ, ಸತತ; ಸೋಮ-ಸೋಮಲತೆ, ಚಂದ್ರ: ಅರ್ಕ-ಸೂರ್ಯ, ಎಕ್ಕೆಗಿಡ; ಶಿಖಿ-ಅಗ್ನಿ, ನವಿಲು; ಸಹಸ್ರಾಕ್ಷ-ಇಂದ್ರ, ನವಿಲು; ಹರಿ-ವಿಷ್ಣು, ಸಿಂಹ.ಶಿವಶಂಕರ, ಮುಳ್ಳು; ಧುರ-ಯುದ್ಧ: ನಭ-ಆಕಾಶ, ಶರ-ಹುಲ್ಲು, ಬಾಣ; ಪುಂಡರೀಕ-ಹುಲಿ, ಕಮಲ; ವಿದ್ರುಮ-ಮರ, ಹವಳ;ಋಕ್ಷ-ಕರಡಿ, ನಕ್ಷತ್ರ.

೪) ಎಲ್ಲಿ ಮುನಿಪೋತ್ತಮರ ಪಾವನದ ವನದೆಡೆಗೆ
ಳಲ್ಲಿ ಸಿದ್ಧಾಶ್ರಮಂಗಳ ಮಂಗಳಸ್ಥಳಗ
ಅಲ್ಲಿ ಸುಹವಿಗಳ ಕಂಪೊಗೆದ ಪೊಗದಳದಗ್ನಿಹೋತ್ರದ ಕುಟೀರಂಗಳು
ಎಲ್ಲಿ ಪರಿಚಿತವಾದ ವೇದಶಾಸ್ತಧ್ವನಿಗ 
ಇಲ್ಲಿಗೊಯ್ಯದೆ ದಾರುದಾರುಣದ ಕಟ್ಟಡವಿ
ಗಿಲ್ಲಿಗೇಕೈತಂದೆ ತಂದೆ ಸೌಮಿತ್ರಿ ಹೇಳೆಂದು ಜಾನಕಿ ಸುಯ್ದಳು

ಸೀತೆಯು ಶ್ರೀರಾಮನು ತನ್ನ ಬಯಕೆಯಂತೆ ಋಷಿಮುನಿಗಳ ಆಶ್ರಮದ ಸಂದರ್ಶನಕ್ಕಾಗಿ ಕಳಿಸಿರುವನೆಂದೇ ಬಗೆದಿದ್ದಳು. ಆದರೆ ಲಕ್ಷಣನು ತನ್ನನ್ನು ಮಹಾ ಘೋರಾರಣ್ಯಕ್ಕೆ ಕರೆತಂದುದನ್ನು ನೋಡಿ ಭಯವಾಗತೊಡಗಿತು. ಆಕೆ ಲಕ್ಷಣನನ್ನು ಈ ಮುಂದಿನಂತೆ ಪ್ರಶ್ನಿಸಿದಳು. “ಎಲೈ ಲಕ್ಷಣನೇ, ಇಲ್ಲೆಲ್ಲೂ ಪರಮ ಪವಿತ್ರವಾದ ಮುನಿಶ್ರೇಷ್ಠರ ಆಶ್ರಮಗಳು ಕಣ್ಣಿಗೆ ಕಾಣಿಸುತ್ತಿಲ್ಲವಲ್ಲಾ? ಸಿದ್ದಿ ಸಾಧಕ ಯೋಗಿಗಳ ಆಶ್ರಮಗಳಲ್ಲಿವೆ? ಮಂಗಳಕರವೆನಿಸುವ ಸ್ಥಳಗಳಲ್ಲಿ? ಆಶ್ರಮಗಳಲ್ಲಿ ನಿರಂತರ ವಾಗಿ ನಡೆಯುವ ಮಹಾಯಾಗಗಳಿಂದ ಹೊರಹೊಮ್ಮುತ್ತಿರುವ ಹವಿಸ್ಸಿನ ಪರಿಮಳ ಕಾಣದಲ್ಲಾ? ಹೋಮ-ಧ್ಯಮಗಳಿಲ್ಲ, ಅಗ್ನಿ ಹೋತ್ರದ ಗುಡಿಸಲುಗಳು ಕಾಣುತ್ತಿಲ್ಲ. ಅಲ್ಲಿಂದ ಹೊರಹೊಮ್ಮುವ ವೇದಘೋಷಗಳೂ ಕಿವಿಯ ಮೇಲೆ ಬೀಳುತ್ತಿಲ್ಲ! ಇವೆಲ್ಲವೂ ಇರುವ ಸ್ಥಳಕ್ಕೆ ನನ್ನನ್ನು ಕರೆದೊಯ್ಯದೆ, ಘನಘೋರವಾದ ಈ ಕಾಡಿಗೆ ನನ್ನನ್ನು ಏಕೆ ಕರೆತಂದಿರುವೆ?” ಎಂದು ಭಯದಿಂದ, ನಿಟ್ಟುಸಿರು ಬಿಡುತ್ತಾ ಸೀತೆಯು ಲಕ್ಷಣನನ್ನು ಕೇಳಿದಳು.

ಶಬ್ದಾರ್ಥ: ಸುಹವಿ-ಹವಿಸ್ಸು; ದಾರುದಾರುಣದ-ಅತಿಭಯಂಕರವಾದ; ಅಗ್ನಿಹೋತ್ರ-ಯಜ್ಞಕುಂಡ.

೫) ನರನಾಥ ಕೇಳವನಿಸುತೆ ನುಡಿದ ಮಾತಿಗು
ತ್ತರವನಾಡದೆ ಮನದೊಳುರ ನೊಂದು ರಾಘವೇ
ಶ್ವರನೆಂದ ಕಷ್ಟಮಂ ಪೇಳಪೆನೊ ಮೇಣುಸಿರದಿರ್ದಪೆನೊ ನಿಷ್ಟುರದೊಳು 
ತರಣಿಕುಲಸಾರ್ವಭೌಮನ ರಾಣಿಯಂ ಬನದೊ
ಳಿರಿಸಿ ಪೋದಹೆನೆಂತೂ ಪೋಗದಿರ್ದೊಡೆ ಸಹೋ
ದರನದೇನೆಂದಪನೊ ಹಾಯೆಂದು ಲಕ್ಷಣಂ ಬೆಂದು ಬೇಗುದಿಗೊಂಡನು

ವೈಶಂಪಾಯನ ಮಹರ್ಷಿಗಳು ಜನಮೇಜಯ ಮಹಾರಾಜನಿಗೆ ‘ಸೀತಾ ಪರಿತ್ಯಾಗ’ದ ಕಥೆಯನ್ನು ಮುಂದುವರೆಸುತ್ತಾ ಹೀಗೆಂದು ನುಡಿದರು; ಎಲೈ ರಾಜನೇ ಕೇಳು, ಸೀತೆಯು ತನ್ನನ್ನು ಘೋರಾರಣ್ಯಕ್ಕೆ ಕರೆತಂದುದೇಕೆಂದು ಲಕ್ಷ್ಮಣನನ್ನು ಪ್ರಶ್ನಿಸಿದಾಗ, ಅದಕ್ಕೆ ಉತ್ತರಿಸದ ಲಕ್ಷ್ಮಣನ ಮನಸ್ಸಿಗೆ ಅಪಾರವಾದ ನೋವುಂಟಾಯಿತು. ರಘುರಾಮನು ಆಡಿರುವ ಅತಿ ಕಷ್ಟಕರವಾದ ಮಾತುಗಳನ್ನು ಸೀತೆಗೆ ಹೇಗೆ ತಿಳಿಸುವುದೆಂದು ಅವನು ಮನದಲ್ಲೇ ದುಃಖಿಸಿದನು. ಸೂರವಂಶದಲ್ಲಿ ಜನಿಸಿರುವ ಶ್ರೀರಾಮನ ಮಹಾರಾಣಿಯಾದ ಸೀತೆಯನ್ನು ಒಬ್ಬಂಟಿಯಾಗಿ ಕಾಡಿನಲ್ಲಿ ಬಿಟ್ಟು ಹೇಗೆ ಹಿಂದಿರುಗುವುದೆಂಬ ಚಿಂತೆ ಅವನನ್ನು ಆವರಿಸಿತ್ತು. ಇದರ ಜೊತೆಗೆ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಹೋಗದಿದ್ದರೆ ಶ್ರೀರಾಮನು ಏನೆನ್ನುವನೋ? ಎಂಬ ಚಿಂತೆ ಮತ್ತೊಂದು ಕಡೆ. ಈ ಎರಡೂ ಕೆಲಸಗಳೂ ಲಕ್ಷ್ಮಣನಿಗೆ ಕಡುಕಷ್ಟದವಾಗಿ ಕಂಡು ದೀರ್ಘವಾಗಿ ನಿಟ್ಟುಸಿರನ್ನು ಬಿಟ್ಟನೇ ಹೊರತು, ಅವನು ಸೀತೆಯ ಪ್ರಶ್ನೆಗೆ ಉತ್ತರವನ್ನೇ ಕೊಡಲಿಲ್ಲ.

ಶಬ್ದಾರ್ಥ: ಉರೆ-ಬಹಳ; ತರಣಿ-ಸೂರ್ಯ; ಬೇಗುದಿ-ಸಂತಾಪ.

೬) ದೇವಿ ನಿನಗಿನ್ನೆಗಂ ಪೇಳ್ವುದಿಲ್ಲಪವಾದ 
ಮಾವರಿಸೆ ನಿನ್ನನೊಲ್ಲದೆ ರಘುಕುಲೋದ್ಭವ
ಸೀವರಿಸಿ ಬಿಟ್ಟು ಕಾಂತಾರಕ್ಕೆ ಕಳುಹಿ ಬಾಯೆಂದೆನಗೆ ನೇಮಿಸಿದೊಡೆ
ಆ ವಿಭುವಿನಾಜ್ಞೆಯಂ ಮೀರಲರಿಯದೆ ಮೆಲ್ಲ
ನೀ ವಿಪಿನಕೊಡಗೊಂಡು ಬಂದೆನಿನ್ನೊಯ್ಯಯ್ಯ
ನಾವಲ್ಲಿಗಾದೊಡಂ ಪೋಗೆಂದು ಲಕ್ಷ್ಮಣಂ ಬಾಷ್ಪಲೋಚನನಾದನು

ಕೊನೆಗೂ ಲಕ್ಷಣನು ಸೀತೆಗೆ, ಅವಳನ್ನು ಕಾಡಿಗೆ ಕರೆತಂದುದರ ಕಾರಣವನ್ನು ಕಷ್ಟದಿಂದ ಹೇಳುವನು. ಅವನು “ಸೀತಾದೇವಿಯೇ, ನಿನ್ನನ್ನು ಕಾಡಿಗೆ ಕರೆತಂದುದೇಕೆಂದು ಇದುವರೆಗೂ ನಾನು ಹೇಳಲಿಲ್ಲ. ರಾಮನ ಮೇಲೆ ಒಂದು ಅಪವಾದ ಬಂದೆರಗಿದ ಕಾರಣದಿಂದ ಶ್ರೀರಾಮನು ನಿನ್ನನ್ನು ಪರಿತ್ಯಾಗ ಮಾಡಲು (ಬಿಟ್ಟುಬಿಡಲು ನಿರ್ಧರಿಸಿದ್ದಾನೆ. ಆದ್ದರಿಂದಲೇ ಅವನು ನಿನ್ನನ್ನು ಈ ಕಾಡಿನಲ್ಲಿ ಬಿಟ್ಟುಬರಲು ನನಗೆ ಆಜ್ಞೆ ಮಾಡಿದ್ದಾನೆ. ನಾನು ಶ್ರೀರಾಮಪ್ರಭುವಿನ ಆಜ್ಞೆಯನ್ನು ಮೀರಲಾಗದೆ ನಿನ್ನನ್ನು ಈ ಮಹಾರಣ್ಯಕ್ಕೆ ಕರೆತಂದಿದ್ದೇನೆ. ಇನ್ನು ಇಲ್ಲಿಂದ ನೀನು ಎಲ್ಲಿಗಾದರೂ ತೆರಳಬಹುದು’ ಎಂದು ನುಡಿದ ಲಕ್ಷಣನು ಕಣ್ಣುಂಬಿಕೊಂಡು ದುಃಖಭರಿತನಾಗಿ ನಿಂತನು.

ಶಬ್ದಾರ್ಥ: ಸೀವರಿಸು-ಸಹಿಸಲಾರದೆ ವಿಭು-ರಾಜ; ವಿಪಿನ-ಕಾಡು; ಒಯ್ಯಯ್ಯನೆ- ಮೆಲ್ಲಮೆಲ್ಲನೆ.

೭) ಬಿರುಗಾಳಿ ಪೊಡೆಯ ಕಂಪಿಸಿ ಫಲಿತ ಕದಳಿ
ಮುರಿದಿಳೆಗೊರಗುವಂತೆ ಲಕ್ಷ್ಮಣನ ಮಾತು ಕಿವಿ
ದೆರೆಗೆ ಬೀಳದ ಮುನ್ನ ಹಮ್ಮಿಸಿ ಬಿದ್ದಳಂಗನೆ ಧರೆಗೆ ನಡುನಡುಗುತ
ಮರೆದಳಂಗೋಪಾಂಗಮಂ ಬಳಿಕ ಸೌಮಿತ್ರಿ
ಮರುಗಿ ತಣ್ಣೀರ್ದಳೆದು ಪತ್ರದಿಂ ಕೊಡೆವಿಡಿದು
ಸೆರಗಿಂದ ಬೀಸಿ ರಾಮನ ಸೇವೆ ಸಂದುದೇ ತನಗೆಂದು ರೋದಿಸಿದನು

ಲಕ್ಷಣನು ಹೇಳಿದ ಮಾತುಗಳನ್ನು ಕೇಳಿದಾಕ್ಷಣ ಸೀತೆಗಾದ ಆಘಾತವನ್ನು ಕವಿ ಈ ಪದ್ಯದಲ್ಲಿ ವಿವರಿಸಿದ್ದಾನೆ. ಶ್ರೀರಾಮನು ತನ್ನನ್ನು ತ್ಯಜಿಸಿರುವನೆಂದು ಲಕ್ಷಣನು ಹೇಳಿದಾಕ್ಷಣ ಸೀತೆಗೆ ಸಹಿಸಲಸಾಧ್ಯವಾದ ದುಃಖವಾಯಿತು. ಭೀಕರ ಬಿರುಗಾಳಿ ಬೀಸಿದಾಗ ಗೊನೆಬಿಟ್ಟ ಬಾಳೆಯ ಗಿಡ ಕಂಪಿಸಿ, ಧಡಾರನೆ ನೆಲಕ್ಕುರುಳಿ ಬೀಳುವುದೋ ಹಾಗೆ ಸೀತೆಯು ಕುಸಿದು ಬಿದ್ದಳಂತೆ. ಮೂರ್ಛ ತಪ್ಪಿ ಬಿದ್ದ ಸೀತೆಗಾಗಿ ಮರುಗುತ್ತಾ, ಕಣ್ಣೀರು ಸುರಿಸುತ್ತಾ ಲಕ್ಷಣನು ಕಾಡಿನಲ್ಲಿದ್ದ ದೊಡ್ಡದೊಂದು ಎಲೆಯನ್ನು ತಂದು, ಕೊಡೆಯಂತೆ ಹಿಡಿದು ನೆರಳನ್ನು ಒದಗಿಸಿದನು. ತಾನು ಹೊದೆದಿದ್ದ ಅಂಗವಸ್ತ್ರದ ತುದಿಯಿಂದ ಗಾಳಿಯನ್ನು ಬೀಸಿದನು. ‘ರಾಮನ ಸೇವೆಯು ಈ ರೀತಿ ಸಂದಿತೆ?’ ಎಂದು ದುಃಖಿಸಿದನು.

ಶಬ್ದಾರ್ಥ: ಫಲಿತ ಕದಳಿ-ಗೊನೆಯಿರುವ ಬಾಳೆಗಿಡ; ಹಮ್ಮಿಸು-ಪ್ರಜ್ಞೆತಪ್ಪು.

೮) ಬಿಟ್ಟನೆ ರಘದ್ವಹಂ ನನ್ನನಕಟಕಟ ತಾ 
ಮುಟ್ಟನೆ ನೆಗಳ ಬಾಳೆಗೆ ಸಂಚಕಾರಮಂ
ಕೊಟ್ಟನೆ ಸುಮಿತ್ರಾತನುಜ ಕಟ್ಟರಣ್ಯದೊಳ್ಳಳುಹಿಬಾಯೆಂದು ನಿನಗೆ 
ಕೊಟ್ಟನೆ ನಿರೂಪಮಂ ತಾನೆನ್ನ ಕಟ್ಟೆ
ಗೆಟ್ಟನೆ ಮನೋವಲ್ಲಭನನಗಲ್ಲಡವಿಯೊಟ್ಟನೆ
ಪಿಶಾಚದವೊಲೆಂತಿಹೆನೋ ಕೆಟ್ಟೆನಲ್ಲಾಯೆಂದೂರಲ್ಲಳಬಲೆ

ಈ ಪದ್ಯದಲ್ಲಿ ಮೂರ್ಛಯಿಂದ ಎದ್ದ ಸೀತೆಯು ರೋದಿಸಿದ ಬಗೆಯನ್ನು ಕವಿ ಚಿತ್ರಿಸಿದ್ದಾನೆ. ಸೀತೆಯು “ರಘುರಾಮನು ನನ್ನನ್ನು ಬಿಟ್ಟುಬಿಟ್ಟನೇ? ಅಯ್ಯೋ ಇನ್ನಾತ ನನ್ನನ್ನು ಮುಟ್ಟುವುದಿಲ್ಲವೇ? ಇದುವರೆಗೆ ನಮ್ಮಿಬ್ಬರ ಸಂಬಂಧ ಪ್ರಸಿದ್ಧವಾಗಿತ್ತು. ಅದಕ್ಕೆ ಶ್ರೀರಾಮನು ಸಂಚಕಾರವನ್ನು ತಂದನೆ? ಎಲೈ ಲಕ್ಷಣನೇ, ಈ ಭೀಕರವಾದ ಕಾಡಿನಲ್ಲಿ ಬಿಟ್ಟು ಬಾ ಎಂದು ಶ್ರೀರಾಮನು ನಿನಗೆ ಆದೇಶಿಸಿದನೇ? ಅಯ್ಯೋ ಅವನ ಕಣ್ಣು ಕುರುಡಾಯಿತೇನು? ಮನೋವಲ್ಲಭನನ್ನು ಅಗಲಿ ಈ ಕಾಡಿನಲ್ಲಿ ಪಿಶಾಚಿಯಂತೆ ಒಬ್ಬಳ ಹೇಗಿರಲಿ? ಅಯ್ಯೋ ನಾನು ಕೆಟ್ಟೆನಲ್ಲಾ” ಎಂದು ಅತಿಯಾದ ದುಃಖದಿಂದ ಮರುಗಿದಳೆಂದು ಕವಿಯು ಸೀತೆಯ ದುಃಖವನ್ನು ವರ್ಣಿಸಿದ್ದಾನೆ.

ಶಬ್ದಾರ್ಥ: ರಘುದ್ವಹಂ-ರಘುವಂಶ ಶ್ರೇಷ್ಠ; ನೆಗಳ-ಶ್ರೇಷ್ಠವಾದ; ನಿರೂಪ-ಆಜ್ಞೆ: ಕಟ್ಟೆ-ಮುಂದಿನ ದಾರಿ.

೯) ಎಂದು ಕೌಶಿಕಮುನಿಪನೊಡನೆ ಮಿಥಿಲಾಪುರಕೆ
ಬಂದು ಹರಧನುವ ಮುರಿದೆನ್ನಂ ಮದುವೆಯಾದ
ನಂದುಮೊದಲಾಗಿ ರಮಿಸಿದನೆನ್ನೊಳಾನಗಲ್ಗೊಡೆ ತಾಂ ನವೆದನಲ್ಲದೆ 
ವೊಂದಿದನೆ ಸೌಖ್ಯಮಂ ರಾಮನೆನಗಾಗಿ ಕಪಿ
ವೃಂದಮಂ ನೆರಪಿ ಕಡಲಂ ಕಟ್ಟಿ ದೈತ್ಯರಂ
ಕೊಂದಗ್ನಿಮುಖದೊಳ್ಳರೀಕ್ಷಿಸಿದನೆನ್ನೊಳಪರಾಧಮಂ ಕಾಣಿಸಿದನ

ಸೀತೆಯು ಶ್ರೀರಾಮನೊಡನೆ ಮದುವೆಯಾದ ಬಳಿಕ ತಾನು ಅನುಭವಿಸಿದ ಸುಖದುಃಖಗಳನ್ನು ಈ ಮೇಲಿನ ಪದ್ಯದಲ್ಲಿ ಸ್ಮರಿಸಿಕೊಳ್ಳುವಳು. ತನ್ನನ್ನು ಎಂತಹ ಸಂದರ್ಭದಲ್ಲಿಯೂ ತುಂಬಾ ಪ್ರೀತಿಯಿಂದ ನೋಡಿಕೊಂಡಿರುವ ಶ್ರೀರಾಮನು ಹೀಗೇಕೆ ಕಠಿಣವಾಗಿ ವರ್ತಿಸಿದನೆಂಬ ಆಶ್ಚರ್ಯ ಅವಳಿಗೆ.

ಅಂದು ಶ್ರೀರಾಮನು ಕೌಶಿಕ ಮುನಿಗಳೊಡನೆ ಮಿಥಿಲಾಪುರಕ್ಕೆ ಬಂದು ಜನಕರಾಜನಿಟ್ಟಿದ್ದ ಪಣದಲ್ಲಿ ಗೆದ್ದನು. ಶಿವಧನಸ್ಸನ್ನು ಮುರಿದು ಶೌರ್ಯವನ್ನು ತೋರಿ, ಸೀತೆಯಾದ ತನ್ನನ್ನು ವರಿಸಿದನು. ಅಂದಿನಿಂದಲೂ ಸೀತೆಯೊಡನೆ ಶ್ರೀರಾಮನು ಆನಂದದ ಕ್ಷಣಗಳನ್ನೇ ಕಳೆದಿರುವನು. ರಾವಣನು ಸೀತೆಯನ್ನು

ಅಪಹರಿಸಿದಾಗಲೂ, ಸೀತೆಯ ಅಗಲುವಿಕೆಯಿಂದ ದುಃಖಿತಗೊಂಡ ಶ್ರೀರಾಮನು ಸೀತೆಯನ್ನು ಹಿಂಪಡೆಯಲು ವಾನರ ಸೈನ್ಯವನ್ನು ಕಟ್ಟಿಕೊಂಡು, ಲಂಕೆಗೆ ಸಮುದ್ರ ಸೇತುವೆಯನ್ನು ನಿರ್ಮಿಸಿ, ರಾವಣಾದಿ ದೈತ್ಯರನ್ನು ಕೊಂದು, ಸೀತೆಯನ್ನು ಕಾಪಾಡಿದನು. ಆನಂತರ ಅಗ್ನಿಪರೀಕ್ಷೆಗೆ ಒಡ್ಡಿ ತನ್ನ ಹೆಂಡತಿ ಪರಿಶುದ್ಧ ಳೆಂಬುದನ್ನು ಖಚಿತಪಡಿಸಿಕೊಂಡನು. ಇಷ್ಟೆಲ್ಲಾ ಮುಗಿದು, ಇದೀಗ ಶ್ರೀರಾಮನಿಗೆ ತನ್ನಲ್ಲಿ ಅದಾವ ದೋಷ ಕಾಣಿಸಿತೆಂದು ಸೀ ತೆಯು ಲಕ್ಷಣನನ್ನು ಕೇಳಿದಳು. ಅವಳಿಗೆ ಅಚ್ಚರಿಗಿಂತ ಹೆಚ್ಚಾಗಿ ವಿಪರೀತ ದುಃಖವಾಯಿತು.

ಶಬ್ದಾರ್ಥ: ಕೌಶಿಕ-ವಿಶ್ವಾಮಿತ್ರ

೧೦) ಏಕೆ ನಿಂದಹೆ ಪೋಗು ಸೌಮಿತ್ರಿ ಕೋಪಿಸನೆ 
ಕಾಕುತ್ಸನಿಲ್ಲಿ ತಳುವಿದೊಡೆ ನೆರವುಂಟು ತನ
ಗೀ ಕಾಡೊಳುಗ್ರಜಂತುಗಳಲ್ಲಿ ರಘುನಾಥನೇಕಾಕಿಯಾಗಿರ್ಪನು 
ಲೋಕದರಸೇಗೈದೊಡಂ ತನ್ನ ಕಿಂಕರ
‘ರ್ಬೆಕುಬೇಡೆಂದು ಪೇಳರೆ ಭರತ ಶತ್ರುಘ್ನ
ರೀ ಕೆಲಸಕೊಟ್ಟಿದರೆ ಹನುಮಂತನಿರ್ದಪನೆ ಪೇಳೆಂದಳಳಬಲೆ

ಸೀತೆಯು ಲಕ್ಷಣವನ್ನು ಅಯೋಧ್ಯೆಗೆ ಹಿಂದಿರುಗುವಂತೆ ಸೂಚಿಸುವ ಸಂಗತಿ ಈ ಪದ್ಯದಲ್ಲಿದೆ. ಸೀತಾದೇವಿಯು ಮಹಾಸಾದ್ವಿಯೂ, ಪತಿಭಕ್ತಿಯುಳ್ಳವಳೂ ಆಗಿದ್ದಳು. ತಾನು ಕಾಡುಪಾಲಾದೆನೆಂದು ತಿಳಿದ ನಂತರವೂ ಅವಳಿಗೆ ಶ್ರೀರಾಮನದೇ ಚಿಂತೆ! ಶ್ರೀರಾಮನಾಜ್ಞೆಗೆ ಬದ್ಧಳಾಗಿರಬೇಕೆಂದು ಅವಳ ಇಂಗಿತವಾಗಿತ್ತು. ಆದ್ದರಿಂದ ಅವಳು ಲಕ್ಷಣನನ್ನು ಉದ್ದೇಶಿಸಿ ಹೀಗೆ ನುಡಿದಳು: “ಎಲೈ ಲಕ್ಷಣನೇ (ಸೌಮಿತ್ರಿ), ರಾಮನ ಆಣತಿಯಂತೆ ನೀನು ನನ್ನನ್ನು ಕಾಡಿನಲ್ಲಿ ಬಿಟ್ಟುದಾಯಿತಲ್ಲವೆ? ಇನ್ನೂ ಸುಮ್ಮನೆ ಏಕೆ ನಿಂತಿರುವೆ? ನೀನು ಅಯೋಧ್ಯೆಗೆ ಹಿಂದಿರುಗುವುದು ತಡವಾದರೆ ಶ್ರೀರಾಮನು ನಿನ್ನ ಮೇಲೆ ಕೋಪಿಸಿಕೊಳ್ಳ ಬಹುದಲ್ಲವೇ? ನಾನು ಇಲ್ಲಿ ಒಂಟಿಯೆಂಬ ಭಯಬೇಡ, ನನಗಿಲ್ಲಿ ಈ ಕಾಡಿನ ಪಶು, ಪಕ್ಷಿ, ಕ್ರೂರಮೃಗಗಳು ಜೊತೆ ನೀಡುತ್ತವೆ. 

ಪಾಪ ಶ್ರೀರಾಮನು ಅಯೋಧ್ಯೆಯಲ್ಲಿ ಒಂಟಿಯಾಗಿರಬಹುದು. ಲೋಕದಲ್ಲಿ ರಾಜನಾದವನು ಏನು ಮಾಡಿದರೂ ಅವನ ಅಧೀನರಾದ ಸೇವಕರು ಅದನ್ನು ಸರಿ ತಪ್ಪೆಂದು ಪ್ರಶ್ನಿಸುವುದಿಲ್ಲ. ನನ್ನನ್ನು ಕಾಡಿಗೆ ತಂದು ಬಿಡಲು ಭರತ ಹಾಗೂ ಶತ್ರುಘ್ನರು ಒಪ್ಪಿಕೊಂಡರೆ? ಹನುಮಂತನಾದರೂ ಈಗ ಇರುವನೆ ರಾಮನೊಂದಿಗೆ? ಎಂದು ಸೀತೆ ದುಃಖ ಹಾಗೂ ವ್ಯಂಗ್ಯದಿಂದ ನುಡಿದಳು. ಶಬ್ದಾರ್ಥ: ಕಾಕುತ್ನ-ರಾಮ, ತಳುವು-ತಡಮಾಡು.

೧೧) ಕಡೆಗೆ ಕರುಣಾಳು ರಾಘವನಲ್ಲಿ ತಪ್ಪಿಲ್ಲ
ಕಡುಪಾತಕಂಗೈದು ಪೆಣ್ಣಾಗಿ ಜನಿಸಿ ತ
ನೊಡಲಂ ಪೊರೆವುದೆನ್ನೊಳಪರಾಧಮುಂಟು ಸಾಕಿಲ್ಲಿರಿಡ ನೀನು
ನಡೆ ಪೋಗು ನಿಲ್ಲದಿನಿನಗೆ ಮಾರ್ಗದೊಳಾಗ
ಲಡಿಗಡಿಗೆ ಸುಖವೆಂದು ಸೀತೆ ಕಂಬನಿಗಳಂ
ಮಿಡಿದಾರ್ತೆಯಾಗಿರಿಮಿತ್ರಿ ನುಡಿದನಾ ವಿಪಿನದಭಿಮಾನಿಗಳ

ಸೀತೆಯು ಹೆಣ್ಣಾಗಿ ಹುಟ್ಟಿದ ಪಾಪಕ್ಕೆ ನಾನೀ ಅವಸ್ಥೆಯನ್ನು ಅನುಭವಿಸಬೇಕೆಂದು ತೀರ್ಮಾನಿಸಿದಳು. ಅವಳು ರಾಮನಾಜ್ಞೆಗೆ ಬದ್ಧಳಾಗಿ ಕಾಡಿನಲ್ಲಿರಲು ಅಸಹನೀಯವಾದ ದುಃಖದಲ್ಲೇ ತೀರ್ಮಾನಿಸುವಳು. ಕೊನೆಗೆ ಆಕೆ ಲಕ್ಷ್ಮಣನ ಬಳಿ, “ಕರುಣಾಳುವಾದ ರಾಘವನದೇನೂ ತಪ್ಪಿಲ್ಲ. ಮಾಡಬಾರದ ಪಾಪಗಳನ್ನು ಮಾಡಿ ಹೆಣ್ಣಾಗಿ ಹುಟ್ಟಿದ ಪಾಪವೇ ತನ್ನನ್ನು ಹೀಗೆ ತಿನ್ನುತ್ತಿದೆ. ನಾನು ದೇಹವನ್ನು ಹೇಗಾದರೂ ಮಾಡಿ ರಕ್ಷಿಸಿಕೊಳ್ಳಬೇಕಿದೆ.

ನಾನು ಹೇಗೋ ಕಾಡಿನಲ್ಲಿ ಬದುಕುತ್ತೇನೆ. ತಡಮಾಡದೆ ಲಕ್ಷಣನು ಅಯೋಧ್ಯೆಗೆ ಹಿಂದಿರುಗಬೇಕು” ಎಂದು ಹೇಳಿದಳು. ಅವಳು ಲಕ್ಷಣನಿಗೆ ತಕ್ಷಣವೇ ಅಲ್ಲಿಂದ ಹೊರಡಲು ಆಜ್ಞೆ ಮಾಡಿ, ದಾರಿ ಯಲ್ಲಿ ಅವನಿಗೆ ಹೆಜ್ಜೆ ಹೆಜ್ಜೆಗೂ ಸುಖವಾಗಲೆಂದು ಕಣ್ಣೀರುಗರೆಯುತ್ತಾ ಹಾರೈಸಿದಳು. ಸೀತೆಯಾಡಿದ ಮಾತುಗಳನ್ನು ಕೇಳಿದ ನಂತರ ಲಕ್ಷಣನು, ಸೀತೆಗೆ ಕಾಡಿನಲ್ಲಿ ಯಾವ ಅಪಾಯಗಳು ಎದಿರಾಗದಿರಲೆಂದು ವನದೇವತೆಗಳನ್ನು ಬೇಡಿಕೊಂಡನು. 

ಶಬ್ದಾರ್ಥ: ಪಾತಕ-ಪಾಪ; ಆರ್ತೆ-ದುಃಖಿತೆ.

೧೨) ಎಲೆ ವನಸ್ಥಳಗಳಿರ ವೃಕ್ಷಂಗಳಿರ ಮೃಗಂ 
ಗಳಿರ ಕ್ರಿಮಿಕೀಟುಗಳಿರ ಪಕ್ಷಿಗಳಿರ ಲತ
ಗಳಿರ ತೃಣಗುಲ್ಬಂಗಳಿರ ಪಂಚಭೂತಂಗಳಿರ ದೆಸೆಗಳಿರ ಕಾವುದು 
ಎಲೆ ಧರ್ಮದೇವತೆ ಜಗಜ್ಜನನಿ ಜಾಹ್ನವಿಯೆ
ಸಲಹಿಕೊಂಬುದು ತನ್ನ ಮಾತೆಯಂ ಜಾನಕಿಯ
ನೆಲೆ ತಾಯೆ ಭೂದೇವಿ ನಿನ್ನ ಮಗಳಿಹಳೆಂದು ಸೌಮಿತ್ರಿ ಕೈಮುಗಿದನು

ಶ್ರೀರಾಮನ ಆದೇಶದಂತೆ ಲಕ್ಷಣನು ಸೀತೆಯನ್ನು ಕಾಡಿನಲ್ಲಿಯೇ ಬಿಟ್ಟು ತಾನೊಬ್ಬನೇ ಅಯೋಧ್ಯೆಗೆ ತೆರಳುವ ಸಂದರ್ಭ ದಲ್ಲಿ ಸೀತೆಯ ಕ್ಷೇಮಕ್ಕಾಗಿ ಕಾಡಿನಲ್ಲಿರುವ ಅವ್ಯಕ್ತ ದೇವತೆಗಳನ್ನು ಪ್ರಾರ್ಥಿಸುವ ಸಂದರ್ಭವನ್ನು ಈ ಮೇಲಿನ ಪದ್ಯವು ಚಿತ್ರಿಸಿದೆ.

ಲಕ್ಷಣನು “ಎಲೈ, ಕಾಡಿನಲ್ಲಿರುವ ವನದೇವತೆಗಳೇ, ಮರಗಳೇ, ಪ್ರಾಣಿಗಳೇ, ಪಕ್ಷಿಗಳೇ, ಕ್ರಿಮಿಕೀಟಗಳೇ, ಧರ್ಮ ದೇವತೆಯೇ, ಜಗತ್ತನ್ನು ಕಾಪಾಡುವ ದೇವಗಂಗೆಯೇ, ಪಂಚಭೂತಗಳೇ ಜಾನಕಿಯ ತಾಯಿಯಾದಂತಹ ಭೂದೇವಿಯೇ, ನೀವೆಲ್ಲರೂ ಜಾನಕಿಯನ್ನು ನಿಮ್ಮ ಮಗಳಂತೆ ಸಲಹಿರಿ. ಕಾಡಿನಲ್ಲಿ ಆಕೆಗೆ ಯಾವ ಅಪಾಯವೂ ಆಗದಂತೆ ನೋಡಿಕೊಳ್ಳಿರಿ” ಎಂದು ಕೈ ಮುಗಿದು ಬೇಡಿಕೊಂಡನು.

ಶಬ್ದಾರ್ಥ: ತೃಣ-ಹುಲ್ಲು: ಗುಲ್ಮ-ಪೊದೆ.

೧೩) ಅರಸ ಕೇಳಲ್ಲಿರ್ದ ಪಕ್ಷಿ ಮೃಗ ಜಂತುಗ 
ರಣಿಸುತೆಯಂ ಬಳಸಿ ನಿಂದು ಮೈಯುಡಗಿ ಜೋ
ಲ್ಲಿರದೆ ಕಂಬನಿಗರೆದು ನಿಜವೈರಮಂ ಮರೆದು ಪುವುಗಳನೆ ತೊರೆದು 
ಕೊರಗುತಿರ್ದುವು ಕೂಡ ವೃಕ್ಷಲತೆಗಳ್ಳಾಡಿ
ಸೊರಗುತಿರ್ದುವು ಶೋಕಭಾರದಿಂ ಕಲ್ಲುಗಳುಂ
ಕರಗುತಿರ್ದುವು ಜಗದೊಳುತ್ತಮರ ಹಾನಿಯಂ ಕಂಡು ಸೈರಿಸುವರುಂಟೆ

ವೈಶಂಪಾಯನ ಮುನಿಗಳು ಜನಮೇಜಯ ರಾಜನಿಗೆ ಕಥೆ ಹೇಳುವುದನ್ನು ಮುಂದುವರೆಸುವರು. “ಎಲೈ ರಾಜನೆ ಕೇಳು, ಸೀತೆಗೆ ಒದಗಿದ ಸಂಕಟದ ಸ್ಥಿತಿಯನ್ನು ನೋಡಿ ಆ ಕಾಡಿನಲ್ಲಿದ್ದ ಪಕ್ಷಿಗಳು, ಮೃಗಗಳು, ಜಂತುಗಳೆಲ್ಲವೂ ಬಂದು ಸೀತೆಯ ಸುತ್ತ ನಿಂತವು. ಅವುಗಳೆಲ್ಲ ಆಕೆಯ ದುಃಖದಲ್ಲಿ ಭಾಗಿಗಳಾಗಿ ಕಣ್ಣೀರು ಸುರಿಸಿದವು. ತಮ್ಮೊಳಗಿನ ಪರಸ್ಪರ ವೈರತ್ವವನ್ನು ಮರೆತವು. 

ಅವುಗಳೆಲ್ಲವೂ ಹುಲ್ಲು, ಆಹಾರ, ಮೇವುಗಳನ್ನು ತೊರೆದು ಸೀತೆಗಾಗಿ ಕೊರಗಿ, ಗೋಳಾಡಿದವು. ಅಲ್ಲಿದ್ದ ಮರ, ಬಳ್ಳಿಗಳೆಲ್ಲಾ ಬಾಡಿ ಸೊರಗಿಹೋದುವಂತೆ, ಅತಿಯಾದ ಶೋಕದಿಂದ ಕಲ್ಲುಗಳೂ ಕೂಡ ಕರಗಿದವು. ಈ ರೀತಿಯಲ್ಲಿ ಸೀತೆ ದುಃಖದಲ್ಲಿ ಭಾಗಿಯಾದ ಮೃಗ, ಪಕ್ಷಿ, ಜಂತು, ತರುಲತೆಗಳನ್ನು ನೋಡಿ ಕವಿಯು “ಜಗತ್ತಿನಲ್ಲಿ ಉತ್ತಮರಿಗಾದ ಕೆಡುಕನ್ನು ಸಹಿಸುವವರು ಯಾರೂ ಇಲ್ಲ’ ಎಂದಿದ್ದಾನೆ.

ಶಬ್ದಾರ್ಥ: ಧರಣಿಸುತ-ಸೀತೆ; ಮೈಯುಡುಗಿ-ದೇಹವನ್ನು ಕುಗ್ಗಿಸಿ; ನಿಜವೈರ- ತಮ್ಮತಮ್ಮಲ್ಲಿನ ವೈರ.

೧೪) ಪೃಥಿವಿಯಾತ್ಮಜೆ ಬಳಿಕ ಚೇತರಿಸಿ ತನಗಿನ್ನು
ಪಥಮಾವುದೆಂದು ದೆಸೆದೆಸೆಗಳಂ ನೋಡಿ ಸ
ಶಿಥಿಲವಾದವಯವದ ಧೂಳಿಡಿದ ಮೆಯ್ಯ ಬಿಡುಮುಡಿಯಂ ವಿಕೃತಿಯನೆಣಿಸದೆ 
ಮಿಥಿಲೇಂದ್ರವಂಶದೊಳನಿಸಿ ರಘುಕುಲದ ದಶ
ರಥನೃಪನ ಸೊಸೆಯಾಗಿ ತನಗೆ ಕಟ್ಟಡವಿಯೊಳ್ 
ವ್ಯಥಿಸುವಂತಾಯ್ತಕಟ ವಿಧಿಯೆಂದು ಹಲುಬಿದಳ ಕಲ್ಕರಂ ಕರಗುವಂತೆ

ಪ್ರಸ್ತುತ ಪದ್ಯದಲ್ಲಿ ಸೀತೆಯು ತನಗೊದಗಿದ ದುಃಸ್ಥಿತಿಗಾಗಿ ಮರುಗಿದ ವಿವರಗಳನ್ನು ಕವಿ ಚಿತ್ರಿಸಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಚೇತರಿಸಿಕೊಂಡ ಸೀತೆಯು ತನ್ನ ಮುಂದಿನ ದಾರಿ ಯಾವುದೆಂದು ದಿಕ್ಕುದಿಕ್ಕುಗಳನ್ನೂ ನೋಡಿದಳು. ಅವಳ ದೇಹದ ಅಂಗಾಂಗಗಳೆಲ್ಲವೂ ಶಿಥಿಲಾವಸ್ಥೆಗೆ ಸಂದಿತ್ತು. ತನ್ನ ಧೂಳಿಡಿದ ದೇಹವನ್ನೂ ಬಿಚ್ಚಿ ಕೆದರಿರುವ ಕೂದಲನ್ನು ಲೆಕ್ಕಿಸದ ಸೀತೆಯು “ತಾನು ಜನಕ ಮಹಾರಾಜನ ವಂಶದಲ್ಲಿ ಮಗಳಾಗಿ ಜನಿಸಿದವಳು ಮತ್ತು ರಘುವಂಶದ ದಶರಥ ಮಹಾರಾಜನ ಸೊಸೆ ಯಾದವಳು. ಇಂತಹ ತಾನು ಈ ಭೀಕರವಾದ ಕಾಡಿನಲ್ಲಿ ತೊಳಲಾಡಬೇಕಾಯ್ತಿ! ಅಯ್ಯೋ ವಿಧಿಯೇ…” ಎಂದು ಅವಳು ಮರ ಮತ್ತು ಕಲ್ಲುಗಳೂ ಕೂಡ ಕರಗಿಬಿಡುವಂತೆ ಶೋಕಿಸಿದಳೆಂದು ಕವಿಯು ವರ್ಣಿಸಿದ್ದಾನೆ.

ಶಬ್ದಾರ್ಥ: ಪಥ-ದಾರಿ; ಹಲುಬು-ದುಃಖಿಸು.

೧೫) ಅನ್ನೆಗಂ ಮಖಕೆ ಯೂಪವನರಸುತಾ ಬನಕೆ 
ಸನ್ನುತ ತಪೋಧನಂ ವಾಲ್ಮೀಕಿ ಮುನಿವರಂ
ತನ್ನ ಶಿಷ್ಯರ್ವೆರಸಿ ನಡೆತಂದು ಕಾಡೊಳೊರ್ವಳ ಪುಗಲ್ಲೆಸೆಗಾಣದೆ
ಬನ್ನದಿಂ ಬಗೆಗೆಟ್ಟು ಪಾಡಳಿದು ಗ್ರೀಷ್ಮಋತು
ವಿನ್ನವೆವ ಕಾಂತಾರದಧಿದೇವಿ ತಾನೆನಲ್
ಸನ್ನಗದ್ದದಕಂಠಯಾಗಿ ರೋದಿಸುತಿರ್ದ ವೈದೇಹಿಯಂ ಕಂಡನು

ಅಷ್ಟರಲ್ಲಿ ಮುನಿಶ್ರೇಷ್ಠರೆನಿಸಿದ್ದ ತಪೋಧನರಾದ ವಾಲ್ಮೀಕಿ ಮುನಿಗಳು, ತಮ್ಮ ಹಲವಾರು ಶಿಷ್ಯರೊಂದಿಗೆ ಸೀತೆಯಿದ್ದ ಕಾಡಿಗೆ ಬಂದರು. ಯಜ್ಞಪಶುವನ್ನು ಕಟ್ಟುವ ಕಂಬವನ್ನು ‘ಯೂಪ’ ಎನ್ನುವರು. ಈ ಯೂಪವನ್ನು ಹುಡುಕುತ್ತಾ ವಾಲ್ಮೀಕಿ ತನ್ನ ಶಿಷ್ಯರೊಂದಿಗೆ ಅಲ್ಲಿಗೆ ಬಂದವರು, ಕಾಡಿನಲ್ಲಿ ಒಬ್ಬಳೇ ಏಕಾಂಗಿಯಾಗಿ, ದಿಕ್ಕುಗಾಣದೆ, ದುಃಖದಿಂದ ಭ್ರಾಂತಳಾಗಿ, ಗತಿಗೆಟ್ಟು ಗ್ರೀಷ್ಮ ಋತುವಿನ ಬಿಸಿಲಲ್ಲಿ ಬಸವಳಿದು ಬಿದ್ದು ರೋದಿಸುತ್ತಿರುವ ವನದೇವತೆಯಂತೆ, ಗಂಟಲು ಬಿಗಿದು ದುಃಖಿಸುತ್ತಿರುವ ಸೀತೆಯನ್ನು ನೋಡಿದರು.

ಶಬ್ದಾರ್ಥ: ಯೂಪ-ಯಜ್ಞಪಶುವನ್ನು ಕಟ್ಟುವ ಕಂಬ, ಸನ್ನುತ-ಪ್ರಸಿದ್ಧ; ಬನ್ನ ದುಃಖ; ಬಗೆಗೆಟ್ಟು-ದಿಕ್ಕುತೋಚದೆ; ಪಾಡಳಿದು-ಅನಾಥವಾಗಿ, ನೆಲೆಗೆಟ್ಟು.

೧೬) ದೇವಿ ಬಿಡು ಶೋಕಮಂ ಪುತ್ರಯುಗಮಂ ಪಡೆವೆ 
ಭಾವಿಸದಿರಿನ್ನು ಸಂದೇಹಮಂ ಜನಕಂಗೆ.
ನಾವನ್ಯರಲ್ಲ ನಮ್ಯಾಶ್ರಮಕೆ ಬಂದು ನೀಂ ಸುಖದೊಳಿರ್ದೊಡೆ ನಿನ್ನನು
ಆವಾವ ಬಯಕೆಯುಂಟೆಲ್ಲಮಂ ಸಲಿಸಿ ತಾ
ನೋವಿಕೊಂಡಿರ್ಪೆನಂಜದಿರೆಂದು ಸಂತೈಸಿ
ರಾವಣಾರಿಯ ರಾಣಿಯಂ ನಿಜತಪೋವನಕೆ ವಾಲ್ಮೀಕಿ ಕರೆತಂದನು.

ಅಳುತ್ತಿದ್ದ ಸೀತೆಯನ್ನು ಸಂತೈಸಿದ ವಾಲ್ಮೀಕಿಯು ಸೀತೆಯನ್ನು ತಮಾಶ್ರಮಕ್ಕೆ ಕರೆದೊಯ್ದ ವಿವರಗಳನ್ನು ಈ ಪದ್ಯದಲ್ಲಿ ಕಾಣಬಹುದು. ವಾಲ್ಮೀಕಿಯು ಸೀತೆಯನ್ನು ಉದ್ದೇಶಿಸಿ “ದೇವಿ, ಅಳಬೇಡ, ನಿನಗೆ ಅವಳಿ ಮಕ್ಕಳು ಜನಿಸುವರು. ನನ್ನ ಬಗ್ಗೆ ಸಂದೇಹಪಡಬೇಡ. ನಿನ್ನ ತಂದೆಯಾದ ಜನಕನಿಗೆ ನಾನು ಪರಿಚಿತ, ಅನ್ಯನಲ್ಲ. ನೀನು ನಮ್ಮ ಆಶ್ರಮಕ್ಕೆ ಬಾ. ಅಲ್ಲಿ ನಿನಗಿರುವ ಬಯಕೆಗಳನ್ನೆಲ್ಲಾ ಈಡೇರಿಸುತ್ತೇನೆ. ನಿನ್ನನ್ನು ಸುಖವಾಗಿ ನೋಡಿಕೊಳ್ಳುತ್ತೇವೆ, ಹೆದರಬೇಡ’ ಎಂದು ಹೇಳಿ ಸಮಾಧಾನ ಪಡಿಸಿದನು ಮತ್ತು ಶ್ರೀರಾಮನ ಮಡದಿಯಾದ ಸೀತಾದೇವಿಯನ್ನು ವಾಲ್ಮೀಕಿಯು ತನ್ನ ಆಶ್ರಮಕ್ಕೆ ಕರೆದುಕೊಂಡು ಹೋದನು. ಶಬ್ದಾರ್ಥ: ಯುಗಳ-ಅವಳಿ; ಓವು-ರಕ್ಷಿಸು; ರಾವಣಾರಿ (ರಾವಣ+ಅರಿ)-ರಾಮ.

Conclusion

As the final chapter of “Halubidal Kalmaram Karaguvante” draws to a close, we are left with a bittersweet feeling, a mixture of joy and sorrow. Through the trials and tribulations faced by the characters, we have witnessed the enduring power of love and the strength of community. The Karaguvante continues to flow, as does the spirit of Halubidal, a testament to the resilience of the human heart. As we bid farewell to this captivating story, may we carry its lessons with us, cherishing the bonds of love and tradition that connect us all.

Devanolidana Kulave Sathkulam Summary in Kannada

Devanolidana Kulave Sathkulam Summary in Kannada

“Devanolidana Kulave Sathkulam” is a Kannada poem written by Ranna in the 10th century. It is a part of the Shabdamanidarpana, a collection of poems on various topics. The poem is a reminder that caste is not a measure of a person’s worth, and that true nobility comes from following the path of righteousness.

Devanolidana Kulave Sathkulam Summary in Kannada

ಪದ್ಯಗಳ ಸಾರಾಂಶ/ಭಾವಾರ್ಥ:

ಹರಿಹರನು ರಚಿಸಿರುವ ಪ್ರಸ್ತುತ ರಗಳೆಯು ಶಿವಭಕ್ತನಾದ ಮಾದರ ಚೆನ್ನನ ಶಿವಭಕ್ತಿಯನ್ನು ಅನಾವರಣಗೊಳಿಸುತ್ತದೆ. ಮಾದರ ಚೆನ್ನಯ್ಯ ಹನ್ನೆರಡನೆಯ ಶತಮಾನದ ಒಬ್ಬ ಪ್ರಮುಖ ವಚನಕಾರ. ಅವನು ಶಿವನಲ್ಲಿ ಹೊಂದಿದ್ದ ಭಕ್ತಿ ಅಪರೂಪದ್ದು. ಹರಿಹರನು ಮಾದರಚೆನ್ನನ ಭಕ್ತಿ ಭಾವವನ್ನು ತನ್ನ ಈ ರಗಳ ಹಿಡಿದಿಡುವ ಪ್ರಯತ್ನ ಮಾಡಿರುವನು.

೧) ಶ್ರೀಶಿವನ ಸೆಜ್ಜೆಯೆನಿಸುವ ಚೋಳದೇಶವದು
ಈಶಭಕ್ತವ್ರಜಕೆ ನಿಜಸುಖನಿವಾಸವದು
ಬೆಳೆಯಿಲ್ಲದಿಳೆಯಿಲ್ಲ ಬನವಿಲ್ಲದೂರಿಲ್ಲ 
ನೆಳಲ ತಂಪಿಲ್ಲದಾರವೆಯಿಲ್ಲದೆಡೆಯಿಲ್ಲ
ಕಾವೇರಿ ಸೋಂಕಿದರ ಪಾಪಮಂ ಸೋವೇರಿ
ಕಾವೇರಿ ಸಕಲ ಸಸ್ಯಾಳಿಯಂ ಕಾವೇರಿ
ಹರಿದಳಾ ದೇಶದೊಳು ಹರಭಕ್ತಿರಸದಂತೆ
ಧರಣೀತಳಕ್ಕಮೃತ ವಿಮಲವಾರಿಧಿಯಂತೆ 
ಇಂತಪ್ಪ ದೇಶಮಂ ಪಾಲಿಸುವ ಭೂಮಿಪಂ
ಸಂತತಂ ಕರಿಕಾಲ ಚೋಳನೆಂಬಾ ನೃಪಂ

ಹರಿಹರನು ಪದ್ಯದ ಆರಂಭದಲ್ಲಿ ಚೋಳದೇಶದ ವರ್ಣನೆಯನ್ನು ಮಾಡಿರುವನು. ನಾಡಿನ ವರ್ಣನೆಯಿಂದ ಪದ್ಯ ರಚಿಸುವುದು ಪಾರಂಪರಿಕ ಪದ್ಧತಿ. ಶಿವನ ನೆಲೆಮನೆಯೆಂಬಂತೆ ಚೋಳದೇಶವು ಕಂಗೊಳಿಸುತ್ತಿದ್ದಿತಂತೆ. ಶಿವಭಕ್ತರ ಸಮೂಹಕ್ಕೆ ಆ ನಾಡು ಸುಖದ ಬೀಡಾಗಿತ್ತು. ಎಲ್ಲೆಲ್ಲೂ ಸಮೃದ್ಧ ಬೆಳೆ ಕೊಡುವ ಫಲವತ್ತಾದ ಭೂಮಿ, ಹಸಿರು ಕಾಡು ತುಂಬಿ ನಿಂತ ಊರುಗಳು, ತಂಪೆರೆಯುವ ನೆಳಲನ್ನು ನೀಡುವ ಉದ್ಯಾನವನಗಳು ಶೋಭಿಸುತ್ತಿದ್ದವೆಂದು ಹರಿಹರ ವರ್ಣಿಸಿದ್ದಾನೆ. ಹರಭಕ್ತಿ ರಸವೇ ಹರಿಯುತ್ತಿದೆಯೇನೋ ಎಂಬಂತೆ ಪಾಪವನ್ನು ತೊಳೆಯುವ ಕಾವೇರಿ ಅಲ್ಲಿ ತುಂಬಿ ಹರಿಯುತ್ತಿದ್ದು ಸಕಲ ಸಸ್ಯಾವಳಿಗಳನ್ನು ಪೊರೆಯುತ್ತಿದ್ದಳಂತೆ.

ಕಾವೇರಿ ನದಿಯಿಂದಾಗಿ ಆ ನೆಲವು ಅಮೃತದ ಸಮುದ್ರವೆನಿಸಿದ್ದಿತು . ಇಂತಹ ಈ ಸುಂ ” ಕರಿಕಾಲ ಚೋಳ ” ನೆಂಬ ರಾಜನು ಆಳುತ್ತಿದ್ದನೆಂದು ಕವಿ ಹರಿಹರನು ವರ್ಣಿಸಿದ್ದಾನೆ.

ಶಬ್ದಾರ್ಥ: ಸೆಜ್ಜೆ-ಲಿಂಗವಸ್ತ್ರ, ನೆಲೆ, ಶಯನ, ವಜ-ಗುಂಪು, ಸಮೂಹ, ಆರವೆ (ಆರಮೆ)-ಉದ್ಯಾನ; ಕಾವೇರಿ (ಕಾವ+ಏರಿ)-ಕಾಪಾಡುವ ನೀರು; ಸೋವೇರಿ (ಸೋವ+ಏರಿ)-ಪಾಪ ನಿವಾರಿಸುವ ತೀರ್ಥ.

೨) ಆ ಚೋಳರಾಜನೊಪ್ಪುವ ರಾಜಧಾನಿಯೊಳು
ವಾಚಾಮಗೋಚರವದೆನಿಸಿದಂತವನಿಯೊಳು
ಜಾತಿ ಮಾದರ ಚೆನ್ನನೆಂಬ ನಾಮಂ ತನಗೆ
ಓತಿರ್ಪುದನ್ವರ್ಥವಾಗಿ ಮದುರ್ವರೆಗೆ
ಇರ್ದು ಶಂಕರನ ಗುಪ್ತಾರಾಧನೆಗೆ ನಚ್ಚಿ
ಸಾರ್ದು ಶಿವಭಕ್ತಿಯಂ ಬೀಜದಿಚ್ಚೆಗೆ ಮೆಚ್ಚಿ
ಭಕ್ತ ಚೋಳನ ತುರಂಗ ಬದುಕಬೇಕೆಂದು
ಯುಕ್ತಿಯಿಂ ಕಾಯಕಮನೆಡೆಗೊಂಡನೊಲಿದಂದು
ಕಂಪಣದ ಹುಲ್ಲಕಾಯಕವನೇ ಮರೆ ಮಾಡಿ
ಹಂಪಿಂದ ಶಿವನನರ್ಚಿಸುತಿಪ್ಪನೊಡಗೂಡಿ

ಆ ಚೋಳದೇಶದ ರಾಜಧಾನಿಯು ಕರಿಕಾಲ ಚೋಳನ ಆಳ್ವಿಕೆಯಲ್ಲಿ ವರ್ಣನೆಗೆ ನಿಲುಕದ ಭೂಮಿ ಎನಿಸಿದ್ದಿತು. ಈ ಊರಿನಲ್ಲಿ ಜಾತಿಯಲ್ಲಿ ಮಾದರ ಕುಲದವನಾದ ಚೆನ್ನನೆಂಬುವವನಿದ್ದನು. ಕುಲದ ನಾಮವೂ ಅನ್ವರ್ಥವಾಗುವಂತೆ ‘ಮಾದರ ಚೆನ್ನ’ನೆಂಬುದೇ ಅವನ ಹೆಸರಾಗಿತ್ತು. ಅವನೊಬ್ಬ ಮಹಾ ಶಿವಭಕ್ತನಾಗಿದ್ದನು. ಆದರೆ ಅವನ ಭಕ್ತಿಯು ಅಪ್ರಕಟಿತವಾದುದು. ಯಾರಿಗೂ ತಿಳಿಯದಂತಿತ್ತು. ಅವನೊಬ್ಬ ಗುಪ್ತಭಕ್ತನಾಗಿದ್ದನು.

ಕರಿಕಾಲಚೋಳ ರಾಜನ ಕುದುರೆಗೆ ಹುಲ್ಲನ್ನು ಕತ್ತರಿಸಿ ತಂದು ಹಾಕುವ, ಮೇವನ್ನು ಪೂರೈಸುವ ಕಾಯಕ ಮಾದರ ಚೆನ್ನನದಾಗಿತ್ತು. ಅವನು ಆ ಕಾರ್ಯ ಮಾಡುತ್ತಿದ್ದನಾದರೂ ಅದಕ್ಕಿಂತಲೂ ಮುಖ್ಯವಾಗಿ ಕಾಯಕದ ಜೊತೆಜೊತೆಗೇ ಶಿವನನ್ನು ಅರ್ಚಿಸಿ ಸಂತೋಷಪಡುತ್ತಿದ್ದನು. ಅವನ ವೃತ್ತಿ ಕುದುರೆಗೆ ಹುಲ್ಲು ತರುವುದಾದರೂ ಪ್ರವೃತ್ತಿ ಶಿವಭಕ್ತಿಯಾಗಿತ್ತು. ಅದರಲ್ಲೇ ಅವನಿಗೆ ಸರ್ವಸುಖ ಕಾಣುತ್ತಿತ್ತು.

ಶಬ್ದಾರ್ಥ: ವಾಚಾಮಗೋಚರ-ಮಾತಿಗೆ ನಿಲುಕದ; ಓತು-ಒಂದಾಗಿ, ಒಲಿದು; ಬೀದಿದ-ಪ್ರಕಟಗೊಳ್ಳದ; ಕಂಪಣ (ಕಂಪಣ-ಕವಳ)-ಮೇವು.

೩) ಒಳಗೆ ಭಕ್ತಿಯತಂಪು ಹೊದಿಗೆ ಜನ್ಮದ ಸೊಂಪು
ಒಳಗೆ ಮುಕ್ತಿಯಗುಂಪು ಹೊದಿಗೆ ಜಾತಿಯಹೆಂಪು
ತಿಲದ ತೈಲದ ತೆದೆ , ಕಾಷ್ಠದಗ್ನಿಯ ತೆರದೆ
ನೆಲದ ಮರೆಯೊಳಗೆ ತೊಳಗುವ ನಿಧಾನದ ತೆರೆದೆ
ಪೆರರರಿಯದಂತೊಳಗೆ ಲಿಂಗಾರ್ಚನೆಯಲಿಪ್ಪ
ಆ‌ರವಂತೆ ಹೊಳಿಗೆ ಕುಲಧರ್ಮಕರ್ಮದೊಳಿಪ್ಪ
ಉದಯ ಸಮಯದೊಳೆದ್ದು ಕಾಂತಾರದೊಳು ಪೊಕ್ಕು
ರಾಗದಿಂ ನಿರ್ಮಳನದೀತೀರದೊಳು ಪೊಕ್ಕು
ನುಣ್ಮಳಲ ದಿ೦ಟೆಯೊಳು ತಳಿರಹಸೆಯಲ್ಲಿ ಹಾಸಿ
ಕಣ್ಮನವನಭವನತ್ತಲು ನಿಲಿಸಿ ಕನ್ವಯಿಸಿ
ತಂದು ಸಿಂಹಾಸನದ ಮೇಲೆ ಬಿಜಯಂಗೆಯಿಸಿ

ಮಾದರ ಚೆನ್ನನ ಭಕ್ತಿಯ ಸೊಗಸುಗಾರಿಕೆಯನ್ನು ಕವಿ ಈ ಭಾಗದಲ್ಲಿ ವಿವರಿಸುತ್ತಿದ್ದಾನೆ. ಚೆನ್ನನು ಬಡವನಾದರೂ, ಅವನೊಳಗೆ ಭಕ್ತಿಯ ತಂಪು ಆವರಿಸಿತ್ತು. ಬದುಕಿನ ಸೊಗಸುಗಾರಿಕೆ, ಮನದೊಳಗೆ ಮುಕ್ತಿಭಾವದ ಸಮೂಹ, ಸಮಾಜದಲ್ಲಿ ಕೀಳು ಜಾತಿಯ ಗುರುತು ಇವೆಲ್ಲವೂ ಅಡಕವಾಗಿದ್ದ ಮಾದರ ಚೆನ್ನನ ಬದುಕು ವಿಶಿಷ್ಟವಾಗಿದ್ದಿತು. ಊರ ಜನರಿಗೆ ಅವನು ಜಾತಿಯಲ್ಲಿ ಕೆಳದರ್ಜೆಯ ಮಾದರ ಚೆನ್ನ ಮಾತ್ರ. ಆದರೆ ಅಂತರಂಗದಲ್ಲಿ ಅವನನ್ನು ಆವರಿಸಿದ್ದ ಶಿವಭಕ್ತಿ ಇತರರಿಗೆ ಗೋಚರಿಸುತ್ತಿರಲಿಲ್ಲ. ಎಳ್ಳಿನೊಳಗೆ ಅಡಕಗೊಂಡಿರುವ ತೈಲದಂತೆಯೂ, ಮರದೊಳಗೆ ಅಡಗಿಕೊಂಡಿರುವ ಬೆಂಕಿಯಂತೆಯೂ, ನೆಲದ ಅಡಿಯಲ್ಲಿ ಹುದುಗಿಕೊಂಡಿರುವ ನಿಧಿಯಂತೆಯೂ ಮಾದರ ಚೆನ್ನನ ಗುಪ್ತಭಕ್ತಿಯು ಇತರರಿಗೆ ಗೋಚರಿಸುತ್ತಿರಲಿಲ್ಲ. ಮನದೊಳಗೇ ಲಿಂಗಾರ್ಚನೆಗೈಯುತ್ತಿದ್ದ ಆತ, ಹೊರ ಜಗತ್ತಿಗೆ ಮಾತ್ರ ಕುಲಧರ್ಮವನ್ನು ಪಾಲಿಸುತ್ತಿರುವ ಕರ್ಮಯೋಗಿಯಂತಿದ್ದನು.

ಸೂರ್ಯೊದಯದ ಸಮಯದಲ್ಲಿ ಎದ್ದು, ಕಾಡಿಗೆ ತೆರಳುತ್ತಿದ್ದ ಮಾದರ ಚೆನ್ನನು ಅತ್ಯಂತ ಪ್ರೀತಿಯಿಂದ ನದೀತೀರದಲ್ಲಿ ನುಣ್ಣನೆಯ ಮರಳಿನ ಮೇಲೆ ಹಸಿರು ಪತ್ರಗಳನ್ನು ಹಾಡುತ್ತಿದ್ದನು. ಕಣ್ಣು-ಮನಸ್ಸು ಶಿವನಲ್ಲಿ ನೆಲೆಗೊಳಿಸಿ, ಕೈ ಬೀಸಿ ಕರೆದು ಶಿವನನ್ನು ಹಸಿರೆಲೆಯ ಸಿಂಹಾಸನದ ಮೇಲೆ ಪ್ರತಿಷ್ಠಾಪನೆ  ಮಾಡುತ್ತಿದ್ದನೆಂದು ಕವಿಯು ವರ್ಣಿಸಿದ್ದಾನೆ.

ಶಬ್ದಾರ್ಥ: ಸೊಂಪು-ಸೊಗಸು; ತಿಲ-ಎಳ್ಳು; ಕಾಷ್ಠ-ಕಟ್ಟಿಗೆ; ನಿಧಾನ-ಸಂಪತ್ತು; ಕಾಂತಾರ-ಕಾಡು; ದಿಂಟೆ (ದಿಣ್ಣೆ)-ದಿಣ್ಣೆ; ಅಭವ-ಶಿವ.

೪) ಸಂದಣಿನ ದೇಹದಿಂದ ಪೂರಯಿ ಹಾರಯಿಸಿ
ಪರಿಮಳದ ತಿರುಳಪ ಮೊಲ್ಲೆ ಮಲ್ಲಿಗೆಗಳಿಂ
ಹರವರಿಯ ಕಂಪಿಡುವ ಸಂಪಗೆಯರ್ಗಳಿಂ
ಮರುಗ ದವನ ಪಚ್ಚೆ ಪಡ್ಡಳಿಯ ಪೂಗಳಿಂ
ಸುರಗಿ ಸುರಹೊನ್ನೆ ಚಂಗರಗಿಲೆಯ ಪೊಗಳಿo
ಸಂಗಡಿಸಿ ಸಿಂಪಡಿಸಿ ಹೋಗಿ ಹೊಲೆಯಯಿತು
ಲಿಂಗಪೂಜೆಗಳೊಳಗೆ ಮನವಿಟ್ಟು ಮಿರುತಂ
ಒಂದು ತೃಣಜಾಲಮಂ ಕೊಯತ್ತಿನೊಳು ಹೇಳಿ
ಸಂದ ಪ್ರಳಕಂಗಳಲ್ಲಿ ತನ್ನ ಮಯ್ಯೊಳು ಹೆರೆ

ಮಾದರ ಚೆನ್ನನು ಶಿವನಿಗೆ ಅತ್ಯಂತ ಸ್ನೇಹಭಾವದಿಂದ ಪರಿಮಳ ಬೀರುತ್ತಿರುವ ಮೊಲ್ಲೆ ಮಲ್ಲಿಗೆಗಳನ್ನು ಸಂಪಗೆ ಹೂಗಳನ್ನು, ಮರುಗ, ಪಚ್ಚೆ, ದವನ, ಕೆಂಪನೆಯ ಜಾಜಿ – ಹೀಗೆ ಬಗೆಬಗೆಯ ಹೂಗಳಿಂದ ಅಲಂಕರಿಸಿ ಅರ್ಚಿಸುತ್ತಿದನು. ಇವುಗಳ ಜೊತೆಗೆ ಸುರಗಿ, ಸುರಹೊನ್ನೆ ಕೆಂಪು ಕಣಗಿಲೆ ಹೂಗಳನ್ನು ತಂದು ಶಿವಲಿಂಗವನ್ನು ಸಿಂಗರಿಸುತ್ತಿದ್ದನು.

ಹೂಗಳ ಹೊರೆ ಯನ್ನೇ ಶಿವನ ಮೇಲೆ ಹೇರಿ ಮನವಿಟ್ಟು ಲಿಂಗಪೂಜೆಯನ್ನು ಮಾಡುತ್ತಿದ್ದನು. ಆ ನಂತರ ತನ್ನ ನಿತ್ಯ ಕಾಯಕದಂತೆ ಹುಲ್ಲನ್ನು ಕೊಯ್ದು, ಹೊರಗಟ್ಟಿ ಎತ್ತಿನ ಮೇಲೆ ಹೇರಿಕೊಂಡು ಮನದಲ್ಲಿ ಶಿವಪೂಜೆಯಿಂದ ಲಭಿಸಿದ ಆನಂದವನ್ನು ತುಂಬಿಕೊಂಡು ಹೊರಡುತ್ತಿದ್ದನು.

ಶಬ್ದಾರ್ಥ: ಹರವರಿ-ಹರವು, ವಿಸ್ತಾರ; ಹೊರೆಯೇಮಿ-ಉಬ್ಬು; ಪಚ್ಚಳಿಕೆಂಜಾಜಿ, ಪಾದರಿ.

೫) ನಡೆತಂದು ಚೋಳನ ತುರಂಗ ನಿಳಯದ ಮುಂದೆ
ತನೆಯವರ ಪಾದಿಯಲ್ಲಿ ನೂಕಿ ಭರದಿಂದೆ
ಬಳಲುತ ಬಂದು ನಿಜವಿಳಿಯದೊಳು ಕುಳ್ಳಿರ್ದ
ತೊಳತೊಳಿಪ ಶಿವಲಿಂಗದತ್ತ ಚಿತ್ತಂ ಸಾರ್ದು
ಇರೆ ಬೋನಮಂ ಪಿಡಿದರಲ್ಲಿ ತಮ್ಮರಸಿಯರು
ಹರನಿತ್ತುದಂ ಭಕ್ತಿಯಿಂದ ಕಡುಬಡವೆಯರು
ಲಿಂಗ ಪ್ರಸಾದಮಂ ಸಾದರಂ ಕಳ್ಕೊಂಡು
ಜ೦ಗಮನಿಭಾನನಿಪ್ಪಂ ಸುಖಮನೆಡೆಗೊಂಡು
ಈ ತೆಜದೊಳಯವತ್ತು ವತ್ಸರಂ ನಡೆವುತಿರ
ಭೂತಳದೊಳತಿಗುಪೂಂಜೆ ದಳವೇಜುತಿರ

ಹುಲ್ಲುಗಾವಲಿನಿಂದ ಹುಲ್ಲಹೊರೆಯನ್ನು ಹೊತ್ತುಕೊಂಡು ಬಂದ ಮಾದರ ಚೆನ್ನನು ಅದನ್ನು ಕರಿಕಾಲ ಚೋಳನ ಕುದುರೆ ಲಾಯದ ಮುಂದೆ ಹಾಕುತ್ತಿದ್ದನು. ನಂತರ ಬಳಲಿಕೆಯನ್ನು ಅನುಭವಿಸುತ್ತಾ ತನ್ನ ಮನೆಗೆ ಬಂದು ಕುಳಿತುಕೊಳ್ಳುವನು. ಕುಳಿತಾಕ್ಷಣ ಅವನ ಮನಸ್ಸು ತಳತಳನೆ ಹೊಳೆಯುತ್ತಿದ್ದ ಶಿವಲಿಂಗವನ್ನೇ ಧ್ಯಾನಿಸುತ್ತಿತ್ತು.

ಆ ಹೊತ್ತಿಗೆ ಮಾದರ ಚೆನ್ನನ ಪತ್ನಿಯು ಅವನಿಗೆ ಊಟಕ್ಕೆಂದು ತಂದುಕೊಟ್ಟ ಆಹಾರವನ್ನು ಶಿವಕೊಟ್ಟಿದ್ದೆಂಬ ಭಕ್ತಿಭಾವದೊಂದಿಗೆ, ಲಿಂಗಕ್ಕೆ ನೈವೇದ್ಯ ಮಾಡಿ, ಅದನ್ನೇ ಪ್ರಸಾದವೆಂದು ಜಂಗಮಧರ್ಮದಂತೆ ನೀಡುತ್ತಿದ್ದರು. ಕಡುಬಡತನ ಕಾಡುತ್ತಿದ್ದರೂ ಇರುವುದನ್ನೇ ದೇವರು ಕೊಟ್ಟಿದ್ದೆಂಬಂತೆ ಸ್ವೀಕರಿಸುವ ಈ

ದಂಪತಿಗಳು ಸುಖವಾಗಿಯೇ ಜೀವನವನ್ನು ನಡೆಸುತ್ತಿದ್ದರು. ಈ ರೀತಿಯಲ್ಲಿ ಅರುವತ್ತು ವರ್ಷಗಳ ಕಾಲ ಮಾದರ ಚೆನ್ನನು ಜೀವನವನ್ನು ಸಾಗಿಸಿದನಂತೆ. ಶಬ್ದಾರ್ಥ: ತುರಂಗ-ಕುದುರೆ; ಸಾದರ-ಆದರ; ವತ್ಸರ-ವರ್ಷ; ದಳವೇಮಿ- ಉತ್ಸಾಹ.

೬) ಹರನೊಲ್ದು ಚೆನ್ನನಂ ಮೆರೆವೆನೀ ಧರೆಗೆಂದು
ಪುರಹರಂ ಸಲೆ ಸಂತಸಂಬಡುತ್ತಿರಲೊಂದು
ದಿವಸದೊಳು ಎಂದಿನಂದದೊಳು ಹೊಲನಂ ಹೊಕ್ಕು
ಶಿವಲಿಂಗ ಪೂಜೆಯಂ ಮಾಡಿ ಹರುಷಂ ಮಿಕ್ಕು
ಬೇಗದಿಂ ಪುಲುಗೊಯ್ದು ಮೈಲನೊಳು ನೆರೆಹೆರೆ
ರಾಗದಿಂ ಗಳಗಳನೆ ನಡೆತರುತ್ತಂ ಮಿರೆ
ಕಂಪಣದ ತಾಣದೊಳು ಹುಲ್ಲನೊಲವಿಂ ನೂಂಕಿ
ಸೊಂಪೆರೆ ಚಿತ್ತಜಾರಿಯ ಚಿತ್ತಮಂ ಸೋಂಕಿ
ಮನೆಗೆ ಬ೦ದನುಮಿಸುತೆ ಕುಳ್ಳಿರ್ದು ನೆನೆವುತಿರೆ
ವನಿತೆ ತಂದ೦ಬಕಳಮಂ ಮೆಲ್ಲನೀವುತಿರೆ

ಮಾದರ ಚೆನ್ನನ ಭಕ್ತಿಯಿಂದ ಸಂತೋಷಗೊಂಡ ಶಿವನಿಗೆ ಮಾದರ ಚೆನ್ನನ ಗುಪ್ತಭಕ್ತಿಯ ವಿಚಾರವನ್ನು ಲೋಕಕ್ಕೆ ತಿಳಿಯುವಂತೆ ಮಾಡಬೇಕೆಂಬ ಮನಸ್ಸಾಯಿತು. ಒಂದು ದಿನ ಮಾದರ ಚೆನ್ನನು ಎಂದಿನಂತೆಯೇ ಹೊಲಕ್ಕೆ ಹೋಗಿ, ನಿತ್ಯದಂತೆ ಶಿವಲಿಂಗ ಪೂಜೆಯನ್ನು ಮಾಡಿ ಹರುಷಪಟ್ಟನು. ನಂತರ ಬೇಗಬೇಗ ಹುಲ್ಲನ್ನು ಕೊಯ್ದು, ಹೊರೆಯನ್ನು ಕಟ್ಟಿ ಹೊತ್ತುಕೊಂಡು ಪ್ರೀತಿಯಿಂದಲೇ ತನ್ನ ಕಾಯಕವನ್ನು ಮಾಡುತ್ತಾ ಕುದುರೆಗಳಿಗೆ ಮೇವನ್ನು ಹಾಕುವ ಸ್ಥಳದಲ್ಲಿ ಹುಲ್ಲಿನ ಹೊರೆಯನ್ನು ಹಾಕಿದನು. ಅವನ ಮನಸ್ಸಿನ ತುಂಬಾ ಶಿವನೇ ತುಂಬಿದ್ದನು. ಶಿವನನ್ನೇ ಧ್ಯಾನಿಸುತ್ತ ತನ್ನ ಮನೆಗೆ ಬಂದು ಕುಳಿತನು. ಕುಳಿತಲ್ಲಿಯೂ ಅವನ ಮನಸ್ಸು ಶಿವನನ್ನೇ ಸ್ಮರಿಸುತ್ತಿತ್ತು. ಆಗ ಅವನ ಹೆಂಡತಿಯು ಊಟಕ್ಕೆ ರಾಗಿಯ ಗಂಜಿ, ಅಂಬಲಿಯನ್ನು ನೀಡಿದಳು.

ಶಬ್ದಾರ್ಥ: ಮೈಲ (ಕಪ್ಪು)-ಬೂದುಬಣ್ಣದ ಎತ್ತು; ಅಂಬಕಳ-ಅಂಬಲಿ, ರಾಗಿಗಂಜಿ.

೭) ಮಧುರಾಮರುಚಿಯಾಹ ಶಿವಲಿಂಗವಂ ತಾಗ
ಸುಧೆಯ ಕಡುಸವಿಯಿಂದ ನೂರ್ಮಡಿಸಿ ಸವಿಯಾಗ
ಸವಿದು ದಣಿವೆಯ್ದಿಸದೆ ಗುರುಮೂರ್ತಿಯುರವಣಿಸಿ
ಸವಿಸವಿವುತಂಬಕಳವೆಲ್ಲವಂ ಲವಲವಿಸಿ
ಕೊಂಡನೇನೆಂಬೆನಾ ಚೆನ್ನನೊಡನೊಂದಾಗಿ
ಉಂಡನಭವಂ ಸ್ವರ್ಗಮರ್ತ್ಯಕ್ಕೆ ಪೊಸತಾಗಿ
ಇರೆ ನಿತ್ಯನೇಮಕ್ಕೆ ಚೋಳರಾಯಂ ಬಂದು
ಹರನಾಲಯ ೦ ಬೊಕ್ಕು ಕಯುಗಿವುತಂ ನಿಂದು
ದೇವಾನ್ನ ದಿವ್ಯಾನ್ನವಮೃತಾನ್ನಮಂ ಬಡಿಸಿ
ಓವಿ ಸವಿಸಾಲಿಡುವ ಶಾಕಂಗಳು ಬಡಿಸಿ

ಸವಿಯಾದ ಮಾವಿನ ಉಪ್ಪಿನಕಾಯಿಯ ಜೊತೆಗೆ ಅಂಬಲಿಯನ್ನು ಶಿವನು ಕುಡಿದು ಆನಂದಿಸುವನು. ಲೋಕಕ್ಕೆ ಇದು ಅಚ್ಚರಿಯ ಸಂಗತಿಯೆಂದು ಕವಿ ಬಣ್ಣಿಸಿರುವನು. ಅಮೃತದಂತಹ ರುಚಿಯ ಅಂಬಲಿಯ ಪರಿಮಳವು ಶಿವಲಿಂಗವನ್ನು ತಾಕಿತು. ಅಂಬಲಿಯ ಅತಿಯಾದ ರುಚಿಯಿಂದಾಗಿ ಶಿವನಿಗೆ ಅದನ್ನು ಸವಿಯುವ ಬಯಕೆ ನೂರಡಿಯಾಯಿತು.

ಅವನು ಮನಸಾರೆ ಅಂಬಲಿಯನ್ನು ಚನ್ನನೊಡಗೂಡಿ ಸವಿದನಂತೆ. ಇದು ಭೂಲೋಕವೂ, ಸ್ವರ್ಗಲೋಕವೂ ಅರಿಯದ ಹೊಸ ಸಂಗತಿಯೆಂಬುದಾಗಿ ಕವಿ ವಿವರಿಸಿದ್ದಾನೆ. ಭಕ್ತನೊಡನೆ ಆಹಾರ ಸ್ವೀಕರಿಸಿದ ದೇವನ ಸಂಗತಿ ಹೊಸತಲ್ಲದೆ ಬೇರೇನು? ಅಷ್ಟರಲ್ಲಿ ರಾಜನಾದ ಕರಿಕಾಲ ಚೋಳನು ತನ್ನ ದಿನನಿತ್ಯದ ಪದ್ಧತಿಯಂತೆ ಶಿವಾಲಯಕ್ಕೆ ಬಂದನು. ಬಂದವನೇ ಶಿವಲಿಂಗಕ್ಕೆ ಭಕ್ತಿಯಿಂದ ಕೈಮುಗಿದು, ಶಿವನಿಗೆ ನೈವೇದ್ಯವನ್ನು ಸಮರ್ಪಿಸಿದನು. ದೇವಲೋಕದ ದಿವ್ಯಾನ್ನವನ್ನು ಬಡಿಸಿ, ಉಪಚರಿಸಿದನು. ಹಲವು ಬಗೆಯ ಸವಿ ಸವಿಯ ಭಕ್ಷಗಳನ್ನು ರಾಜ ಶಿವನಿಗೆ ಬಡಿಸಲಾರಂಭಿಸಿದನೆಂದು ಕವಿ ವಿವರಿಸಿದ್ದಾನೆ. ಶಬ್ದಾರ್ಥ: ಆಮ್ರ-ಮಾವು; ಸುಧೆ-ಅಮೃತ; ಉರವಣಿಸಿ-ಉತ್ಸಾಹದಿಂದ; ಶಾಕ- ತರಕಾರಿ; ಓವಿ-ಉಪಚರಿಸು.

೮) ಪಪ್ಪಳಂ ಚಿಲುಪಾಲ ಘಟ್ಟಗಳನಲ್ಲಿ
ತುಪ್ಪಮಂ ಕೆನೆಮೊಸರ ಸಕ್ಕರೆಯನಲ್ಲಿ
ಬಿಡಿಸಿ ಹೆಜಸಾರುತಂ ಜವನಿಕೆಯನೋಸರಿಸಿ
ಮೃಡನೆ ಆರಯ್ಕೆಂದು ನಲವಿಂ ನಮಸ್ಕರಿಸಿ
ಹರನಲ್ಲಿ ಏನುವಂ ಮುಟ್ಟಿದಾರಯ್ಯದಿರೆ
ಪರಿಕಿಸದೆ ವಾಸಿಸದೆ ಲೆಕ್ಕಿಸದೆ ಸುಮ್ಮನಿರ
ತೊಟ್ಟಿನಾ ಜವನಿಕೆಯನೊಸರಿಸಿ ಕಾಣುತಂ
ಕಟ್ಟೆನಿಂತೇಕಾಯಿತೆನುತಲುರವಣಿಸುತಂ
ಕಿತ್ತಲಗುತ್ತಿಕೊಂಡಮ್ಮಮ್ಮ ಕೊರಳಲ್ಲಿ
ಒತ್ತಿ ಹೂಡುತ್ತಿರಲು ಶಂಕರಂ ಕಂಡಲ್ಲಿ

ಬಗೆ ಬಗೆಯ ಪದಾರ್ಥಗಳನ್ನು ನೈವೇದ್ಯಕ್ಕಿರಿಸಿದ ರಾಜನು ನಂತರ ಹಪ್ಪಳವನ್ನು ಬಡಿಸಿದನಂತೆ. ಕೆನೆ ಹಾಲು ತುಂಬಿದ ಮಣ್ಣಿನ ಕುಡಿಕೆಗಳನ್ನು ಇರಿಸಿದನಂತೆ. ಮಾತ್ರವಲ್ಲ, ತುಪ್ಪ, ಕೆನೆಮೊಸರು, ಸಕ್ಕರೆಯನ್ನೆಲ್ಲಾ ಬಡಿಸಿ ಹಿಂದಕ್ಕೆ ಸರಿದು ನಿಂತು, ಯಾರೂ ನೋಡಬಾರದೆಂದು ಪರದೆಯನ್ನು ಇಳಿಬಿಟ್ಟು ‘ಶಿವನೇ

ಸ್ವೀಕರಿಸು, ಸಮರ್ಪಿಸಿಕೋ’ ಎಂದು ಪ್ರೀತಿಯಿಂದ ನಮಸ್ಕರಿಸಿ, ಭಕ್ತಿಭಾವದಿಂದ ನಿಂತುಕೊಂಡನು. ಶಿವನು ಏನನ್ನೂ ಮುಟ್ಟಲಿಲ್ಲ.

ಅದನ್ನು ಪರೀಕ್ಷಿಸದೆ, ರುಚಿಯನ್ನು ನೋಡದೆ ಸುಮ್ಮನಿದ್ದನಂತೆ. ಪರದೆಯನ್ನು ಸರಿಸಿ ನೋಡಿ, ಇದೇಕೆ ಶಿವನು ಹೀಗೆ ಮಾಡಿದ? ಎಂದು ನೊಂದನು. ತಕ್ಷಣವೇ ಒರೆಯಲ್ಲಿದ್ದ ಕತ್ತಿಯನ್ನೆತ್ತಿಕೊಂಡು ತನ್ನ ಕೊರಳನ್ನು ಕತ್ತರಿಸಿಕೊಳ್ಳಲು ಒತ್ತಿಹಿಡಿದುದನ್ನು ಶಿವನು ನೋಡಿದನಂತೆ.

ಶಬ್ದಾರ್ಥ: ಚಿಲುಪಾಲು-ಕೆನೆಹಾಲು; ಘಟ್ಟ-ಮಣ್ಣಿನಪಾತ್ರೆ; ಹೆಸಾರು-ಹಿಂದೆ ಸರಿದು; ಜವನಿಕೆ-ಪರದೆ; ಅಲಗು-ಕತ್ತಿ

೯) ಓಹೋ ವಿಚಾರವಿಲ್ಲದೆ ಇಂತು ಮಾಕ್ಟರೇ
ಆಹ ನಿಮ್ಮರಸುತನವೆಯಲ್ಲಿ ಮಲ್ಪಾರೇ
ಕಂಡಯ್ಯ ಚೋಳ ನಿನಗಿನಿತು ಸ್ಮರಣೆಯಲ್ಲ
ಉಂಡವಾ ಚೆನ್ನನೊಡನಮಗಿಂದು ಹಸಿವಿಲ್ಲ
ಕೇಳಂಬಕಳದ ಸವಿಯದನೇನನೆಂಡೆಫೆಮ್
ಚೋಳಾದಿಗಳು ಪಡೆಯರೇನೆಂದು ಬಣ್ಣಿಪೆಂ
ಎಂದು ಶಿವನಾ ಲಿ೦ಗದೊಳು ಪುಗಲು ಕಾಣುತಂ
ನಿಂದು ಚೋಳಂ ಕೌತುಕಂ ಮಿಕ್ಕು ನೋಡುತಂ
ಬೆರಗಾಗಿ ಬೆಂಡಾಗಿ ಚೆನ್ನನಂ ಚಿಂತಿಸುತ
ಕಥೆಗೊರಳೊಂತುಂಬಲೇ ಎಂದು ಹುರುಡಿಸುತ

ಕರಿಕಾಲ ಚೋಳನ ಮುಂದೆ ಪ್ರತ್ಯಕ್ಷನಾದ ಶಿವನು “ಏನಯ್ಯಾ ಕರಿಕಾಲ ಚೋಳ ಸ್ವಲ್ಪವೂ ವಿಚಾರಮಾಡದೆ ಇಂತಹ ಕೆಲಸಕ್ಕೆ ಮುಂದಾಗುವುದೆ? ನನ್ನಲ್ಲಿಯೂ ನಿನ್ನ ಅರಸುಬುದ್ದಿಯನ್ನು ತೋರುತ್ತಿರುವೆಯಾ? ನಿನಗೆ ಸ್ವಲ್ಪವೂ ಸ್ಮರಣೆ- ಸಹಿಸಿಕೊಳ್ಳುವ, ತಾಳ್ಮೆಯ ಗುಣವಿಲ್ಲವಲ್ಲ. ಇಂದು ನನಗೆ ಹಸಿವಿಲ್ಲ. ಕಾರಣವೆಂದರೆ ನಾನಿಂದು ಚೆನ್ನನೊಡನೆ ಊಟ ಮಾಡಿದೆ. ಅವನೊಡನೆ ಸವಿದ ಅಂಬಲಿಯ ರುಚಿಯನ್ನು ಏನೆಂದು ಬಣ್ಣಿಸಲಿ?” ಎಂದು ಹೇಳುತ್ತಾ

ಶಿವಲಿಂಗದೊಳಗೆ ಐಕ್ಯನಾದನು. ಇದನ್ನು ಚೋಳ ರಾಜನು ಆಶ್ಚರದಿಂದ ನಿಂತು ನೋಡಿದನು. ಬೆಕ್ಕಸ ಬೆರಗಾಗಿ ನಿಂತ ಚೋಳರಾಜನು ಯಾರು ಈ ಚೆನ್ನ ಎಂದು ಚಿಂತಿಸುತ್ತಿದ್ದನು. ಅಂಬಲಿಯನ್ನು ಈ ರೀತಿ ಶಿವನುಂಡನೇ ಎಂದು ಹೊಟ್ಟೆಕಿಚ್ಚಾಯಿತಂತೆ.

ಶಬ್ದಾರ್ಥ: ಪಡಿ-ಸಮಾನ; ಕಳಗೊರಳ-ನೀಲಕಂಠ, ಹುರುಡು-ಪೈಪೋಟಿ, ಹೊಟ್ಟೆಕಿಚ್ಚು.

೧೦) ಪರಮಂಗೆ ಉಣಲಿತ್ತಶರಣನಂ ನೋಡುವೆಂ
ಹರುಷದಿಂದಾನವರ ಕರುಣಮಂ ಸೂಡುವಂ
ನಡೆದಜೆಯದಬ್ಬಸುಖಿ ಕಾಲ್ನಡೆಯೊಳೆಯ್ತರುತ
ಎಡಬಲದ ಮಕುಟವರ್ಧನರೊಡನೆ ನಡೆತರುತೆ
ಪುರಹರ ೦ ಗುಣಲಿತ್ತ ಚೆನ್ನನಂ ತೋದರೇ
ಗುರುಲಿಂಗದೊಡನುಂಡ ಚೆನ್ನನಂ ತೋಟೆರೇ
ಎಂದಲ್ಲಿ ಚಿತ್ತದನುತಾಪದಿಂ ಕೇಳುತಂ
ಅ ೦ ದಲ್ಲಿ ದೆಸೆದೆಸೆಗೆ ದೂತರಂ ಕಳುಪುತಂ
ಚೆನ್ನಯ್ಯನಿಪ್ಪ ಗುಡಿಲಿದೆಯೆಂದು ತೋರುತ್ತಿದೆ.
ಚೆನ್ನಯ್ಯನೊಳಗೈದನೆಂದು ನೆರೆಹೇಳುತಿರೆ

ಕರಿಕಾಲ ಚೋಳನಿಗೆ ಪರಶಿವನಿಗೆ ಊಟ ಮಾಡಿಸಿದ ಮಹಾಶಿವಶರಣನಾದ ಚೆನ್ನನನ್ನು ನೋಡಬೇಕೆನಿಸಿತು. ಅವನನ್ನು ನೋಡಿ ಪಾವನನಾಗಬೇಕೆಂದಾತ ಎಂದೂ ಬರಿಗಾಲಿನಲ್ಲಿ ನಡೆದು ಅರಿಯದವ ಅಂದು ನಡೆದುಕೊಂಡೇ ಹೊರಟನಂತೆ. ಅವನ ಎಡಬಲದಲ್ಲಿ ಅವನ ಪರಿವಾರವಿತ್ತು. ಸಿಕ್ಕವರನ್ನೆಲ್ಲಾ “ಶಿವಲಿಂಗದೊಡನೆ ಊಟ ಮಾಡಿದ ಚೆನ್ನನನ್ನು ತೋರುವಿರಾ?” ಎಂದು ಕೇಳುತ್ತಾ, ಮನದಲ್ಲೇ ಅನುತಾಪ ಮಾಡುತ್ತಾ, ಸಿಕ್ಕ ಸಿಕ್ಕ ಕಡೆ ಹುಡುಕುವಂತೆ, ತನ್ನ ದೂತರನ್ನು ಅಟ್ಟುತ್ತಾ ಬರುತ್ತಿರುವಾಗ, ‘ಇದೇ ಚೆನ್ನನ ಗುಡಿಸಲೆಂದೂ, ಚೆನ್ನ ಒಳಗಿರುವನೆಂದೂ’ ಚೆನ್ನನ ನೆರೆಮನೆಯವರು ರಾಜನಿಗೆ ಚೆನ್ನನ ಮನೆಯನ್ನು ತೋರಿದರು.

ಶಬ್ದಾರ್ಥ: ಸೂಡು-ತಲೆಯ ಮೇಲೆ ಧರಿಸು; ಅನುತಾಪ-ಸಂತಾಪ.

೧೧) ಒಳಗೆ ಚೆನ್ನಯ್ಯ ನೆರೆ ಕಂದುತಂ ಕುಂದುತ
ತಿಳಿವೊಡರಿದೇನೆಂದು ಕೋಡುತಂ ಬಾಡುತಂ
ಅರಮನೆಯ ಚಾರರೇಕಾನೇಕ ಶಂಕರಾ
ಆರಸನೇಶನ್ನ ಮನೆಯೇಕೆ ಶಶಿಶೇಖರಾ
ಭಕ್ತನೆಂದರಿಯದಿರ್ದೊಡೆ ಲೇಸು ಬದುಕುವೆಂ
ಭಕ್ತನೆಂದರಿದ ಬಳಿಕಾನೆಂತು ಬದುಕುವಂ
ಎನುತಮಿಠಲಲ್ಲಿ ಗುಡಿಲು ಸುತ್ತಿ ಮುತ್ತು
ತನತನಗೆ ಜಯ ಜೀಯ ಎನುತ ಕಯುಗಿವುತ್ತ
ಇರೆ ಚೋಳರಾಜನತಿ ಭಕ್ತಿಯಿಂದ ಬರುತಿರ್ದ
ನರರೆ ಸಮ್ಯಗ್‌ಜ್ಞಾನಿ ಸತ್ಯನಿಧಿ ಬರುತಿರ್ದ

ರಾಜನು ತನ್ನ ಪರಿವಾರದೊಡನೆ ತನ್ನ ಗುಡಿಸಲಿನ ಬಳಿಗೆ ಬರುತ್ತಿರುವುದನ್ನು ಕಂಡು ಮಾದರ ಚೆನ್ನನಿಗೆ ಅಳುಕಾಯಿತು. ದೊರೆಯೇಕೆ ಬರುತ್ತಿರುವನೆಂಬುದು ತಿಳಿಯದೆ ಮನದಲ್ಲೇ ಚಡಪಡಿಸುವಂತಾಯಿತು. ಮನಸ್ಸಿನಲ್ಲೇ ದೇವರಿಗೆ ಅರಮನೆಯಲ್ಲಿರ ಬೇಕಾದ ದೊರೆಯು ತನ್ನ ಗುಡಿಸಲಿಗೆ ಬರುತ್ತಿರುವುದೇಕೆ ಶಶಿಶೇಖರನೇ?” ಎಂದು ಚಿಂತಿಸುತ್ತಿದ್ದನು. ಚೆನ್ನನಿಗೆ ತಾನು ಶಿವನ ಭಕ್ತನೆಂಬ ವಿಚಾರ ಯಾರಿಗೂ ತಿಳಿಯದಿದ್ದರೆ ಸಾಕೆನಿಸಿತು.

ತಾನು ಭಕ್ತನೆಂಬ ವಿಚಾರವನ್ನು ಅವನು ಗೌಪ್ಯವಾಗಿರಿಸಿಕೊಂಡಿದ್ದನು. ಈಗ ತನ್ನ ಭಕ್ತಿಯ ವಿಚಾರ ಜಗತ್ತಿಗೆ ತಿಳಿದ ಮೇಲೆ ತಾನು ಬದುಕುವುದು ಹೇಗೆಂದು ಅವನು ಪರಿತಪಿಸಿದನು. ಹೀಗೆ ಚಿಂತಿಸುತ್ತಾ ತನ್ನ ಗುಡಿಸಲಿನ ಒಳಗೆಲ್ಲಾ ಶತಪಥ ತಿರುಗಾಡತೊಡಗಿದನು. ಮನದಲ್ಲೇ ಶಿವನಿಗೆ ಕೈಮುಗಿದು ‘ಕಾಪಾಡು ಸ್ವಾಮಿ, ತಂದೆ’ ಎಂದುಕೊಳ್ಳುತ್ತಿರುವಾಗ ಹೊರಗಡೆ ಜನರೆಲ್ಲ ಚೆನ್ನನಿಗೆ ಜಯಕಾರವನ್ನು ಮಾಡುತ್ತಿರಲು ಚೋಳರಾಜನು ಅತಿಭಕ್ತಿಭಾವದಿಂದ ಸಮ್ಯಗ್‌ಜ್ಞಾನಿಯಾದ ಸತ್ಯನಿಧಿ ಬರುವಂತೆ ಚೆನ್ನಯ್ಯನ ಗುಡಿಸಲಿನ ಸಮೀಪಕ್ಕೆ ಬಂದನು. 

ಶಬ್ದಾರ್ಥ: ಕೋಡು-ನಡುಗು; ಸಮ್ಯಗ್‌ಜ್ಞಾನಿ-ಸಂಪೂರ್ಣಜ್ಞಾನಿ.

೧೨) ಗಳಗಳನೆ ನಡೆತಂದು ಚೆನ್ನಯ್ಯನಂ ಕಂಡು
ಬಳಸಿ ಗಣಪದವಿ ಬಂದೆಳಸಿರ್ದನಂ ಕಂಡು
ಇಳಿಪಿದಂ ಸರ್ವಾಂಗಮಂ ಚೆನ್ನನಂತ್ರಿಯೊಳು 
ತೊಳತೊಳಗೆ ಮುಕುಟಮಣಿಕಾಂತಿ ಪದಭೂಮಿಯೊಳು 
ಪಾದರಜಮಂ ಕಣ್ಣಳೊಳಗೊತ್ತಿ ದಣಿವುತಿರೆ 
ಪಾದಮಂ ಬಲ್ವಿಡಿದು ಬಿಡೆನೆಂದು ಪೆಣಗುತಿರೆ 
ಏನಯ್ಯ ಚೋಳನೃಪ ನೀನಿಂತು ಬಪ್ಪರೇ 
ಭಾನುಕುಲದರ್ಪಣನೆ ನೀನಿಂತು ಮಾಕ್ಟರೇ 
ಎನ್ನ ಕುಲಮಂ ನೋಡದೆಯಪ್ಪರೇ ಚೋಳ 
ಎನ್ನ ಜಾತಿಯನರಿಯದಿಂತು ಮಾಕ್ಸರೆ ಚೋಳ

ಚೋಳರಾಜನು ಅವಸರವಸರವಾಗಿ ನಡೆದು ಬಂದವನೇ ಶಿವನ ಕೃಪೆಯಿಂದ ಗಣಪದವಿಯನ್ನು ಪಡೆದ ಮಾದರ ಚೆನ್ನನನ್ನು ಕಂಡೊಡನೆ ಅವನ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ಮಾತ್ರವಲ್ಲ ಚೆನ್ನನ ಪಾದಧೂಳಿಯನ್ನು ತನ್ನ ಕಣ್ಣುಗಳಿಗೆ ಭಕ್ತಿಯಿಂದ ಒತ್ತಿಕೊಂಡು ನಮಸ್ಕರಿಸಿದನು. ಚೆನ್ನನ ಪಾದಗಳನ್ನು ತನ್ನೆರಡೂ ಕೈಗಳಿಂದ ಬಲವಾಗಿ ಒತ್ತಿಹಿಡಿದುಕೊಂಡು ಪಾದಗಳನ್ನು ಬಿಡುವುದಿಲ್ಲವೆಂದನು. ಚೋಳರಾಜನು ಏಕಾಏಕಿ ಬಂದು ಹೀಗೆ ಮಾಡುತ್ತಿರುವುದರಿಂದ ಮಾದರ ಚೆನ್ನನಿಗೆ ತುಂಬಾ ಮುಜುಗರವಾಯಿತು.

ಅವನು ಚೋಳರಾಜನನ್ನು ಕುರಿತು “ಎಲೈ ಚೋಳ ರಾಜನೇ, ಸೂರಕುಲದಲ್ಲಿ ಜನಿಸಿರುವ ನೀನು ಕೀಳಾದ ಮಾದರ ಕುಲದಲ್ಲಿ ಜನಿಸಿರುವ ನನ್ನ ಗುಡಿಸಲಿಗೆ ಬರುವುದೇ? ನನ್ನ ಪಾದಗಳನ್ನು ಹಿಡಿಯುವುದೇ?” ಎಂದು ಪ್ರಶ್ನಿಸಿದನು. ಶಬ್ದಾರ್ಥ: ಅಂಫ್ರಿ-ಪಾದ; ರಜ-ಧೂಳು; ದರ್ಪಣ-ಕನ್ನಡಿ.

೧೩) ಎನೆ ದೇವದೇವನೊಲಿದನ ಕುಲವೇ ಸತ್ಕುಲಂ 
ಘನಮಹಿಮನೊಲಿದ ಜಾತಿಯೆಜಾತಿ ನಿರ್ಮಲಂ
ಸರ್ವನೊಡನುಂಡ ನಿಮ್ಮಯ ಜಾತಿಗಾಂ ಸರಿಯೆ
ಸರ್ವಜ್ಞ ನಿನ್ನ ಕೆರ್ಪಿಂಗೆನ್ನ ಶಿರಸರಿಯೆ
ಬಿಡೆನಯ್ಯ ನಿಮ್ಮಪದಮಂ ಬಿಟ್ಟು ಬಾಳ್ವೆನೇ 
ಮೃಡಮೂರ್ತಿಯಂ ಬಿಟ್ಟು ನರಕದೊಳಗಾಳೇನೇ 
ನಡೆಯಿಮೆಂದಲ್ಲಿ ಗಜಮಸ್ತಕವನೇ ಸುತ 
ಗುಡಿಗಟ್ಟಿ ಹೇಳೆಂದು ಪುರದೊಳಗೆ ಸಾಚಿಸುತೆ
ನಡೆತಂದು ಮೃಡನಾಲಯದ ಮುಂದೆ ನಿಂದಿರ್ದು 
ಕಡುನೇಹದಿಂ ಗಜದ ಮಗ್ಗುಲತ್ತಂ ಸಾರ್ದು

ಕೀಳುಕುಲದ ನನ್ನ ಮನೆಗೆ ರವಿಕುಲದರಸನಾದ ಚೋಳರಾಜನು ಆಗಮಿಸಿದ್ದನ್ನು ಚೆನ್ನನು ಪ್ರಶ್ನಿಸಿದ್ದಕ್ಕೆ ಉತ್ತರಿಸುತ್ತಾ ಚೋಳರಾಜನು, “ಎಲೈ ದೇವನೆ, ಶಿವನು ಒಲಿದವನ ಕುಲವೇ ಸತ್ಕುಲ, ನಿಜವಾದ ಶ್ರೇಷ್ಠ ಕುಲ, ಘನಮಹಿಮನಾದ ಶಿವನೊಲಿದವನ ಜಾತಿಯೇ ನಿರ್ಮಲವಾದ ಜಾತಿ. ಶಿವನ ಜೊತೆ ಊಟ ಮಾಡಿದ ನಿನಗೆ ನಾನು ಸರಿ ಸಮಾನನಲ್ಲ.

ಶಿವನನ್ನು ಒಲಿಸಿಕೊಂಡ ಸರ್ವಜ್ಞನಾದ ನಿನ್ನ ಚಪ್ಪಲಿಗಳಿಗೂ ನನ್ನ ಶಿರ ಸಮನಲ್ಲ. ಆದ್ದರಿಂದ ನಾನು ನಿನ್ನ ಪಾದಗಳನ್ನು ಬಿಟ್ಟು ಬದುಕುವುದಿಲ್ಲ, ಸಾಕ್ಷಾತ್ ಶಿವನ ಮೂರ್ತಿಯನ್ನು ಬಿಟ್ಟು ನಾನು ನರಕಕ್ಕೆ ಹೋಗಲೇ?” ಎಂದೆಲ್ಲಾ ಕೊಂಡಾಡಿದನು.

ಜೊತೆಗೆ ಮಾದರ ಚೆನ್ನನನ್ನು ಆನೆಯ ಮೇಲೆ ಕುಳ್ಳಿರಿಸಿಕೊಂಡು, ಮಾದರ ಚೆನ್ನನ ಕೀರ್ತಿಯನ್ನು ಹಾಡಿಹೊಗಳಿ, ಊರತುಂಬಾ ಅದನ್ನು ಸಾರುವಂತೆ ಆಜ್ಞಾಪಿಸಿದನು. ಶಿವನ ದೇವಾಲಯದ ಸಮೀಪಕ್ಕೆ ಬಂದನಂತರ ತಾನೇ ಅತಿಯಾದ ಸ್ನೇಹ ಭಾವದಿಂದ ಮಾದರ ಚನ್ನ ಕುಳಿತಿದ್‌ದ ಆನೆಯನ್ನು ಸಮೀಪಿಸಿದನು.

ಶಬ್ದಾರ್ಥ: ಕೆರ್ಪು-ಚಪ್ಪಲಿ; ಗುಡಿ-ಬಾವುಟ, ಧ್ವಜ, ತೋರಣ

೧೪) ಆನೆಯಿಂದಿಳಿಪಿ ಮೆಲ್ಲನೆ ಬಂದು ಕಬ್ಬೊಟ್ಟು 
ದಾನನಿಧಿ ಚೆನ್ನನಂ ಹರುಷದಿಂದ ಮುಂದಿಟ್ಟು
ಒಡಗೊಂಡು ಬಂದೊಳಗೆ ಶಿವಲಿಂಗಮಂ ತೋಟಿ
ಮೃಡನೊಡನೆ ತಾರ್ಕಣೆಗೊಡುತ್ತ ಚೋ ತೋ
ಕಂಡು ಚೆನ್ನಯ್ಯನಭವಂಗೆ ಕಡುಮುಳಿವುತಂ
ಕಂಡಯ್ಯ ಇಂತು ದೂಮಿವರೆ ನೀನನಗತಂ 
ಚೋಳನಿಂ ಪಿಡಿತರಿಸಿದೇಂ ತಪ್ಪಮಾಡಿದೆನೆ 
ಹೇಳಯ್ಯ ನಿನ್ನಲ್ಲಿ ಪದವಿಯಂ ಬೇಡಿದೆನೆ
ಅಳಿಯದಂಬಲಿಯನರ್ಪಿಸಿದೊಡೆಂತಿಯವರೆ
ಹೆಆಯ ಸೂಡಿದ ಶಿವನೆ ನೀನಿಂತು ದೂರುವರೆ

ಚೋಳರಾಜನು ಆನೆಯನ್ನು ಸಮೀಪಿಸಿ, ಸ್ನೇಹಭಾವದಿಂದ ತನ್ನ ಕೈ ನೀಡಿ ಮಾದರ ಚೆನ್ನನನ್ನು ಕೆಳಗಿಳಿಸಿಕೊಂಡನು. ಶಿವನನ್ನು ಒಲಿಸಿಕೊಂಡ ಚೆನ್ನನು ಅವನ ಪಾಲಿಗೆ ‘ದಾನ ನಿಧಿ’ಯಂತಿದ್ದನು. ಚೆನ್ನನನ್ನು ಮುಂದಿಟ್ಟುಕೊಂಡು ಶಿವಾಲಯವನ್ನು ಪ್ರವೇಶಿಸಿದ ಚೋಳನು, ಚೆನ್ನನನ್ನು ಶಿವಲಿಂಗದ ಮುಂದೆ ಕರೆತಂದು ತನ್ನ ನೈವೇದ್ಯವನ್ನು ಸ್ವೀಕರಿಸದಿರುವುದನ್ನು ನಡೆದ ಘಟನೆಯ ವಿವರಗಳನ್ನು ಸಾಕ್ಷಿಸಮೇತ ಚೆನ್ನನಿಗೆ ತೋರಿದನು.

ತನ್ನ ಗುಪ್ತಭಕ್ತಿಯನ್ನು ಬಯಲು ಮಾಡಿದ ಶಿವನ ಮೇಲೆ ಮಾದರ ಚೆನ್ನನಿಗೆ ಕೋಪವುಂಟಾಯಿತು. ಅವನು ಶಿವನನ್ನು ದೂರುತ್ತಾ “ಎಲೈ ಶಿವನೆ, ನೀನು ಹೀಗೆ ಮಾಡಿದ್ದು ಸರಿಯೆ? ಚೋಳನಿಂದ ನನ್ನನ್ನು ಹಿಡಿದು ತರುವಂತಹ ತಪ್ಪು ನಾನೇನು ಮಾಡಿದೆ?ನಾನು ಗಣಪದವಿಯನ್ನು ನೀಡೆಂದು ಬೇಡಿಕೊಂಡೆನೇ? ಅರಿಯದೆ ನಾನು ಅಂಬಲಿಯನ್ನು ನಿನಗೆ ಅರ್ಪಿಸಿದ್ದಕ್ಕೆ ಹೀಗೆ ಮಾಡಿದೆಯಾ? ಚಂದ್ರಶೇಖರನೇ, ನೀನು ಮಾಡಿದ್ದು ತರವೇ?” ಚೆನ್ನನು ಶಿವನನ್ನು ಆಕ್ಷೇಪಿಸಿದನು. ತನ್ನ ಭಕ್ತಿಯನ್ನು ಬಯಲು ಮಾಡಿದ ಶಿವನ ಮೇಲೆ ಚೆನ್ನನಿಗೆ ಮುನಿಸುಂಟಾಯಿತು.

ಶಬ್ದಾರ್ಥ: ತಾರ್ಕಣೆ-ಪ್ರತ್ಯಕ್ಷವಾದ, ಋಜುವಾತು; ಹೆಟಿ-ಚಂದ್ರ.

೧೫) ಮೇದಿನಿಗೆ ಬೀದಿಗಖವಾದುದೆನ್ನಯ ಭಕ್ತಿ 
ವಾದೇಕೆ ಹರಲೆಯನು ತಂದಿಕ್ಕಿ ಭಕ್ತಿ
ಇಳೆಯೊಳಿರೆನೆನುತಲತಿ ಭಾಷೆಯಂ ಮಾಡೆ
ಚೆನ್ನಯ್ಯನಿರದಲಗ ಕಿತ್ತು ಕೊರಳೊಳುಹೂಡೆ
ಶಿವಲಿಂಗದಿಂದ ಶಿವನೆಯ್ತಂದು ನೆಟ್‌ಪಿಡಿದು
ಅವಿಚಾರದಿಂದಿತು ಮಾಕ್ಸರೇ ನೀನದು
ಮರೆದು ಚೋಳಂಗೆ ಪೇಳ್ಕೊಳ್ಕೊಡೆ ಕೋಪವಿನಿತೇ 
ಅಳಿಯದೆಂದೆವು ಚೆನ್ನಸೈರಿಸಾತುರವೇಕೆ 
 ಎಂದು ಮೃಡಮೂರ್ತಿ ಚೆನ್ನಂಗೆ ನೇಹಮನೆಂದು
ನಿಂದು ಚೋಳಂಗೆ ಚೆನ್ನನ ತೋಯಿತಂ ನುಡಿದು

ತನ್ನ ಗುಪ್ತ ಭಕ್ತಿಯು ಜಗತ್ತಿಗೆ ತಿಳಿಯಿತಲ್ಲಾ ಎಂದು ಚೆನ್ನನು ಮರುಗಿದನು. ಭೂಮಿಯಲ್ಲಿ ತನ್ನ ಗುಪ್ತಭಕ್ತಿ ಬೀದಿಗೆ ಬಿದ್ದು ಬಯಲಾಯಿತಲ್ಲಾ, ತಾನು ಶಿವಭಕ್ತನೆಂಬುದು ಜಗತ್ತಿಗೆ ತಿಳಿಯಿತಲ್ಲಾ, ಇನ್ನು ಈ ಭೂಮಿಯ ಮೇಲೆ ತಾನು ಬದುಕಿರುವುದಿಲ್ಲವೆಂದು ಮಾದರ ಚೆನ್ನನು ಆಣೆ ಮಾಡಿದನು. ಮಾತ್ರವಲ್ಲ ಆ ಕ್ಷಣವೇ ತನ್ನ ಕೊರಳನ್ನು ಕತ್ತರಿಸಿಕೊಳ್ಳಲು ಕತ್ತಿಯನ್ನೆತ್ತಿಕೊಂಡು ಕೊರಳಿಗೆ ಒತ್ತಿದನು.

ತಕ್ಷಣವೇ ಶಿವಲಿಂಗದಿಂದ ಪ್ರತ್ಯಕ್ಷನಾಗಿ ಹೊರಬಂದ ಶಿವನು ಚೆನ್ನನನ್ನು ತಡೆಯುತ್ತಾ “ಎಲೈ ಭಕ್ತನೇ, ವಿಚಾರ ಮಾಡದೆ ಎಂತಹ ಕೆಲಸಕ್ಕೆ ಕೈ ಹಾಕುತ್ತಿರುವೆ? ನಿನ್ನ ಭಕ್ತಿಯ ವಿಚಾರವನ್ನು ಚೋಳನಿಗೆ ತಿಳಿಸಿದ್ದಕ್ಕೆ ಇಷ್ಟೊಂದು ಕೋಪವೇಕೆ?” ಎಂದು ಸಮಾಧಾನಪಡಿಸಿದನು. ಅಲ್ಲದೆ ಮಾದರ ಚೆನ್ನನನ್ನು ಚೋಳನಿಗೆ ತೋರುತ್ತಾ ಶಿವನು ಈ ಮುಂದಿನ ಮಾತುಗಳನ್ನಾಡಿದನು. ಶಬ್ದಾರ್ಥ: ಬೀದಿಗಲ-ಬಯಲಾಗು; ಹರಲೆ-ವೃಥಾಪವಾದ.

೧೬) ನೋಡಯ್ಯ ಚೋಳ ಗುಪ್ತಾರ್ಚನೆಯ ಮೋನಿಯಂ 
ಆಡಂಬರವನಳಿದ ಲಿಂಗಾಭಿಮಾನಿಯಂ
ಎಂದು ಕೊಂಡಾಡುತಿರೆ ಹೂಮಳೆಗಳಆಗಿದವು
ನಿಂದು ದುಂದುಭಿಕುಳಂ ಗಗನದೊಳು ಮೊಳಗಿದವು
ಬಂದ ಪುಷ್ಪಕದೊಳಗೆ ಚೆನೈನಂ ಕುಳ್ಳಿರಿಸಿ 
ಇಂದುಧರನಾನಂದದಿಂದೊಲಿದು ಸಡಗರಿಸಿ 
ಕೈಲಾಸಮಂ ಪೊಕ್ಕು ಸಿಂಹಾಸನಮನೇಲೆ 
ಶೈಲಜೆಗೆ ಚೆನ್ನನಂ ಸಂತೋಷದಿಂ ತೊಆ ಚೆನ್ನಂಗೆ 
ಗಣಪದವಿಯಂ ಕೊಟ್ಟು ರಾಗದಿಂ
ಪನ್ನಗಾಭರಣನೊಪ್ಪಿದನಖಿಳಯೋಗದಿಂ

“ನೋಡಯ್ಯ ಚೋಳನೇ, ಗುಪ್ತರೀತಿಯಲ್ಲಿ ಪೂಜಿಸುತ್ತಾ ಮೌನಿಯಾಗಿದ್ದ ಈ ಚೆನ್ನನನ್ನು ಯಾವುದೇ ಆಡಂಬರದ ಪೂಜೆಪುನಸ್ಕಾರ ಮಾಡದೆ, ಸರಳವಾದ ರೀತಿಯಲ್ಲಿ ಲಿಂಗಾಭಿಮಾನಿಯಾಗಿದ್ದವನೀತ’ ಎಂದು ಶಿವನು ಚೆನ್ನನನ್ನು ಹೊಗಳಿ ಕೊಂಡಾಡಿದನು. ಆಗ ದೇವತೆಗಳು ಆಕಾಶದಿಂದ ಹೂಮಳೆಯನ್ನು ಸುರಿಸಿದರು. ಆಕಾಶದಲ್ಲಿ ದುಂದುಭಿ ನಾದ ಮೊಳಗಿತು. ದೇವಲೋಕದಿಂದ ಒಂದು ಪುಷ್ಪಕ ವಿಮಾನ ಆಗಮಿಸಿತು. ಶಿವನು ಚೆನ್ನನನ್ನು ತನ್ನೊಡನೆ ಪುಷ್ಪಕವಿಮಾನದಲ್ಲಿ ಕುಳ್ಳಿರಿಸಿಕೊಂಡು ಕೈಲಾಸಕ್ಕೆ ಕರೆತಂದನು. ತನ್ನ ಅರ್ಧಾಂಗಿಯಾದ ಪಾರ್ವತಿಗೆ ಚೆನ್ನನನ್ನು ಸಂತೋಷದಿಂದ ತೋರಿಸಿದನು. ಚೆನ್ನನಿಗೆ ಸಂತೋಷದಿಂದ ‘ಗಣಪದವಿ’ಯನ್ನಿತ್ತು ಸರ್ಪಭೂಷಣನಾದ ಶಿವನು ಸಂತೋಷದಿಂದ ತನ್ನ ಸಿಂಹಾಸನದಲ್ಲಿ ಆರೂಢನಾದನು. ಹೀಗೆ ಮಾದರ ಚೆನ್ನನ ಗುಪ್ತಭಕ್ತಿಯು ಅವನಿಗೆ ಶಿವಗಣ ಪದವಿಯನ್ನು ತಂದಿತ್ತು, ಸರಳಭಕ್ತಿಯನ್ನು ಚಿರಗೊಳಿಸಿತು. ಶಬ್ದಾರ್ಥ: ಮೋನಿ-ಮೌನಿ.

Conclusion

“Devanolidana Kulave Sathkulam” is a timeless poem that continues to be relevant today. It is a powerful reminder that we should judge each other based on our character and actions, not on our caste or any other external factor.

कहना नहीं आता Summary in Malayalam

कहना नहीं आता Summary in Malayalam

The Hindi phrase “कहना नहीं आता” literally means “I cannot say.” However, it is often used in a more figurative sense to express the idea of being unable to express one’s thoughts or feelings. This can be due to a variety of factors, such as shyness, insecurity, or a lack of vocabulary.

कहना नहीं आता Summary in Malayalam

ഭാരതത്തിലെ വലിയ ഒരു ജനവിഭാഗം ഇന്നും പാർശ്വവൽക്കരിക്കപ്പെട്ട അവസ്ഥയിലാണ്. ഭാരതത്തിൽ വെറും ഇരുപത് ശതമാനം ജനങ്ങൾക്ക് മാത്രമാണ് ജീവിതത്തിന് ആവശ്യമായ സൗകര്യ സംവിധാനങ്ങൾ ഉള്ളത്. ബാക്കി എൺപത് ശതമാനം ജനങ്ങൾ അത്യാവശ്യ സൗകര്യങ്ങൾ ഇല്ലാതെ കഷ്ടപ്പെടുന്ന വരാണ്. ഇവരിൽ തന്നെ വലിയൊരു വിഭാഗം ദാരിദ്ര്യരേഖക്ക് താഴെയുള്ളവരാണ്.

Most Popular Link: जुलूस Summary in Malayalam

ഇവർക്ക് ജീവിതത്തിന്റെ അടിസ്ഥാന ആവശ്യങ്ങളായ ഭക്ഷണം, വസ്ത്രം, പാർപ്പിടം എന്നിവ ഇല്ലാ ത്തവരാണ്. ഇവർ മറ്റുള്ളവരാൽ ചൂഷണം ചെയ്യപ്പെടുന്ന വരും ഉപേക്ഷിക്കപ്പെട്ടവരുമാണ്. അടിസ്ഥാന വിദ്യാഭ്യാസം പോലും ഇല്ലാത്ത ഇവരാണ് പാർശ്വവൽക്കരിക്കപ്പെട്ടവർ എന്നു പറഞ്ഞാൽ, സമൂഹത്തിന്റെ മുഖ്യധാരയിൽ നിന്ന് വേർതിരിക്കപ്പെട്ട് വളരെ കഷ്ടപ്പെട്ട് ജീവിക്കുന്ന പട്ടിണിപാവങ്ങളാണ് ഇവർ എന്നർത്ഥം.

ഇവർ വലിയ അടിച്ചമർത്തലിന്റെ ജീവിതാനുഭവങ്ങളിലൂടെ കടന്നുപോകുന്നവരാണ്. ചൂഷിതരും ഉപേക്ഷിതരുമായ ഈ പട്ടിണിപാവങ്ങളുടെ ദുഃഖ ങ്ങളും വേദനകളും കേൾക്കുവാനോ, അവരുടെ ജീവിത സംഘർഷങ്ങൾക്ക് പരിഹാരം കണ്ടെത്തുവാനോ സമ്പന്ന വർഗ്ഗത്തിനും, അധികാരിവർഗ്ഗത്തിനും താൽപര്യമില്ല. സമ 

യവുമില്ല. ചൂഷണം ചെയ്യപ്പെടുന്നവർ അവരവരുടെ ദയനീയ അവസ്ഥയിൽ തന്നെ എന്നും തുടരുന്നു. സമൂഹത്തിലെ ഇത്തരത്തിൽ ചൂഷിതരും ഉപേക്ഷിതരും ആയവരെക്കുറി ച്ചുള്ളതാണ് पवन कारण ന്റെ कहना नहीं आता। കവിത.

പവൻ കരൺ : ആധുനിക ഹിന്ദി കവികളിൽ വളരെ ശ്രദ്ധേയനാണ്. സാധാരണ ഭാരതീയ ജനതയുടെ ജീവിത മാണ് പവൻ കരണിന്റെ മുഖ്യ സാഹിത്യവിഷയം. നിത്യജീവിതത്തിലെ സംഘർഷങ്ങളും, അടിച്ചമർത്തപ്പെട്ട അവസ്ഥ കളും, മൗനസഹനങ്ങളും, ആത്മദുഃഖങ്ങളും സാഹിത്യ ത്തിൽ വിഷയമാക്കി മാനവ നന്മയെ വളർത്തുവാൻ പവൻ കരൺ സാഹിത്യത്തിലൂടെ ശ്രമിക്കുന്നു. ഭാരതത്തിലെ സാധാരണ മനുഷ്യനോടുള്ള പവൻ കരണിന്റെ ആത്മീയ അടുപ്പം അദ്ദേഹത്തിന്റെ പ്രതിബിം ബിക്കുന്നു.

സ്വന്തം ജീവിതാനുഭവങ്ങളുടെ പശ്ചാത്തലത്തിൽ കാവ്യരചന നടത്തുന്ന പവൻ കരൺ 1964 ജൂൺ 18-ന് മധ്യപ്രദേശിലെ ഗ്വാളിയോറിലാണ് ജനിച്ചത്. നിരവധി പുരസ്കാര ങ്ങ ളാൽ സമാദരിക്കപ്പെട്ടിട്ടുള്ള പവൻ കര ണിന്റെ മുഖ്യകവിതാ പുസ്തകങ്ങളാണ് इस तरह मौं, स्त्री मेरे भीतर, कहना नहीं आता തുടങ്ങിയവ.

നമ്മുടെ ചുറ്റുമുള്ള പാവപ്പെട്ട ജനങ്ങളുടെ ദൈനംദിന ജീവിതത്തിലെ വിഷയങ്ങളെ സാധാരണ ജനങ്ങൾക്ക് മനസ്സിലാകുന്ന രീതിയിൽ കവിത രചിക്കുന്ന പവൻ കരൺ ജി സുപ്രസിദ്ധ ഹിന്ദി ദിനപത്രമായ ന്റെ എഡിറ്റർ കൂടിയാണ്.

കവിതാസാരം: നിനക്ക് പറയുവാൻ അറിയില്ലെങ്കിൽ (കാര്യങ്ങൾ സ്പഷ്ടമായി പറഞ്ഞു മനസ്സിലാക്കിപ്പിക്കുവാൻ പറ്റുന്നില്ലെങ്കിൽ) എന്തിനാണ് നീ പറയുവാൻ പോയത്? നീ ആദ്യം കാര്യങ്ങൾ കൃത്യമായി പറഞ്ഞു ഫലിപ്പിക്കുവാൻ പഠിക്കുക. എന്നിട്ട് വന്ന് നിന്റെ കാര്യങ്ങൾ മറ്റു ള്ള വരെ മന സ്സി ലാക്കിപ്പിക്കു വാൻ തുനിയുക.

ധാരാളം കാര്യങ്ങൾ പറയുവാൻ വെമ്പൽ കൊള്ളുന്നവരു ണ്ട്. പക്ഷെ, ആർക്കാണോ പറഞ്ഞ് ഫലിപ്പിക്കുവാൻ സാധിക്കാത്തവർ, ഞാനും ഇത്തരക്കാരുടെ ഇടയിൽ ജീവിക്കുന്ന ഒരാളാണ്. ഭാരതത്തിലെ അടിച്ചമർത്തപ്പെട്ട സാധാരണ ജനങ്ങൾക്ക് പഠിപ്പും പാണ്ഡിത്യവും കുറവാണ്.

അവരുടെ ആത്മസംഘർഷങ്ങളും പ്രശ്നങ്ങളും കേൾക്കുവാനും ശ്രദ്ധിക്കുവാനും ആരുമില്ല. കേൾക്കേണ്ടവരും ശ്രദ്ധിക്കേണ്ടവരുമായ നേതാക്കന്മാർ ഈ പാവ ങ്ങളുടെ പേരിൽ മുതലെടുത്ത് സുഖലോലുപതയിൽ കഴിയുന്നു. പക്ഷേ, ഈ കള്ളപ്രമാണിമാർ എപ്പോഴും ഈ

പാവപ്പെട്ടവരെ അപമാനിക്കുവാനും താഴ്ത്തിക്കെട്ടു വാനും പ്രത്യേകമായി താൽപര്യം കാണിക്കുന്ന സ്വാർത്ഥ ന്മാരാണ്. ഈ ആശയങ്ങളെയാണ് കവിതയിൽ കവി അവതരിപ്പിച്ചിരിക്കുന്നത്.

ജീവിതത്തിന്റെ പാഠശാലയിൽ നിന്ന് കുറിച്ചെടുത്ത കവി 31 എന്നുള്ളത് സ്പഷ്ടമാണ്. വൈവിധ്യം നിറഞ്ഞ ഭാരതീയ ജീവിത സാഹചര്യങ്ങളിൽ ചൂഷിതരും, ഉപേക്ഷിതരുമായി ജീവിക്കുന്നവരെ ഈ കവിത പ്രതി നിധാനം ചെയ്യുന്നു എന്നു ള്ളതും യാഥാർത്ഥ്യമാണ്. അനുഭവങ്ങളാണ് ഏറ്റവും വലിയ ഗുരുനാഥൻ.

പൊള്ളുന്ന പരമാർത്ഥങ്ങൾ നിറഞ്ഞ അനു ഭവങ്ങളുടെ തീച്ചുളയിൽ നിന്ന് ഉരുക്കി രൂപപ്പെടുത്തി എടുത്തിട്ടുള്ള ഈ കവിത പാർശ്വവൽക്കരിക്കപ്പെട്ടവരുടെ ശബ്ദമായിട്ടാണ് പവൻ കരൺജി രചിച്ചിരിക്കു ന്നത് എന്നതും സുവ്യക്തമാണ്. കവിതയുടെ മലയാള.

Conclusion:

The phrase “कहना नहीं आता” can be a source of frustration and anxiety for those who struggle with it. However, it is important to remember that everyone experiences difficulty expressing themselves at times. There are a number of things that people can do to improve their communication skills, such as practicing speaking in front of others, joining a support group, or seeking professional help.

समय के साथ हम भी Summary in Malayalam

समय के साथ हम भी Summary in Malayalam

The phrase “समय के साथ हम भी” is a Hindi proverb that means “with time, we will change too.” This Summary is often used to express the idea that people and things change over time. It is a reminder that we should not be too quick to judge others, as we may not understand their circumstances or motivations.

समय के साथ हम भी Summary in Malayalam

ഔദ്യോഗിക ഭാഷാ പദാവലി (Technical Terminology) – യെയാണ് ഹിന്ദിയിൽ परिभाषिक शब्दावली എന്ന് പറയുന്ന ത്. മൂന്ന് തരത്തിലുള്ള Technical Terminology ഉണ്ട്. അവ സാമാന്യ പദാവലി, അർദ്ധ ഔദ്യോഗിക ഭാഷാ പദാവലി, പൂർണ്ണ ഔദ്യോഗിക ഭാഷാ പദാവലി എന്നിങ്ങനെയാണ്. ഔദ്യോഗിക ഭാഷയിൽ ചില പദങ്ങൾ സാധാരണരൂപത്തിൽ തന്നെയാണ്. ഉദാ: save = खोज

You Can AlsoCheck: अपराध Summary in Malayalam

category = श्रेणी – എന്നി ങ്ങനെയാണവ. അർദ്ധ ഔദ്യോഗിക ഭാഷാപദാവലിയിൽ ഭാഗികമായ രീതിയിൽ ഔദ്യോഗിക ഭാഷാ പദങ്ങൾ ഉണ്ടായി രിക്കും. ഉദാ: File = संचिका, Privacy = गोपनीयता തുട ങ്ങിയവ. പൂർണ്ണ ഔദ്യോഗിക ഭാഷാ പദാവലിയിൽ തീർത്തും ഔദ്യോഗിക കാര്യങ്ങൾക്കായി മാത്രം ഉപയോഗിക്കുന്ന പദാ വലിയാണ് ഉണ്ടായിരിക്കുക. ഉദാ: Internet = अंतर्जाल, Sent mail = भेजी गयी मेल എന്നിങ്ങനെയാണവ.

ഇവിടെ Inspiron കമ്പനിയുടെ ഒരു കമ്പ്യൂട്ടറിലെ ഔദ്യോഗിക ഭാഷാ പദാവലിയെ ഇംഗ്ലീഷ് ടെർമിനോളജിയുമായി കൂട്ടിച്ചേർത്ത് എഴുതിയിരിക്കുന്നു.

Conclusion:

The proverb “समय के साथ हम भी” is a valuable reminder that we are all constantly evolving. We are not the same people we were yesterday, and we will not be the same people we are tomorrow. This is a natural process of growth and development.

अपराध Summary in Malayalam

अपराध Summary in Malayalam

अपराध “Crime” is a complex social phenomenon with a wide range of causes and consequences. It is defined as any behavior that violates the law and is punishable by the state. Crime can be classified in many different ways, but some of the most common categories include violent crime, property crime, and drug-related crime.

अपराध Summary in Malayalam

മനുഷ്യന്റെ മനസ്സ് എന്നും സങ്കീർണ്ണമായ അവസ്ഥയിലാ ണ്. എന്നിരുന്നാലും, മനുഷ്യമനസ്സിന് തെറ്റും ശരിയും, നന്മയും തിന്മയും തിരിച്ചറിയുവാനുള്ള കഴിവ് എന്നും കൂടെയുണ്ട്. ഒപ്പം, ചെയ്തു പോയ തെറ്റിൽ അനുതപിച്ച് ശാന്തിയും സമാധാനവും കണ്ടെത്തുവാനുള്ള സന്മനസ്സും നമുക്ക് സ്വന്തമാണ്. अपराध  ന്ന ലഘുകഥയിൽ മനുഷ്യമന സ്സിന്റെ ഈ പ്രത്യേകതയെ നാം കണ്ടതാണ്. ബാല്യകാലത്ത് വികലാംഗനായ സ്വന്തം സഹോദരനോട് ചെയ്തുപോയ ഒരു തെറ്റിനെ കുറിച്ച് പശ്ചാത്തപിക്കുന്ന വിവരണങ്ങളാണ് അ उदय प्रकाश -ന്റെ अपराध ചെറുകഥയിൽ ഉള്ളത്. 

You may Also Visit: पत्थर की बैंच Summary in Malayalam

ഉദയ് പ്രകാശ് : 1952 ജനുവരി1 തിയ്യതി മധ്യപ്രദേശിലെ ഷഡോൾ ജില്ലയിൽ ജനിച്ച ഉദയ് പ്രകാശ് ജി സമകാലീന ഹിന്ദി സാഹിത്യത്തിലെ വളരെ അറിയപ്പെടുന്ന ചെറു കഥാകൃത്തും കവിയുമാണ്. അനേകം പുരസ്കാരങ്ങളാൽ ആദരിക്കപ്പെട്ടിട്ടുള്ള ഉദയപ്രകാശ് ജിയുടെ സുപ്രസിദ്ധങ്ങ ളായ കഥാസമാഹാരങ്ങളാണ് दरियाई घोड़ा, मोहनदास तिरिछ വിവരണ

ഉദയപ്രകാശ് ജിയുടെ പ്രശസ്തമായ കവിതാസമാഹാരങ്ങൾ പി ടി, सुनो कारीगर, अबूतर – कबूतर, रात में हारमोनियम എന്നിവയാണ്.

ആധുനിക കാലഘട്ടത്തിലെ മനുഷ്യജീവിതത്തെ സാഹിത്യ ത്തിലൂടെ കൃത്യമായി വർണ്ണിച്ച് വായനക്കാരിലേക്ക് എത്തിക്കുവാൻ ഉദയ് പ്രകാശ്ജിക്ക് പ്രത്യേക കഴിവുണ്ട്. ദേശീയവും അന്തർദേശീയവുമായ സംഭവങ്ങളെ കോർത്തി ണക്കി സാഹിത്യരചന നടത്തുന്ന ഉദയപ്രകാശ് ജി ആധുനിക ഭാരതീയ സമൂഹത്തിലുള്ള മുതലെടുപ്പ് സംസ്കാരം, അഴിമതി, മനസ്സാക്ഷിയില്ലാത്ത മനോഭാവങ്ങൾ,

സ്ത്രീപീഢനം, ഉന്നതരുടെ കാലുപിടിച്ച് ജീവിക്കേണ്ട സാധാരണക്കാരന്റെ ഗതികേട് തുടങ്ങിയവ തന്റെ രചനകളിലെ മുഖ്യ ചർച്ചാ വിഷയങ്ങളാക്കുന്നു. രാഷ്ട്രീയ ക്കാരുടെ കപടതയെ തുറന്നു കാണിക്കുന്നതിലും ഉദയ് പ്രകാശ് രചനകൾ പ്രത്യേകം ശ്രദ്ധിക്കാറുണ്ട്. പിരിമുറുക്കങ്ങളിൽ ജീവിക്കുന്ന ആധുനിക മനുഷ്യ ബന്ധങ്ങളിലെ മാനസ്സിക സംഘർഷ ങ്ങളെ എടുത്തുകാണിക്കുന്ന വിശകലനങ്ങൾ ഉദയ് പ്രകാ ജിയുടെ സാഹിത്യത്തിന്റെ പ്രത്യേകതയാണ്.

ജീവിതത്തിൽ ഒരിക്കൽ നടന്ന ഒരു സംഭവത്തിൽ നിന്ന് ഉണ്ടായ പശ്ചാത്താപത്തിന്റെ ഓർമ്മക്കുറിപ്പാണ് 394 എന്ന ചെറുകഥ. ഒപ്പം, സമകാലീന ജീവിതത്തിന്റെ സം ഘർഷങ്ങളാൽ ഉഴലുന്ന വ്യക്തിയുടെ ആത്മദുഃഖങ്ങളുടെ ചിത്രീകരണം കൂടിയാണ് 394 ചെറുകഥ. 

കഥാസാരം: എന്റെ സഹോദരൻ എന്നേക്കാൾ ആറു വയ സ്സിന് മൂത്തതായിരുന്നു. ഗ്രാമത്തിലെ മുഴുവൻ ആൺകുട്ടികളും എന്നെക്കാൾ ആറു വയസ്സ് മൂത്തതായിരുന്നു എന്നതത്ഭുതമായിരുന്നു.

അതുകൊണ്ട് തന്നെ ഞാൻ ഏറ്റവും ചെറുതായിരുന്നു, ഒറ്റയ്ക്കുമായിരുന്നു. എല്ലാവരും കളിക്കുമ്പോൾ ഞാൻ അവരുടെ പിന്നാലെ കൂടുമായിരു ന്നു. എന്റെ സഹോദരൻ കുട്ടിക്കാലം മുതൽ വികലാംഗ നായിരുന്നു. അദ്ദേഹത്തിന്റെ ഒരു കാലിന് പോളിയോ ബാധിച്ചിട്ടുണ്ടായിരുന്നു. പക്ഷെ, ദേവന്മാരെപ്പോലെ അദ്ദേഹം വളരെ സുന്ദരനായിരുന്നു.

അദ്ദേഹം ചുറ്റുപാടുമുള്ള അനേകം ഗ്രാമങ്ങളിലേക്കും വച്ച് ഏറ്റവും നല്ല നീന്തൽക്കാരനായിരുന്നു. പഞ്ചഗുസ്തിയിൽ അദ്ദേഹത്തെ തോല്പിക്കാനാർക്കും കഴിയുമായിരുന്നില്ല. അദ്ദേഹം മുഷ്ടി കൊണ്ട് തേങ്ങയും ഇഷ്ടികയും പൊട്ടിക്കുമായി രുന്നു. പക്ഷെ ഞാൻ ക്ഷീണിച്ചു മെലിഞ്ഞ ഒരു മുൻകോ പിയായിരുന്നു. എന്റെ സഹോദരന് ധാരാളം സുഹൃത്തുക്കളുണ്ടായിരുന്നതുകൊണ്ട് എനിക്കദ്ദേഹത്തോട് അസൂയ തോന്നിയിരുന്നു.

ഞാനേറ്റവും ചെറുതായിരുന്നതുകൊണ്ട് എന്റെ സഹോദരന് ഒരുത്തരവാദിത്തം പോലെയായിരുന്നു ഞാൻ. അദ്ദേഹം എന്നെ സ്നേഹിച്ചിരുന്നു. എന്നോടുള്ള അദ്ദേഹത്തിന്റെ മനോഭാവം ഒരു സംരക്ഷകന്റെ ഉത്തരവാദിത്തം പോലെയാ യിരുന്നു. എല്ലാവരും കളിക്കുകയും ഞാൻ ചെറുതായതു കൊണ്ട് ഒറ്റയ്ക്കായി 

പോവുകയും ചെയ്യുമ്പോൾ സഹോദ രൻ വന്ന് എന്നെ സഹായിക്കുമായിരുന്നു. ജോഡിയായോ ടീമായോ കളിക്കുന്ന പല കളികളിലും അദ്ദേഹം എന്നെ തന്റെ ടീമിൽ ഉൾപ്പെടുത്തുമായിരുന്നു. വേറൊരു കുട്ടിയും എന്നെ തന്റെ ടീമിലുൾപ്പെടുത്തി തോൽവി എന്ന അപകടം ഏറ്റുവാങ്ങാൻ ആഗ്രഹിച്ചിരുന്നില്ല. ഞാൻ കാരണമായിരുന്നു മിക്കവാറും സഹോദരൻ പരാജയപ്പെട്ടിരുന്നത്.

എന്നാലും അദ്ദേഹം എന്നോടൊന്നും പറഞ്ഞിരുന്നില്ല. ഞാൻ അദ്ദേഹ ത്തിന്റെ ഉത്തരവാദിത്തമായിരുന്നു. അദ്ദേഹം അത് നിർവ്വഹിക്കാനാഗ്രഹിക്കുകയും ചെയ്തിരുന്നു. അദ്ദേഹം എന്നെ ഒരിക്കലും അടിച്ചതായി എനിക്ക് ഓർമ്മയില്ല.

ഇനി ഞാൻ പറയാൻ പോകുന്ന കാര്യം ഞാനും സഹോദ രനും തമ്മിലുള്ളതാണ്. ഇത് വളരെ പ്രധാനപ്പെട്ട സംഭവമാണ്. ഇത്തരം ഒരു സംഭവം ജീവിതത്തിലൊരിക്കലും നാം മറക്കുകയില്ല. മിക്കവാറും ഓർമ്മകളിൽ ഇടയ്ക്കിടയ്ക്ക് എവിടെയോ ചിലപ്പോൾ ആളിക്കത്താൻ തുടങ്ങും. ഏതോ തീപ്പൊരി പോലെ.

അന്ന് ഞാൻ ചേട്ടന്റെ കൂടെ കളിക്കാൻ പോയി. വൈകുന്നേരത്തെ വെയിൽ പരക്കുകയും ചെയ്ത തിനാൽ ശരീരത്തിന് ഉത്സാഹം നിറഞ്ഞിരുന്നു. ഈ അവസരത്തിൽ ഏതു കളിയും വേഗത്തിൽ, ഒഴുക്കോടെ ആന ന്ദ്രപദമാകുന്നു.

എല്ലാ കുട്ടികളും ഖിബ്ബൽ (കുട്ടിയും കോലും കളി പോലുള്ള ഒരു തരം കളി കളിക്കുമായിരുന്നു. തടി കൊണ്ടുള്ള ചെറിയ കമ്പുകൾ ഓരോ കുട്ടിയുടെയും കയ്യിലുണ്ടായിരുന്നു. മുഴുവൻ ശക്തിയുമെടുത്ത് ഖഡ്ഇൽ നില ത്തുനിന്ന് വളരെ ദൂരേക്ക് നേരെ അടിച്ചുതെറിപ്പിക്കണമായിരുന്നു. നല്ല ശക്തിയിലും വേഗത്തിലും വന്ന് നനഞ്ഞ മണ്ണിൽ വീണ ഖഡ്ബൽ കമ്പുകൾ കൊണ്ടുള്ള അടിയേറ്റ് അത് വട്ടം കറങ്ങി ദൂരേക്ക് പൊയ്ക്കൊണ്ടിരുന്നു.

അത്ര യും ദൂരേക്ക് ഖഡ്ബ്ബൽ എത്തിക്കാൻ മാത്രം ഞാനത് വലു തുമായിരുന്നില്ല, ശക്തനുമായിരുന്നില്ല. അതേസമയം അവിടെ ഒരു മത്സരം, ഒരു പോരാട്ടം തന്നെ തുടങ്ങിക്കഴിഞ്ഞിരുന്നു. ആരും തോല്ക്കാനാഗ്രഹിച്ചിരുന്നില്ല. ഈ കളിയിൽ ഓരോരുത്തരും അവരവരുടെ സാമർത്ഥ്യവുമായി പോരാടികൊണ്ടിരുന്നു.

സഹോദരനും ആ കളിയിൽ മുഴുകിയിരുന്നു. അദ്ദേഹം പല പ്രാവശ്യം പുറകിലായിരുന്നതുകൊണ്ട് ദേഷ്യവും പിരിമുറു ക്കവും കൊണ്ട് നല്ല ശക്തിയിൽ ഖഡ്ബൽ എറിഞ്ഞുകൊ ണ്ടിരുന്നു.

അദ്ദേഹമെന്നെ മറന്നു കഴിഞ്ഞിരുന്നു. ഞാൻ ഒറ്റയ്ക്കാവു കയും ചെയ്തിരുന്നു. ആറു വർഷം പിന്നിൽ. ദുർബ്ബലൻ. ആ ദിവസം ആ കളിയിൽ പങ്കെടുക്കുന്നതിനായി എനിക്ക് ആറു വർഷത്തെ ദൂരം മറിക്കടക്കേണ്ടി വരുമായിരുന്നു. അത് സാധ്യമായിരുന്നില്ല.

സഹോദരൻ ജയിക്കാൻ തുടങ്ങിയിരുന്നു. അദ്ദേഹത്തിന്റെ മുഖം സന്തോഷവും ആവേശവും കൊണ്ട് ജ്വലിച്ചുകൊണ്ടിരുന്നു. അദ്ദേഹം ഒരിക്കൽ പോലും എന്നെ നോക്കിയില്ല. എന്നെ അദ്ദേഹം പൂർണ്ണമായും മറന്നുകഴിഞ്ഞിരുന്നു. ഞാൻ അവിടെയെങ്ങുമില്ല എന്നെനിക്ക് ആദ്യമായി തോന്നി.

എനിക്ക് കരച്ചിൽ വന്നു. സഹോദരനോട് എന്റെ ഉള്ളിലൊരു ശക്തമായ പ്രതികാരഭാവം ഉടലെടുത്തുകൊണ്ടിരു ന്നു. ഞാൻ ഒറ്റക്ക് മാറിനിന്ന് ഒരു കല്ലിൽ ഖഡ് ഇൽ എറിഞ്ഞു കളിക്കുകയായിരുന്നു. അസൂയയുടെയും ആത്മനിന്ദയുടെയും തിരസ്കാരത്തിന്റെയും അവഗണനയുടെയും ജ്വാലയിൽ ഞാൻ വാടി പോയിരുന്നു.

പെട്ടെന്ന് എന്റെ ഖഡ്ബ്ബൽ പാറയിൽ തട്ടി ഉയർന്ന് നേരെ എന്റെ നെറ്റിയിൽ വന്നുകൊണ്ടു. നെറ്റി പൊട്ടി രക്തം ഒഴു കാൻ തുടങ്ങി. ഞാൻ നിലവിളിച്ചപ്പോൾ സഹോദരൻ എന്റെ

അടുത്തേക്ക് ഓടി. കളി ഇടയ്ക്ക് വച്ച് നിർത്തിയിരുന്നു. ‘എന്തു പറ്റി?’ സഹോദരൻ പേടിച്ചു പോയിരുന്നു. എന്റെ നെറ്റിയിൽ അദ്ദേഹം കൈ അമർത്തി പിടിച്ചിരുന്നു. എന്റെ ദേഷ്യം മാറിയിരുന്നില്ല. സഹോദരൻ എന്നെ അവഗണിച്ച തിനുള്ള ശിക്ഷ നല്കാൻ ഞാൻ ആഗ്രഹിച്ചിരുന്നു.

ഞാൻ സഹോദരന്റെ പിടിയിൽ നിന്ന് സ്വയം മോചിതനായി വീട്ടിലേക്ക് ഓടി. സഹോദരൻ പേടിച്ച് പോയിരുന്നു, ഓടി വന്ന് ആശ്വസിപ്പിക്കാനാഗ്രഹിച്ചിരുന്നു. പക്ഷെ അദ്ദേഹ ത്തിന്റെ വലതുകാൽ പോളിയോയുടെ ഇരയായിരുന്നതു കൊണ്ട് അദ്ദേഹത്തിന് എന്റെയൊപ്പം ഓടിയെത്താൻ കഴി യുമായിരുന്നില്ല. അദ്ദേഹം മുടന്തിയോടാൻ ശ്രമിച്ചു. പക്ഷെ അദ്ദേഹം വീണു പോയി.

എന്റെ ഷർട്ട് രക്തം കൊണ്ട് നനഞ്ഞ് പോയിരുന്നു. തല മുടി രക്തം പറ്റി പിടിച്ച് അഴുക്കായിരുന്നു. അമ്മ എന്നെ കണ്ട് പേടിച്ച് കരയാൻ തുടങ്ങി. അച്ഛൻ പേടിച്ച് മുറിവിൽ പൗഡറിടാൻ തുടങ്ങി.

സഹോദരൻ എന്നെ ഖഡ്ബ്ബൽ കൊണ്ട് അടിച്ചതാണെന്ന് ഞാൻ കരഞ്ഞുകൊണ്ട് അമ്മയോട് നുണ പറഞ്ഞു. അപ്പോൾ സഹോദരൻ ഒറ്റയ്ക്ക് മുടന്തി വരുന്നത് ഞാൻ കണ്ടു. പക്ഷെ അച്ഛൻ

അദ്ദേഹത്തെ അടിച്ചു കൊണ്ടിരുന്നു. സഹോദരൻ കരഞ്ഞു കൊണ്ടിരുന്നു. അദ്ദേഹം സത്യം പറ ഞ്ഞു കൊണ്ടിരുന്നു. പക്ഷെ അദ്ദേഹത്തിന് ശിക്ഷ കിട്ടി കൊണ്ടിരുന്നു.

ഞാൻ സഹോദരന്റെ മുഖത്തേക്ക് നോക്കി. അദ്ദേഹം എന്റെ നേരെ നോക്കികൊണ്ടിരുന്നു. അദ്ദേഹത്തിന്റെ കണ്ണുകൾ ചുവന്നിരുന്നു. അവ യിൽ കരുണയും ദൈന്യതയും ഉണ്ടായിരുന്നു. സത്യം പറയാൻ അദ്ദേഹം എന്നോട് യാചി ക്കുന്നതുപോലെ തോന്നി.

പക്ഷെ അപ്പോഴേക്കും താമസിച്ചു പോയിരുന്നു. അദ്ദേഹത്തിന് ശിക്ഷ കിട്ടി കഴിഞ്ഞിരുന്നു. തന്നെയുമല്ല കാര്യം അത്ര പെട്ടെന്ന് മാറ്റാൻ എനിക്ക് സാധ്യവുമായിരുന്നില്ല. ഞാൻ നുണ പറഞ്ഞതിന് അച്ഛൻ എന്നെ തല്ലുമോ എന്ന് ഞാൻ പേടിച്ചു പോയിരുന്നു.

ഈ സംഭവം വർഷങ്ങൾക്കു മുമ്പുള്ളതാണ്. പക്ഷെ സഹോ ദരന്റെ ആ ദയനീയനേത്രങ്ങൾ ഇപ്പോഴും എന്നെ തുറിച്ചു നോക്കാറുണ്ട്. യാചിക്കുന്ന, സത്യം പറയാനായി ഭിക്ഷ യാചി ക്കുന്ന കണ്ണുകൾ. എന്റെ ഓർമ്മയിലേക്ക് ആ കണ്ണുകൾ ഉയർന്നുവരുമ്പോഴൊക്കെ എന്റെ ബോധമനസ്സ് സങ്കടവും അസ്വസ്ഥതയും കുറ്റബോധവും കൊണ്ട് നിറയാറുണ്ട്.

ഞാനീ തെറ്റിന് ക്ഷമ ചോദിക്കാനാഗ്രഹിക്കുന്നു. ഈ തെറ്റിന് ശിക്ഷ വാങ്ങാനാഗ്രഹിക്കുന്നു. പക്ഷെ അന്ന് സംഭവിച്ചതിനെകുറിച്ച് അച്ഛനോടും അമ്മയോടും സത്യം പറയു വാൻ അവർ ഇന്ന് ജീവിച്ചിരിപ്പില്ല. എന്റെ കള്ളത്തരം കൊണ്ട് ശിക്ഷ ഏറ്റുവാങ്ങേണ്ടി വന്ന സഹോദരനേ എന്നോട് ക്ഷമിക്കാൻ കഴിയു. ഞാൻ അദ്ദേഹത്തോട് ഈ സംഭവത്തെ കുറിച്ച് പറയാനാഗ്രഹിച്ചു. പക്ഷെ 

അദ്ദേഹം ഈ സംഭവം ഓർക്കുന്നേയില്ല. അദ്ദേഹം ഈ സംഭവം പൂർണ്ണമായും മറ ന്നുകഴിഞ്ഞിരുന്നു. അപ്പോൾ ഈ തെറ്റിന് എന്നോട് ആര് ക്ഷമിക്കും? ആ കുറ്റ് ത്തെക്കുറിച്ച് ഞാൻ തെറ്റായതും അന്യായവുമായ തീരുമാ നമെടുത്തത് ഒരു കുറ്റമല്ലേ? പക്ഷെ അത് ഇനി മാറ്റാൻ കഴി യുകയില്ലല്ലോ?

അതോ ഇത് ഒരിക്കലും ക്ഷമിക്കാൻ കഴിയാത്ത തെറ്റൊന്നു മല്ലേ? കാരണം ഇതിൽ നിന്ന് മോചനം ഇപ്പോൾ അസാധ്യ മായി കഴിഞ്ഞിരിക്കുന്നു.

സരളമായ ഭാഷയിൽ വായനക്കാരുടെ മനസ്സിനെ സ്വാധീനിക്കുന്ന ചെറിയ ചെറിയ വൈകാരിക സംഭവങ്ങളെ അവതരിപ്പിച്ച്, വായനക്കാരെ നന്മയിലേക്ക് നയിക്കുന്ന ഉദയ് പ്രകാശിന്റെ ചെറുകഥാ ശൈലി ഈ കഥാസൃഷ്ടിയിലുമുണ്ട്. ചെറു കഥയെ വായിക്കുമ്പോൾ ഇത് ചെറു

കഥാകൃത്തിന്റെ ജീവിതത്തിൽ സംഭവിച്ചതാണോ എന്ന് തോന്നത്തക്കവിധത്തിലുള്ള ആത്മകഥാ വിവരണശൈലിയാണ് ഉദയ് പ്രകാശ് ഈ ചെറുകഥയുടെ രചനയ്ക്കായി ഉപയോഗിച്ചിരിക്കുന്നത്.

Conclusion:

There is no single solution to the problem of crime. However, there are a number of evidence-based strategies that can be used to reduce crime rates. It is important to note that crime is a complex issue with no easy solutions. However, by taking a comprehensive approach that addresses the root causes of crime and provides support to victims, we can make our communities safer for everyone.

Vachanagalu Summary in Kannada

Vachanagalu Summary in Kannada

Vachanagalu (also known as Vachanas) are a collection of religious poems written in Kannada by various saints and poets between the 11th and 15th centuries. Vachanagalu are known for their simple language, profound insights, and universal appeal. They deal with a wide range of topics, including spirituality, philosophy, social justice, and human relationships.

Vachanagalu Summary in Kannada

ವಚನಗಳ ಸಾರಾಂಶ/ಭಾವಾರ್ಥ:

೧) ಕಾಲುಗಳೆಂಬವು ಗಾಲಿ ಕಂಡಯ್ಯಾ,
ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ,
ಬಂಡಿಯ ಹೊಡೆವವರೈವರೂ ಮಾನಿಸರು,
ಒಬ್ಬರಿಗೊಬ್ಬರು ಸಮವಿಲ್ಲಯ್ಯ,
ಅದರಿಚ್ಚೆಯನರಿದು ಹೊಡೆಯದಿರ್ದಡೆ,
ಅದರಚ್ಚು ಮುರಿಯಿತ್ತು, ಗುಹೇಶ್ವರಾ.

ಅಲ್ಲಮಪ್ರಭುವು ಈ ಮೇಲಿನ ವಚನದಲ್ಲಿ ದೇಹವನ್ನು ಬಂಡಿಗೆ ಹೋಲಿಸಿದ್ದಾರೆ. ಬಂಡಿಗೆ ಹೋಲಿಸಿದ್ದಾರೆ. ಬಂಡಿ ಮುಂದೆ ಸಾಗಲು ಗಾಲಿಗಳು ಬೇಕೇಬೇಕು. ಆದ್ದರಿಂದ ಮನುಷ್ಯನ ದೇಹವೆಂಬ ಬಂಡಿಗೆ ಅವನ ಕಾಲುಗಳೆರಡು ಗಾಲಿಗಳೆಂದಿದ್ದಾರೆ. ಕಾಲು ಓಡಾಡಲು ಅಗತ್ಯವಾದುದರಿಂದ ಅವುಗಳನ್ನು ಬಂಡಿಯ ಚಕ್ರಕ್ಕೆ ಹೋಲಿಸಿರುವುದು ಸೂಕ್ತವಾಗಿದೆ.

ದೇಹವನ್ನು ತುಂಬಿದ ಬಂಡಿಗೆ ಹೋಲಿಸಿದ್ದಾರೆ ಅಲ್ಲಮಪ್ರಭುಗಳು ತುಂಬಿದ ಬಂಡಿಯನ್ನು ಎಚ್ಚರಿಕೆಯಿಂದ ಮುನ್ನಡೆಸಬೇಕು. ಅದೇ ರೀತಿ ದೇಹವನ್ನು ಅತ್ಯಂತ ಜಾಗರೂಕತೆಯಿಂದ, ಎಚ್ಚರದಿಂದ ನೋಡಿಕೊಳ್ಳಬೇಕು. ಅಲ್ಲಮಪ್ರಭುವು ಪಂಚೇಂದ್ರಿಯಗಳನ್ನು ಬಂಡಿ ಹೊಡೆಯುವವರಿಗೆ ಸಮೀಕರಿಸಿದ್ದಾರೆ. ಬಂಡಿ ಹೊಡೆಯುವವನಿಗೆ ಬಂಡಿಯನ್ನು ಜಾಗರೂಕತೆ ಯಿಂದ ಮುನ್ನಡೆಸುವ ಪರಿಣತಿಯಿರಬೇಕು, ದೇಹವೆಂಬ ಬಂಡಿಯನ್ನು ಹೊಡೆವವರು ನಮ್ಮ ಪಂಚೇಂದ್ರಿಯಗಳು, ನೋಟ, ಸ್ಪರ್ಶ, ಶ್ರವಣ, ರುಚಿ, ಗಂಧಗಳ ಅನುಭವಕ್ಕೆ ಬಲಿಯಾದ ಮನುಷ್ಯ ದೇಹಸುಖಕ್ಕೆ ಬಲಿಯಾಗುವ ಸಂದರ್ಭಗಳೇ ಅಧಿಕ. ಹಾಗಾಗದಂತೆ ಪಂಚೇಂದ್ರಿಯಗಳ ಮೇಲಿನ ಹಿಡಿತ ಮುಖ್ಯ. ಪಂಚೇಂದ್ರಿಯಗಳೆಲ್ಲವೂ ಒಂದಕ್ಕೊಂದು ಸರಿಸಾಟಿಯಿಲ್ಲದವು. ಎಲ್ಲವೂ ಬೇರೆ ಬೇರೆಯ ಅಗತ್ಯಗಳನ್ನು ಪೂರೈಸುವಂಥವು. ಪಂಚೇಂದ್ರಿಯಗಳ ಮೂಲಕವೇ ನಮಗೆ ಸಕಲ ಅನುಭವಗಳೂ ಲಭಿಸುವುದರಿಂದ, ಅವುಗಳೇ ದೇಹವೆಂಬ ಬಂಡಿಗೆ ಆಧಾರ.

ಆದರೆ ಇಂದ್ರಿಯ ಜನ್ಯವಾದ ಅನುಭವಗಳು ಮನುಷ್ಯನನ್ನು ಎತ್ತೆತ್ತಲೋ ಒಯ್ಯಬಾರದು. ಹಾಗಾದಲ್ಲಿ ಆ ಬಂಡಿಯ ಅಚ್ಚು, ಎಂದರೆ ಆತ್ಮನಾಶವಾಗುತ್ತದೆ. ಆದ್ದರಿಂದ ಪಂಚೇಂದ್ರಿಯಗಳನ್ನು ಬಳಸಿಕೊಂಡೇ ದೇಹವೆಂಬ ಬಂಡಿಯನ್ನು ಮುನ್ನಡೆಸಿ ಆತ್ರೋದ್ಧಾರವನ್ನು ಕಂಡುಕೊಳ್ಳಬೇಕು ಎನ್ನುವುದು ಅಲ್ಲಮಪ್ರಭುವಿನ ಚಿಂತನೆಯಾಗಿದೆ.

ಶಬ್ದಾರ್ಥ: ಐವರು ಮಾನಿಸರು-ಪಂಚೇಂದ್ರಿಯಗಳು; ಅಚ್ಚು-ಆಧಾರ ಭಾಗ.

೨) ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು ?
ಹಸಿವು ಹೋಹುದೇ
ಅಂಗದ ಮೇಲೆ ಲಿಂಗ ಸ್ವಾಯತವಾದಡೇನು ?
ಭಕ್ತನಾಗಬಲ್ಲನೇ ?
ಇಟ್ಟ ಕಲ್ಲು ಮಳೆಯ ಮೇಲೆ ಸಿಲುಕಿದಡೆ,
ಆ ಕಲ್ಲು ಲಿಂಗವೆ ? ಆ ಮಳೆ ಭಕ್ತನೆ ? ಇಟ್ಟಾತ ಗುರುವೆ
ಇಂತಪ್ಪವರ ಕಂಡಡೆ ನಾಚುವೆನಯ್ಯಾ, ಗುಹೇಶ್ವರಾ.

ಬೆಡಗಿನ ವಚನಗಳಿಂದ ಪ್ರಸಿದ್ಧನಾಗಿರುವ ಅಲ್ಲಮಪ್ರಭುವು ಭಕ್ತರಂತೆ ವೇಷ ತೊಟ್ಟಿರುವ ಡಾಂಭಿಕರ ನಡವಳಿಕೆಯನ್ನು ತನ್ನ ಈ ವಚನದಲ್ಲಿ ವಿಮರ್ಶಿಸಿದ್ದಾನೆ. ಭಕ್ತಿಯೆಂಬುದು ಶಿವನನ್ನು ಕಾಣಬೇಕೆಂಬ ಉತ್ಕಟವಾದ ಹಸಿವಿನ೦ತೆ, ಹಸಿವು ಮೇಲ್ನೋಟಕ್ಕೆ ಕಾಣುವುದಿಲ್ಲವಾದರೂ ಹೊಟ್ಟೆಯೊಳಗೆ ಹುಟ್ಟಿ ತಲ್ಲಣಗೊಳಿಸುತ್ತದೆ. ಹೊಟ್ಟೆ ಹಸಿದವನಿಗೆ ಹೊಟ್ಟೆ ತುಂಬಾ ಊಟ ಹಾಕಿ ತೃಪ್ತಿಪಡಿಸಬೇಕೇ ಹೊರತು, ರುಚಿಯಾದ ಊಟದ ಪೊಟ್ಟಣವನ್ನು ತಂದು ಹಸಿದವನ ಹೊಟ್ಟೆಗೆ ಕಟ್ಟಿದರೆ ಅವನ ಹಸಿವು ಇಂಗುವುದೇ? ಇಂಗಲಾರದು.

ಅದರಂತೆಯೇ ಶಿವಲಿಂಗವನ್ನು ಕರಡಿಗೆಯಲ್ಲಿಟ್ಟು, ಶಿವದಾರವನ್ನು ಮೈಮೇಲೆ ಧರಿಸಿದ್ದ ಮಾತ್ರಕ್ಕೆ ಅವನು ಶಿವಭಕ್ತನಾಗಿ ಬಿಡುವನ ? ಮಳೆಯ ಮೇಲೆ ಬಂಡೆ ಕಲ್ಲು ಬಿದ್ದಿರಲು ಅದು ಶಿವಲಿಂಗ, ಮಳೆಯೇ ಶಿವಭಕ್ತ ಕಲ್ಲನ್ನು ಮಳೆಯ ಮೇಲೆ ಎಸೆದಾತ ಗುರು ಎನ್ನಲಾಗದು. ಭಕ್ತನಲ್ಲದವನ ಮೈಮೇಲಿನ ಶಿವಲಿಂಗವು ಮಳೆಯ ಮೇಲೆ ಬಿದ್ದಿರುವ ಕಲ್ಲಿನಂತೆ ಎಂದು ಅಲ್ಲಮಪ್ರಭುವು ವಿಮರ್ಶಿಸಿದ್ದಾನೆ. ದೇವರು ನಿಜವಾದ ಭಕ್ತನ ಅಂತರಂಗದಲ್ಲಿರುತ್ತಾನೆ, ಬಾಹ್ಯ ಪ್ರದರ್ಶನ ವಸ್ತುಗಳಲ್ಲಲ್ಲ ಎಂಬುದನ್ನು ಅಲ್ಲಮಪ್ರಭುವು ಈ ವಚನದ ಮೂಲಕ ಸಾರಿದ್ದಾನೆ.

ಶಬ್ದಾರ್ಥ: ಓಗರ-ಅನ್ನ: ಮೊಟ್ಟೆ-ಗಂಟು; ಸ್ವಾಯತ-ಧರಿಸುವಿಕೆ; ಮೆಳೆ-ಪೊದೆ.

೩) ನಾ ದೇವನಲ್ಲದೆ ನೀ ದೇವನೆ? 
ನೀ ದೇವನಾದಡೆ ಎನ್ನನೇಕೆ ಸಲಹೆ? 
ಆರೈದು ಒಂದು ಕುಡಿತೆ ಉದಕವನೆರೆವೆ, 
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ.
ನಾದೇವ ಕಾಣಾ, ಗುಹೇಶ್ವರಾ.

ವಚನಕಾರರು ಹಾಗೂ ಭಕ್ತಿಪರಂಪರೆಯ ಕವಿಗಳು ದೇವರನ್ನು ತಮ್ಮ ಹಾಗೆಯೇ ಪರಿಭಾವಿಸಿ ಸಂಪಾದಿಸಬಲ್ಲರು, ಜಗಳವಾಡಬಲ್ಲರು, ಸವಾಲು ಎಸೆಯಬಲ್ಲರು. ಈ ವಚನದಲ್ಲಿ ಅಲ್ಲಮನು ಪ್ರಭು ಮನುಷ್ಯನನ್ನು ಸಲಹುವವನು ದೇವರು ಎಂಬ ಭಾವನೆಯು ಸುಳ್ಳಾಗುವಂತೆ ಹಸಿವ ನೀರಡಿಕೆಗಳು ಮನುಷ್ಯನನ್ನು ತಲ್ಲಣಗೊಳಿಸುವುದರಿಂದ ದೇವರಿಗೆ ಸವಾಲು ಹಾಕಿದ್ದಾನೆ. ನೀನು ದೇವರೇ ಆಗಿದ್ದರೆ ಏಕೆ. ಸಲಹುತ್ತಿಲ್ಲ? ಮನುಷ್ಯನಾದ ನಾನೇ ಹಸಿದವನಿಗೆ ತುತ್ತು ಊಟವನ್ನು, ಬಾಯಾರಿದವನಿಗೆ ನೀರನ್ನು ಕೊಡಬಲ್ಲೆ.

ಹಾಗಾಗಿ ನಿನ್ನ ಹೆಚ್ಚುಗಾರಿಕೆಯೇನೂ ಇಲ್ಲ. ಸಲಹದ ನೀನು ದೇವರಲ್ಲ. ಸಲಹುವ ನಾನೇ ( ಇಲ್ಲಿ ನಾನು ಎನ್ನುವುದು ಸಲಹುವ ಯಾರಾದರೂ ಸರಿ ಎಂಬರ್ಥದಲ್ಲಿದೆ ) ದೇವರು ಎಂದಿದ್ದಾರೆ…..

ಇದು ತಾನು ದೇವರಿಗಿಂತ ಶ್ರೇಷ್ಠ ಎಂಬ ಅಹಂ ತೋರಿಸುವುದಿಲ್ಲ. ಬದಲಿಗೆ ಮನುಷ್ಯನ ಮೂಲಭೂತ ಸಮಸ್ಯೆಯಾ ಹಸಿವು, ನೀರಡಿಕೆಗಳನ್ನು ನೀಗಿಸಬೇಕಾದ ಮಹತ್ವವನ್ನು ತಿಳಿಸುತ್ತದೆ. ‘ ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲೆಡೆ ವಸುಧೆಯೊಳಗಾತನೆ ಗಾರುಡಿಗ ರಾಮನಾಥ ‘ ಎನ್ನುವ ದಾಸಿಮಯ್ಯನ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇಲ್ಲಿ ಅಲ್ಲಮನ ಜೀವಪರವಾದ ಚಿಂತನೆ ಪ್ರಕಟವಾಗಿದೆ.

ಶಬ್ದಾರ್ಥ: ಆರೈದು-ಹುಡುಕಾಡಿ; ಕುಡಿತ-ಗುಟುಕು, ಬೊಗಸೆ, ಪದ್ಯದ ಭಾವಾರ್ಥ:

೧) ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು ?
ಹಸಿವು ಹೋಹುದೇ
ಅಂಗದ ಮೇಲೆ ಲಿಂಗ ಸ್ವಾಯತವಾದಡೇನು ?
ಭಕ್ತನಾಗಬಲ್ಲನೇ ?
ಇಟ್ಟ ಕಲ್ಲು ಮೆಳೆಯ ಮೇಲೆ ಸಿಲುಕಿದಡೆ
ಆ ಕಲ್ಲು ಲಿಂಗವೆ ? ಆ ಮಳೆ ಭಕ್ತನೆ ? ಇಟ್ಟಾತ ಗುರುವೆ ?
ಇಂತಪ್ಪವರ ಕಂಡಡೆ ನಾಚುವೆನಯ್ಯಾ, ಗುಹೇಶ್ವರಾ.

ಹನ್ನೆರಡನೆಯ ಶತಮಾನದ ಬಹುಮುಖ್ಯ ವಚನಕಾರರಲ್ಲಿ ಒಬ್ಬರಾದ ಅಲ್ಲಮಪ್ರಭುಗಳು ರಚಿಸಿರುವ ವಚನವಿದು. ಪ್ರಭುವು ಇಲ್ಲಿ ಆಡಂಬರ ಹಾಗೂ ಯಾಂತ್ರಿಕ ಭಕ್ತಿಯನ್ನು ಪ್ರಶ್ನಿಸಿರುವರಲ್ಲದೆ ಶರಣ ಮತ್ತು ಆರಾಧನೆಯ ನಡುವಿನ ವ್ಯತ್ಯಾಸವನ್ನು ಖಂಡಿಸಿರುವರು.

ಬೆಡಗಿನ ವಚನಗಳಿಂದ ಪ್ರಸಿದ್ಧನಾಗಿರುವ ಅಲ್ಲಮಪ್ರಭುವು ಭಕ್ತರಂತೆ ವೇಷ ತೊಟ್ಟಿರುವ ಡಾಂಭಿಕರ ನಡೆವಳಿಕೆಯನ್ನು ತನ್ನ ಈ ವಚನದಲ್ಲಿ ವಿಮರ್ಶಿಸಿದ್ದಾನೆ. ಭಕ್ತಿಯೆಂಬುದು ಶಿವನನ್ನು ಕಾಣಬೇಕೆಂಬ ಉತ್ಕಟವಾದ ಹಸಿವಿನಂತೆ, ಹಸಿವು ಮೇಲ್ನೋಟಕ್ಕೆ ಕಾಣುವುದಿಲ್ಲವಾದರೂ ಹೊಟ್ಟೆಯೊಳಗೆ ಹುಟ್ಟಿ ತಲ್ಲಣಗೊಳಿಸುತ್ತದೆ. ಹೊಟ್ಟೆ ಹಸಿದವನಿಗೆ ಹೊಟ್ಟೆ ತುಂಬಾ ಊಟ ಹಾಕಿ ತೃಪ್ತಿಪಡಿಸಬೇಕೇ ಹೊರತು, ರುಚಿಯಾದ ಊಟದ ಪೊಟ್ಟಣವನ್ನುತಂದು ಹಸಿದವನ ಹೊಟ್ಟೆಗೆ ಕಟ್ಟಿದರೆ ಅವನ ಹಸಿವು ಇಂಗುವುದೇ? ಇಂಗಲಾರದು.

ಅದರಂತೆಯೇ ಶಿವಲಿಂಗವನ್ನು ಕರಡಿಗೆಯಲ್ಲಿಟ್ಟು, ಶಿವದಾರವನ್ನು ಮೈಮೇಲೆ ಧರಿಸಿದ ಮಾತ್ರಕ್ಕೆ ಅವನು ಶಿವಭಕ್ತನಾಗಿಬಿಡುವನೆ ? ಮಳೆಯ ಮೇಲೆ ಕಲ್ಲು ಬಿದ್ದಿರಲು ಅದು ಶಿವಲಿಂಗ, ಮಳೆಯೇ ಶಿವಭಕ್ತ, ಕಲ್ಲನ್ನು ಎಸೆದಾತ ಗುರು ಎನ್ನಲಾಗದು. ಭಕ್ತನಲ್ಲದವನ ಮೈಮೇಲಿನ ಶಿವಲಿಂಗವು ಮೆಳೆಯ ಮೇಲೆ ಬಿದ್ದಿರುವ ಕಲ್ಲಿನಂತೆ ಎಂದು ಅಲ್ಲಮಪ್ರಭುವು ವಿಮರ್ಶಿಸಿದ್ದಾನೆ. ದೇವರು ನಿಜವಾದ ಭಕ್ತನ ಅಂತರಂಗದಲ್ಲಿರುತ್ತಾನೆ, ಬಾಹ್ಯ ಪ್ರದರ್ಶನದ ವಸ್ತುಗಳಲ್ಲಲ್ಲ ಎಂಬುದನ್ನು ಅಲ್ಲಮಪ್ರಭುವು ಈ ವಚನದ ಮೂಲಕ ಸಾರಿದ್ದಾನೆ.

೨) ನಾ ದೇವನಲ್ಲದೆ ನೀ ದೇವನೆ ?
ನೀ ದೇವನಾದಡೆ ಎನ್ನನೇಕೆ ಸಲಹೆ ?
ಆರೈದು ಒಂದು ಕುಡಿತೆ ಉದಕವನೆರೆವೆ,
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ.
ನಾದೇವ ಕಾಣಾ, ಗುಹೇಶ್ವರಾ.

ವಚನಕಾರರು ಹಾಗೂ ಭಕ್ತಿಪರಂಪರೆಯ ಕವಿಗಳು ದೇವರನ್ನು ತಮ್ಮ ಹಾಗೆಯೇ ಪರಿಭಾವಿಸಿ ಸಂವಾದಿಸಬಲ್ಲರು, ಜಗಳವಾಡಬಲ್ಲರು, ಸವಾಲು ಎಸೆಯಬಲ್ಲರು. ಈ ವಚನದಲ್ಲಿ ಅಲ್ಲಮನು ಮನುಷ್ಯನನ್ನು ಸಲಹುವವನು ದೇವರು ಎಂಬ ಭಾವನೆಯು ಸುಳ್ಳಾಗುವಂತೆ ಹಸಿವು, ನೀರಡಿಕೆಗಳು ಮನುಷ್ಯನನ್ನು ತಲ್ಲಣಗೊಳಿಸುವುದರಿಂದ ದೇವರಿಗೆ ಸವಾಲು ಹಾಕಿದ್ದಾನೆ.

ನೀನು ದೇವರೇ ಆಗಿದ್ದರೆ ಏಕೆ ಸಲಹುತ್ತಿಲ್ಲ? ಮನುಷ್ಯನಾದ ನಾನೇ ಹಸಿದವನಿಗೆ ತುತ್ತು ಊಟವನ್ನು ಬಾಯಾರಿದವನಿಗೆ ನೀರನ್ನು ಕೊಡಬಲ್ಲೆ. ಹಾಗಾಗಿ ನಿನ್ನ ಹೆಚ್ಚುಗಾರಿಕೆಯೇನೂ ಇಲ್ಲ. ಸಲಹದ ನೀನು ದೇವರಲ್ಲ. ಸಲಹುವ ನಾನೇ (ಇಲ್ಲಿ ನಾನು ಎನ್ನುವುದು ಸಲಹುವ ಯಾರಾದರೂ ಸರಿ ಎಂಬರ್ಥದಲ್ಲಿದೆ) ದೇವರು ಎಂದಿದ್ದಾನೆ.

ಇದು ತಾನು ದೇವರಿಗಿಂತ ಶ್ರೇಷ್ಠ ಎಂಬ ಅಹಂ ತೋರಿಸುವುದಿಲ್ಲ. ಬದಲಿಗೆ ಮನುಷ್ಯನ ಮೂಲಭೂತ ಸಮಸ್ಯೆಯಾದ ಹಸಿವು, ನೀರಡಿಕೆಗಳನ್ನು ನೀಗಿಸಬೇಕಾದ ಮಹತ್ವವನ್ನು ತಿಳಿಸುತ್ತದೆ. ‘ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲೆಡೆ ವಸುಧೆಯೊಳಗಾತನೆ ಗಾರುಡಿಗ ರಾಮನಾಥ’ ಎನ್ನುವ ದಾಸಿಮಯ್ಯನ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅಲ್ಲಮನ ಜೀವಪರವಾದ ಚಿಂತನೆ ಇಲ್ಲಿ ಪ್ರಕಟವಾಗಿದೆ.

Conclusion

Vachanagalu are a unique and precious treasure of Kannada literature. They are a source of inspiration and guidance for people of all faiths and backgrounds. Vachanagalu teach us about the importance of compassion, equality, and social justice. They also teach us about the nature of reality and the path to spiritual liberation.

1st PUC Summary

1st PUC Summary

The First Year Pre-University Course (1st PUC) in Karnataka is a two-year course that prepares students for the Second Year Pre-University Course (2nd PUC) and then for university studies. The 1st PUC course covers a wide range of subjects, including English, Kannada, Mathematics, Science, Social Science, and a variety of optional subjects.

The First Year Pre-University Course Summary provides an overview of the course, including its objectives, its structure, and the subjects covered. It also highlights the importance of the 1st PUC course in preparing students for higher education and for their future careers.

1st PUC Summary

  • Duryodhana Vilapa Summary in Kannada
  • Vachanagalu Summary in Kannada
  • Devanolidana Kulave Sathkulam Summary in Kannada
  • Halubidal Kalmaram Karaguvante Summary in Kannada
  • Tallanisadiru Kandya Talu Manave Summary in Kannada
  • Shishu Makkaligolida Madeva Summary in Kannada
  • Akhanda Karnataka Summary in Kannada
  • Endige Summary in Kannada
  • Magu Mattu Hannugalu Summary in Kannada
  • Na Bari Brunavalla Summary in Kannada
  • Matte Surya Baruttane Summary in Kannada
  • Sunamiya Hadu Summary in Kannada
  • Holige Yantrada Ammi Summary in Kannada
  • Devarigondu Arji Summary in Kannada
  • Jivake Indhana Summary in Kannada
  • Gandhi Summary in Kannada
  • Ragi mudde Summary in Kannada
  • Jyotishya Arthapurnavo Artharahitavo Summary in Kannada
  • Sharsti Mastara Mattavara Makkalu Summary in Kannada
  • Buddha Bisilurinavanu Summary in Kannada
  • Mahatmara Guru Summary in Kannada
  • Nirakaran Summary in Kannada
  • Krishi Sanskriti Mattu Jagatikarana Summary in Kannada
  • Chaturana Chaturya Summary in Kannada

The Conclusion to the First Year Pre-University Course Summary summarizes the key concepts covered in each subject and emphasizes the importance of understanding these concepts for success in the 2nd PUC course and beyond. It also provides tips for students on how to prepare for the 1st PUC exams and on how to make the most of their time in 1st PUC.

Duryodhana Vilapa Summary in Kannada

Duryodhana Vilapa Summary in Kannada

Duryodhana Vilapa is a Kannada poem written by Ranna in the 10th century. It is a part of the Shabdamanidarpana, a collection of poems on various topics. The poem describes the lamentation of Duryodhana, the antagonist of the Mahabharata, on his deathbed.

Duryodhana Vilapa Summary in Kannada

ಪದ್ಯಗಳ ಸಾರಾಂಶ/ವಿಮರ್ಶೆ:

ದುರ್ಯೋಧನನು ತನ್ನ ಸಮಸ್ತ ಬಂಧುಬಾಂಧವರನ್ನು ಕಳೆದುಕೊಂಡ ನಂತರವೂ ಯುದ್ಧವನ್ನು ಮುಂದುವರೆಸಿ, ತನ್ನ ಸೇಡನ್ನು ಪೂರೈಸಿಕೊಳ್ಳುವ ಸಲುವಾಗಿ ಯುದ್ಧೋತ್ಸಾಹವನ್ನು ಉಳಿಸಿಕೊಂಡಿದ್ದನು. ಯುದ್ಧದಲ್ಲಿ ತನ್ನ ಮುಂದಿನ ನಡೆ ಹೇಗೆಂಬುದನ್ನು ಶರಶಯ್ಕೆಯಲ್ಲಿ ಮಲಗಿದ್‌ದ ಭೀಷ್ಮಾಚಾರರೊಡನೆ ಸಮಾಲೋಚಿಸಿ ತೀರ್ಮಾನಿಸಲು ಅವರಿದ್ದಲ್ಲಿಗೆ ಹೊರಡು ತಾನೆ. ಆಗ ರಣರಂಗದಲ್ಲಿ ಹೋರಾಡಿ ಮಡಿದ ಬಂಧುಮಿತ್ರರ ಶವಗಳನ್ನು ಕಂಡಾಗ ಅವನ ದುಃಖ ಮಡುಗಟ್ಟಿ ನಿಲ್ಲುವುದನ್ನು ಕವಿ ಇಲ್ಲಿ ವರ್ಣಿಸಿದ್ದಾನೆ.

೧) ಉಡಿದಿರ್ದ ಕಯ್ದು ನೆತ್ತರ
ಕಡಲೊಳಗಡಿಗಡಿಗೆ ತಳಮನುರ್ಚುರ ಕಾ
ಲಿಡಲೆಡೆವಡೆಯದೆ ಕುರುಪತಿ 
ದಡಿಗನಣಂಗಳನ ಮೆಟ್ಟಿ ಮೆಲ್ಲನೆ ನಡೆದಂ

ದುರ್ಯೊಧನನು ಂಗಕ್ಕೆ ಕಾಲಿಟ್ಟ ಸಂದರ್ಭವನ್ನು ಕವಿ ಇಲ್ಲಿ ವಿವರಿಸಿದ್ದಾನೆ. ಲಕ್ಷಾಂತರ ಜೀವಹಾನಿಯ ಪರಿಣಾಮದಿಂದ ರಕ್ತದ ಸಮುದ್ರವೇ ಅಲ್ಲಿದ್ದಿತು. ಆ ರುಧಿರ ಕಡಲಿನಲ್ಲಿ ಯೋಧರ ಆಯುಧಗಳೆಲ್ಲ ಮುರಿದು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕೌರವೇಶ್ವರನು ಆ ನೆಲದಲ್ಲಿ ಮುರಿದು ಬಿದ್ದು ಹೂತುಹೋಗಿರುವ ಆಯುಧಗಳ ಮೇಲೆಯೇ ಪಾದಗಳನ್ನು ಊರಿ ನಡೆಯಬೇಕಾಯಿತು. ಇದರಿಂದ ಕೌರವೇಶ್ವರನ ಪಾದಗಳಿಗೆ ನೋವಾಯಿತಂತೆ. ಪಾದ ಊರಲು ಸ್ಥಳವಿಲ್ಲದೆ ಅಲ್ಲಿ ಬಿದ್ದಿದ್ದ ಭಾರಿ ಹೆಣಗಳ ಮೇಲೆ ಕಾಲಿಟ್ಟು ಮೆಲ್ಲನೆ ಬೀಳದಂತೆ ನಡೆಯುವಂತಾಯಿತೆಂದು ಕವಿ ವಿವರಿಸಿದ್ದಾನೆ.

ಶಬ್ದಾರ್ಥ: ಉಡಿದಿರ್ದ-ಮುರಿದ; ಕೈದು-ಆಯುಧ; ತಳ-ಪಾದ; ಉರ್ಚು-ಚುಚ್ಚು; ದಡಿಗವೆಣ (ದಡಿಗ+ಪಣ)ಭಾರಿ ಹೆಣ.

೨) ಇಭಶೈಲಂಗಳನೇಜಿಯೇಟಿ ರುಧಿರಸ್ಕೋತಂಗಳಂ ದಾಂಟಿ ದಾಂ
ಟಿಭದೋರ್ನಿಲಲತಾಪ್ರತಾನವಿಪಿನವಾತಂಗಳೊಳ್ ಸಿಕ್ಕಿಸಿ
ಲೈ ಭರಂಗೆಯ್ದುಬಿದೆಯ್ಲಿ ಸಂಜಯಶಿರಸ್ಕಂಧಾವಲಂಬಂ ಕುರು
ಪ್ರಭು ಕಂಡಂ ಶರಜಾಲಜರ್ಜರಿತಗಾತ್ರತ್ರಾಣನಂ ದ್ರೋಣನಂ

ಹೆಣಗಳ ಮೇಲೆ ಕಾಲಿಟ್ಟು ನಡೆಯುತ್ತಿರುವ ಸ್ಥಿತಿಯನ್ನು ಕಂಡು ಅವನೊಡನಿದ್ದ ಸಂಜಯ ಕಣ್ಣೀರು ಗರೆದನು. ತನುಜಾನುಜರ ವಿಯೋಗದಿಂದ ನೊಂದು ನೊಂದು ಮುಂದೆ ಸಾಗುವಾಗ ದುರ್ಯೊಧನನು ತನ್ನ ಗುರುವಾದ ದ್ರೋಣರ ಶವವನ್ನು ಎದಿರುಗೆ ವ ಸಂದರ್ಭವನ್ನು ರನ್ನ ಈ ಪದ್ಯದಲ್ಲಿ ವಿವರಿಸಿದ್ದಾನೆ.

ದುರ್ಯೋಧನನು ರಣರಂಗದಲ್ಲಿ ಸತ್ತು ಬಿದ್ದಿದ್ದ ದೊಡ್ಡ ದೊಡ್ಡ ಆನೆಗಳ ಪರ್ವತದಂತಹ ದೇಹವನ್ನು ಏರಿ ಏರಿ, ಹರಿಯುತ್ತಿರುವ ರಕ್ತದ ಕಾಲುವೆಯನ್ನು ದಾಟಿ ದಾಟಿ ಮುಂದುವರೆಯುತ್ತಿದ್ದನು. ಆ ಸಂದರ್ಭದಲ್ಲಿ ದಟ್ಟವಾದ ಕಾಡಿನಲ್ಲಿ ಇಳಿಬಿದ್ದಿರುವ ಕಪ್ಪುಬಳ್ಳಿಗಳಂತೆ ಚಾಚಿಕೊಂಡಿದ್ದ ಆನೆಗಳ ಸೊಂಡಿಲುಗಳನ್ನು ಎಡವಿದ್ದರಿಂದ ಕಾಲು ತೊಡರಿತಂತೆ. ರಣರಂಗ ದಲ್ಲಿ ನಡೆಯುತ್ತಿದ್ದರೂ ಮಹಾರಣ್ಯದಲ್ಲಿ ನಡೆಯುತ್ತಿರುವಂತೆ ಅವನಿಗೆ ಭಾಸವಾಯಿತಂತೆ. ಆಗ ಕೌರವನು ಸಂಜಯನ ಹೆಗಲ ಮೇಲೆ ಕೈ ಹಾಕಿ ಕೆಳಕ್ಕೆ ಬೀಳದ ಹಾಗೆ ನಡೆದು ಬರುವಾಗ, ನೂರಾರು ಬಾಣಗಳ ಜಾಲಕ್ಕೆ ಸಿಕ್ಕಿ ಜರ್ಜರಿತವಾಗಿ ಸತ್ತು ಬಿದ್ದಿದ್ದ ದ್ರೋಣನ ಶವವನ್ನು ಕಾಣುವನು.

ಶಬ್ದಾರ್ಥ: ಇಭಶೈಲ-ಆನೆಗಳ ಬೆಟ್ಟ, ರುಧಿರ-ರಕ್ತ ಸ್ರೋತ-ನದಿ; ಇಭದೋ- ಆನೆಗಳ ಸೊಂಡಿಲು; ನೀಲಲತಾ-ಕಪ್ಪು ಬಳ್ಳಿ; ಪ್ರತಾನ-ಗುಂಪು; ವಾತ-ಸಮೂಹ; ಉಳಿದೆ-ಲೆಕ್ಕಿಸದೆ; ಸ್ಕಂಧ-ಹೆಗಲು; ಗಾತ್ರ-ದೇಹ; ತ್ರಾಣ-ರಕ್ಷಕ (ಕವಚ).

ವ|| ಅಂತು ನಿಸರ್ಗದುಷ್ಪಧೃಷ್ಟದ್ಯುಮ್ಮ ಕಚನಿಗ್ರಹಕರರು, ಮೌಳಿಯಾಗಿರ್ದ ಭಾರಧ್ವಾಜನಿರವಂ ರಾಜರಾಜ ನೋಡಿ. ಸ್ವಭಾವತಃ ದುಷ್ಟ ಪ್ರವೃತ್ತಿಯವನಾದ ಧೃಷ್ಟದ್ಯುಮ್ಮನ ಕೈಯಿಂದ ತಲೆಕಡಿಸಿಕೊಂಡು ಸತ್ತುಬಿದ್ದಿರುವ ಭರದ್ವಾಜ ವಂಶಜನಾದ ದ್ರೋಣಾಚಾರರ ಕಳೇಬರವನ್ನು ನೋಡಿದಾಗ ದುರ್ಯೋಧನನಿಗೆ ದುಃಖ ಉಮ್ಮಳಿಸಿ ಬಂದಿತು. ಶಬ್ದಾರ್ಥ: ನಿಸರ್ಗದುಷ್ಟ-ಸ್ವಭಾವತಃ ಕೆಟ್ಟವನಾದ; ಕಚ-ತಲೆಗೂದಲು; ನಿಗ್ರಹ-ಶಿಕ್ಷೆ, ದಂಡನೆ; ವಿಲುಳಿತ-ತಿರುಚಲ್ಪಟ್ಟು; ಮೌಳಿ-ತಲೆ; ಭಾರಧ್ವಾಜ-ದ್ರೋಣ.

೩) ಅಆಯೆಮೆ ಬಿಲ್ಲ ಬಿನ್ನಣಕ್ಕೆ ಗಾಂಡೀವಿಯಲ್ಕು ಪಿನಾಕಪಾಣಿಯುಂ 
ನೆಳೆಯನಿದಿರ್ಚಿ ನಿಮ್ಮೊಡನೆ ಕಾದಿ ಗೆಲಲ್ಕದು ನಿಮುಪೇಕ್ಷೆಯೆಂ 
ದಯೆನಿದೆನ್ನ ಕರ್ಮವಶವೆಂದೆಯೆಂ ನಿಮಗಿಂತು ಸಾವುಮೀ 
ತೆಆದಿನಕಾರಣಂ ನಆಯೆ ಸಂಭವಿಸಿರ್ದುದೊ ಕುಂಭಸಂಭವಾ

ದ್ರೋಣಾಚಾರರ ಶವದ ಮುಂದೆ ನಿಂತು ದುರ್ಯೋಧನನು ಪ್ರಲಾಪಿಸಿದ ಬಗೆ ಇಲ್ಲಿದೆ. ದ್ರೋಣರನ್ನು ಕಂಡ ಕೌರವೇಶ್ವರನು “ಅಯ್ಯೋ ನೀವು ಬಿಲ್ವಿದ್ಯಾಪಾರಂಗತರೆಂಬುದು ಇಡೀ ಜಗತ್ತಿಗೇ ತಿಳಿದಿದೆ. ಅಷ್ಟೇ ಅಲ್ಲ ಅರ್ಜುನನೇಕೆ, ಸಾಕ್ಷಾತ್ ಪರಮೇಶ್ವರನೂ ನಿಮ್ಮನ್ನು ಎದುರಿಸಿ ಗೆಲ್ಲಲು ಅಸಮರ್ಥ. ನೀವು ವೀರಾವೇಶದಿಂದ ಹೋರಾಡಿ ಪಾಂಡವರನ್ನು ಜಯಿಸದೆ ಉದಾಸೀನ ತೋರಿದಿರೆಂದು ನಾನಾದರೂ ಭಾವಿಸುವುದಿಲ್ಲ. ನನ್ನ ಕರ್ಮದ ಫಲದಿಂದಾಗಿ ನೀವು ಜಯವನ್ನು ಸಾಧಿಸಲಾಗ ಲಿಲ್ಲವಷ್ಟೇ; ನಿಮ್ಮಂತಹ ಪರಾಕ್ರಮಿಗೆ ಇಂತಹ ಸಾವು ಹೇಗೆ ಸಂಭವಿಸಿತೋ ಕಾರಣ ತಿಳಿಯದಾಗಿದೆ” ಎಂದು ದುಃಖಿಸಿದನು.

ಶಬ್ದಾರ್ಥ: ಬಿನ್ನಣ-ಚಾತುರ್ಯ, ನೈಪುಣ್ಯ ಕೌಶಲ್ಯ: ಪಿನಾಕಪಾಣಿ-ಶಿವ ನೆಲೆಯನ್-ಅಸಮರ್ಥ, ಕುಂಭಸಂಭವದ್ರೋಣ.

ವ|| ಎಂದು ದುಃಖಂಗೆಯ್ದು ಕುಂಭಸಂಭವನಂ ಪ್ರದಕ್ಷಿಣಂಗೆಯ್ದು ಬರುತ್ತಮಾ ದಿಶಾಭಾಗದೊಳ್ ಎಂದು ದುಃಖಿಸುತ್ತಾ ದುರ್ಯೋಧನನು ದ್ರೋಣಾಚಾರರ ದೇಹಕ್ಕೆ ಮೂರು ಬಾರಿ ಪ್ರದಕ್ಷಿಣೆ ಬಂದು, ಅಲ್ಲಿಂದ ಮುಂದುವರೆಯುವನು – ಆ ದಿಕ್ಕಿನಲ್ಲಿ.

೪) ಅರೆಮುಗಿದಿರ್ದ ಕಲರಲರ್ದಮೊಗಂ ಕಡಿವೋದ ಕಮ್ಯುಮಾ 
ಸುರತರಮಾಗೆ ಕರ್ಚಿದವುಡುಂ ಬೆರಸನ್ಯಶರಪ್ರಹಾರ ಜ.
ರ್ಜರಿತಶರೀರನಾಗಿ ನವಲೋಹಿತವಾರ್ಧಿಯೊಳಳು ಬಿಳನಂ
ಕುರುಪತಿ ನೋಡಿ ಕಂಡನಭಿಮನ್ಯುಕುಮಾರನನಾಜಿವೀರನಂ

ದ್ರೋಣರ ಶವದ ಮುಂದೆ ದುಃಖಿಸಿ, ಅವರಿಗೆ ನಮಸ್ಕರಿಸಿ ಮುಂದೆ ಸಾಗಿದ ದುರ್ಯೋಧನನಿಗೆ ಅಭಿಮನ್ಯುವಿನ ಶವ ಸಿಗುತ್ತದೆ. ದುರ್ಯೊಧನ ಕಂಡ ಅಭಿಮನ್ಯುವಿನ ಮೃತದೇಹದ ವರ್ಣನೆಯನ್ನು ರನ್ನ ಇಲ್ಲಿ ನೀಡಿರುವನು. ದುರ್ಯೋಧನನ ಕಣ್ಣಿಗೆ ಅಭಿಮನ್ಯುವಿನ ಶವ ಕಂಡುದು ಹೀಗೆ: “ಅಭಿಮನ್ಯುವಿನ ಕಣ್ಣರೆಪ್ಪೆಗಳು ಅರ್ಧಮುಚ್ಚಿ ತೆರೆದಿದ್ದವಂತೆ. ಅವನ ಕೈಗಳು ಕತ್ತರಿಸಿ ಹೋಗಿದ್ದವು. ಶತ್ರುಗಳ ಬಾಣದ ಏಟಿನಿಂದಾಗಿ ಅವನ ದೇಹದ ತುಂಬಾ ಗಾಯಗಳಾಗಿದ್ದವು. ಅವನ ದೇಹವು ರಕ್ತದ ಮಡುವಿನಲ್ಲಿ ಅದ್ದಿದಂತಿತ್ತು.” ಯುದ್ಧದಲ್ಲಿ ಮಹಾ ಪರಾಕ್ರಮಿ ಎನಿಸಿದ್ದ ಅಭಿಮನ್ಯುವನ್ನು ದುರ್ಯೊಧನನು ಇಂತಹ ಸ್ಥಿತಿಯಲ್ಲಿ ಕಂಡನೆಂದು ಕವಿ ವರ್ಣಿಸಿದ್ದಾನೆ.

ಶಬ್ದಾರ್ಥ: ಕಲರ್ (ಕಣ್+ಮಲರ್)-ಕಣ್ಣೆಂಬ ಹೂ; ಅಲರ್ದ-ಅರಳಿದ ಆಸುರತರ-ಅತಿಭಯಂಕರ; ಲೋಹಿತ ವಾರ್ಧಿ-ರಕ್ತದ ಕಡಲು; ಅಬ್ದು-ಮುಳುಗಿ; ಆಜಿ-ಯುದ್ಧ. ವು ಅಂತಾತನನಹಿಕೇತನಂ ನೋಡಿ-ಹೀಗೆ ಅಭಿಮನ್ಯುವನ್ನು ದುರ್ಯೋಧನ ನೋಡಿದನು. ಶಬ್ದಾರ್ಥ: ಅಹಿಕೇತನ-ಸರ್ಪಧ್ವಜ, ದುರ್ಯೋಧನ.

೫) ಗುರುಪಣ್ಣಿದ ಚಕ್ರವ್ಯೂ 
ಹರಚನೆ ಪೆರ್ಗರಿದು ಪುಗಲದಂ ಪೊಕ್ಕು ರಣಾ
ಜರದೊಳರಿನೃಪರನಿಕ್ಕಿದ
ನರಸುತ ನಿನ್ನೊ ರೆಗೆ ದೊರೆಗೆ ಗಂಡರುಮೊಳರೇ

ಅಭಿಮನ್ಯುವಿನ ಶವವನ್ನು ಕಂಡಾಗ ದುರ್ಯೋಧನನಾಡುವ ಮೆಚ್ಚುಗೆಯ ಮಾತುಗಳನ್ನು ನಾವು ಈ ಮೇಲಿನ ಪದ್ಯದಲ್ಲಿ ಕಾಣಬಹುದು. ದುರ್ಯೊಧನನು ಅಭಿಮನ್ಯುವಿನ ಸಾಹಸವನ್ನು ಮೆಚ್ಚುತ್ತಾ ‘ಗುರುದ್ರೋಣರು ರಚಿಸಿದ ಚಕ್ರವ್ಯೂಹವನ್ನು ಭೇದಿಸಿ ಒಳಪ್ರವೇಶಿಸಲು ಬೇರಾರಿಗೂ ಸಾಮರ್ಥ್ಯವಿರಲಿಲ್ಲ. ಆದರೆ ನೀನು ನಿನ್ನ ಸಾಮರ್ಥ್ಯದಿಂದ ಚಕ್ರವ್ಯೂಹವನ್ನು ಭೇದಿಸಿದೆ. ಒಳನುಗ್ಗಿ ಪರಾಕ್ರಮಿಗಳನ್ನು ಎದುರಿಸಿ ಕೊಂದ ನೀನು, ಅರ್ಜುನನಿಗೆ ತಕ್ಕ ಮಗನಾಗಿದ್ದೀಯೆ. ನಿನ್ನ ಧೈರ್ಯ-ಸಾಹಸಗಳಿಗೆ ಸಮಾನರಾದ ಪರಾಕ್ರಮಿಗಳು ಬೇರೆ ಯಾರಿದ್ದಾರೆ?” ಎಂದು ಹೊಗಳಿದನು. ಅಭಿಮನ್ಯು ಶತ್ರುಪುತ್ರನಾಗಿದ್ದರೂ ಅವನ ಗುಣವನ್ನು ಮೆಚ್ಚುವ ದುರ್ಯೋಧನನ ಅಂತಃಕರಣ ಇಲ್ಲಿ ಅನಾವರಣಗೊಂಡಿದೆ.

ಶಬ್ದಾರ್ಥ: ಹಣ್ಣು (ಕಿ)-ರಚಿಸು; ಪುಗಲ್-ಪ್ರವೇಶಿಸಲು; ರಣಾಜಿರ-ಯುದ್ಧಭೂಮಿ; ಅರಿ-ಶತ್ರು: ನರ-ಅರ್ಜುನ; ಒರೆದೊರೆ-ಸರಿಸಮ.

೬) ಅಸಮಬಲ ಭವದ್ವಿಕ್ರಮ
ಮಸಂಭವಂ ಪೆರರ್ಗೆ ನಿನ್ನನಾನಿನಿತಂ ಪ್ರಾ
ರ್ಥಿಸುವೆನಭಿಮನ್ಯು ನಿಜಸಾ
ಹಸೈಕದೇಶಾನುಮರಣಮೆಮಗಕ್ಕೆ ಗಡಾ

ಅಭಿಮನ್ಯುವಿನ ಶವದ ಮುಂದೆ ನಿಂತ ದುರ್ಯೋಧನನು ಅವನ ಪ್ರಶಂಸೆಯನ್ನು ಮುಂದುವರೆಸುತ್ತಾ “ಅಸಮ ಶಾಲಿ ಯಾದ ಅಭಿಮನ್ಯು ಕುಮಾರನೆ, ನಿನ್ನಂತಹ ಪರಾಕ್ರಮಿಗಳು ಮತ್ತೊಬ್ಬರಿಲ್ಲ. ನಿನ್ನ ಮುಂದೆ ನಿಂತಿರುವನಾನು ಬೇಡಿಕೊಳ್ಳುವುದಿಷ್ಟೇ; ನಿನ್ನ ಸಾಹಸದ ಹತ್ತನೇ ಒಂದಂಶವಾದರೂ ನನ್ನಲ್ಲಿದ್ದರೆ ಅದಕ್ಕನುಗುಣವಾದ ವೀರಮರಣ ನನಗೆ ಉಂಟಾಗಲಿ” ಎಂದು ಪ್ರಾರ್ಥಿಸಿದನು.

ಶತ್ರುವಿನ ಮಗನಾದ ಅಭಿಮನ್ಯುವನ್ನು ಕಂಡು ರೋಷದಿಂದ ಕೆರಳುವ ಬದಲು, ಅವನ ಸಾಹಸಗುಣವನ್ನು ಮೆಚ್ಚುವ ದುರ್ಯೊಧನನ ವ್ಯಕ್ತಿತ್ವ ನಿಜಕ್ಕೂ ಅಪರೂಪದ್ದೆಂಬಂತೆ ರನ್ನ ಚಿತ್ರಿಸಿದ್ದಾನೆ. ಅಲ್ಲದೆ ಸತ್ತು ವೀರಮರಣವನ್ನಪ್ಪಿದರೂ ಸರಿಯೇ, ಯುದ್ಧ ಮಾಡಿಯೇ ತೀರಬೇಕೆಂಬ ಅವನ ಆಂತರ್ಯದ ಛಲ ಇಲ್ಲಿ ಪುಟಿದೆದ್ದಿದೆ. ಆದ್ದರಿಂದಲೇ ಅವನು ಬಂದರೆ ವೀರಮರಣ ಬರಲಿ ಎಂದು ಅಪೇಕ್ಷಿಸುತ್ತಿದ್ದಾನೆ. ಅವನ ಕ್ಷಾತ್ರಗುಣಕ್ಕೆ ತೀರಾ ಸಹಜವಾದ ಮಾತಿದಾಗಿದೆ. ಶಬ್ದಾರ್ಥ:ಭವದ್ವಿಕ್ರಮ (ಭವತ್+ವಿಕ್ರಮ)-ನಿನ್ನ ಶೌರ್ಯ; ನಿಜಸಾಹಸ-ನಿನ್ನ ಪರಾಕ್ರಮ; ಏಕದೇಶ-ಒಂದು ಅಂಶ, ಹೋಲುವ; ಅನುಮರಣ-ಅನುರೂಪವಾದ (ಅನುಗುಣವಾದ) ಮರಣ.

ವ|| ಎಂದಾತ್ಮಗತದೊಳ ಬಗೆದು ಅಂತಭಿಮನ್ಯುಗೆ ಕಯ್ದಳಂ ಮುಗಿದು ಬರುತ್ತುಂ ತನ್ನ ಮಗನಪ್ಪ ಲಕ್ಷಣಕುಮಾರನಂ ನೆನೆದುತಕಂಠನಾಗಿ ತದಾಸನ್ನ ಪ್ರದೇಶದೊಳ್ ತನ್ನ ಕುಮಾರನಂ ಕಂಡು ಪುತ್ರಸ್ನೇಹಕಾತರಹೃದಯನಾಗಿಗಾಂಧಾರೀ ನಂದನಂ ಭಾನುಮತೀನಂದನನ ವದನಾರವಿಂದಮಂ ನೋಡಿ-ಅಭಿಮನ್ಯುವಿಗೆ ಬಂದಂತಹ ವೀರಮರಣವು ತನಗೂ ಸಂಭವಿಸಲೆಂದು ದುರ್ಯೊಧನನು ಮನದಲ್ಲೇ ಪ್ರಾರ್ಥಿಸಿ, ಅಭಿಮನ್ಯುವಿಗೆ ಕೈ ಮುಗಿದು ಮುಂದುವರೆಯುವಾಗ ಅವನಿಗೆ ತನ್ನ ಮಗನಾದ ಲಕ್ಷಣಕುಮಾರನ ನೆನಪಾಗುತ್ತದೆ.

ದುಃಖ ದಿಂದ ಗಂಟಲು ಉಬ್ಬುತ್ತದೆ. ಅವನ ಹೃದಯ ಪುತ್ರವಾತ್ಸಲ್ಯದಿಂದ ಮಿಡಿಯುತ್ತದೆ. ಅಷ್ಟರಲ್ಲೇ ಅವನಿಗೆ ಮಗನ ತಾವರೆಯಂತಹ ಮೊಗ ಗೋಚರಿಸುತ್ತದೆ.

ಶಬ್ದಾರ್ಥ: ಮನ್ಮೂದ್ಧತಕಂಠನಾಗಿ-ಶೋಕಭರಿತವಾದ ಧ್ವನಿಯುಳ್ಳವನಾಗಿ; ತದಾಸನ್ನ (ತತ್+ಆಸನ್ನು-ಅದಕ್ಕೆ ಹತ್ತಿರದ; ಗಾಂಧಾರೀನಂದನ-ದುರ್ಯೊಧನ; ಭಾನುಮತಿನಂದನ-ಲಕ್ಷಣಕುಮಾರ.

೭) ಜನಕಂಗೆ ಜಲಾಂಜಲಿಯಂ 
ತನೂಭವಂ ಕುಡುವುದುಚಿತಮದುಗೆಟ್ಟಗಳ
ನಿನಗಾಂ ಕುಡುವಂತಾದುದೆ
ತನೂಜ ನೀಂ ಕ್ರಮವಿಪರ್ಯಯಂ ಮಾಡುವುದೇ

ತನ್ನ ಮಗ ಲಕ್ಷಣಕುಮಾರನ ಶವವನ್ನು ನೋಡಿದಾಕ್ಷಣ ದುರ್ಯೊಧನನ ದುಃಖದ ಕಟ್ಟೆಯೊಡೆಯುತ್ತದೆ. ಬಾಳಿ ಬದುಕಬೇಕಾಗಿದ್ದ ತನ್ನ ಕರುಳಿನ ಕುಡಿಯನ್ನು ಕಂಡ ದುರ್ಯೊಧನನು “ತಂದೆಯಾದವನಿಗೆ ಮಗನಾದವನು ಎಳ್ಳು-ನೀರಿನ ತರ್ಪಣವನ್ನು ಕೊಡಬೇಕಾದ್ದು ಲೋಕರೂಢಿ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ತಂದೆಯಾದ ನಾನೇ ಮಗನಾದ ನಿನಗೆ ತರ್ಪಣವನ್ನು ಬಿಡುವಂತಾಯಿತೇ? ಅಯ್ಯೋ ಮಗನೆ, ನನಗಿಂತ ಮೊದಲು ಪ್ರಾಣವನ್ನು ತೊರೆದು ನೀನೇಕೆ ಹೀಗೆ ಕ್ರಮವನ್ನು ತಪ್ಪಿಸಿದೆ?” ಎಂದು ದುಃಖಿಸಿದನು. ಪುತ್ರಶೋಕತಪ್ತನಾದ ದುರ್ಯೊಧನನ ವಿಲಾಪ ಕರುಳು ಮಿಡಿಯುವಂತೆ ಇಲ್ಲಿ ಚಿತ್ರಿತವಾಗಿದೆ. 

ಶಬ್ದಾರ್ಥ: ಜಲಾಂಜಲಿ ಲ+ಅಂಜಲಿ)-ತರ್ಪಣ; ಕ್ರಮವಿಪರ್ಯಯ-ಪದ್ಧತಿ ತಪ್ಪುವುದು, ಕ್ರಮ ವ್ಯತ್ಯಾಸ.

ವ|| ಎಂದು ಪಶ್ಚಾತ್ತಾಪಂಗೆಯೆ ಸಂಜಯಂಸಂತೈಸಿ ಮುಂದೊಮ್ಮೆಭೀಮಸೇನನ ಗದಾಪರಿಘ ಪ್ರಹರಣದಿಂದ ರುಧಿರ ಪ್ರವಾಹವಶಗತನಾಗಿರ್ದ ಯುವರಾಜನಿರ್ದೆಡೆಯಂ ಕುರುರಾಜನೆಯೆವಂದಾಗಳ್ ಪುತ್ರನಿಗೆ ತರ್ಪಣ ಕೊಡುವ ಸಂದರ್ಭವೊದಗಿದ್ದಕ್ಕಾಗಿ ಪಶ್ಚಾತ್ತಾಪಪಡುತ್ತಿರುವ ದುರ್ಯೋಧನನನ್ನು ಸಂಜಯನು ಸಂತೈಸಿ, ಮುಂದೆ ಕರೆದೊಯ್ದನು. ಅಲ್ಲಿ ಅವರಿಗೆ ಭೀಮಸೇನನ ಗದಾಪ್ರಹಾರದಿಂದ ಹತನಾಗಿ ರಕ್ತದ ಪ್ರವಾಹದೊಳಗೆ ಬಿದ್ದಿದ್ದ ಯುವರಾಜನಾದ ದುಶ್ಯಾಸನನ ಮೃತದೇಹ ಎದಿರಾಯಿತು. ಶಬ್ದಾರ್ಥ: ಪರಿಘ-ಆಯುಧ; ಪ್ರಹರ-ಹೊಡೆತ.

೮) ನಿನ್ನಂ ಕೊಂದಂ ಗಡಮೊಳ 
ನಿನ್ನುಂ ಕೊಂದವನನಿಕ್ಕಿ ಕೊಲ್ಲದೆ ಮಾಣ್ಣಾ 
ನಿನ್ನುಂ ಮೊಳೆಂ ಗಡಸಾಲದೆ
ನಿನ್ನಯ ಕೂರ್ಮೆಗಮದನ್ನ ಸೌಧರ್ಮಿಕೆಗಂ

ದುರ್ಯೊಧನನೆಂದರೆ ದುಶ್ಯಾಸನನಿಗೆ ಅಪರಿಮಿತವಾದ ಪ್ರೀತಿ. ಅವನ ಭ್ರಾತೃವಾತ್ಸಲ್ಯಕ್ಕೆ ಎಣೆಯಿಲ್ಲ. ಅಂತಹ ತಮ್ಮನ ಶವವನ್ನು ಕಂಡಾಗ ದುರ್ಯೊಧನನಿಗೆ ತಾನಿನ್ನೂ ತಮ್ಮನ ಸಾವಿಗೆ ಕಾರಣನಾದವನನ್ನು ಬದುಕಲು ಬಿಟ್ಟಿರುವೆನಲ್ಲಾ ಎಂದು ರೋಷ ಉಕ್ಕುತ್ತದೆ. ಅದನ್ನು ಅವನು ದುಶ್ಯಾಸನನ ಶವದ ಮುಂದೆ ನಿಂತು ಅಭಿವ್ಯಕ್ತಿಸುವುದನ್ನು ಕವಿ ರನ್ನ ಈ ಮೇಲಿನ ಪದ್ಯದಲ್ಲಿ ಚಿತ್ರಿಸಿರುವನು.

“ಎಲೈ ಯುವರಾಜನೇ, ನಿನ್ನನ್ನು ಕೊಂದವನು (ಭೀಮನು) ಇನ್ನೂ ಬದುಕಿರುವನು. ಅವನನ್ನು ಕೊಂದು, ನಿನ್ನ ಸಾವಿನ ಸೇಡು ತೀರಿಸಿಕೊಳ್ಳದ ನಾನಿನ್ನೂ ಬದುಕುಳಿದಿರುವೆ. ನೀನು ನನ್ನಲ್ಲಿ ತೋರಿದ ಪ್ರೀತಿಗೆ ಇದು ಸರಿಯಾದ ಮರ್ಯಾದೆಯಲ್ಲ, ಇದೆಂತಹ ಸಜ್ಜನಿಕೆ ನನ್ನದು?’ ಎಂದು ದುರ್ಯೋಧನನು ತಮ್ಮನ ಶವದ ಮುಂದೆ ದುಃಖಿಸಿದನು.

ಶಬ್ದಾರ್ಥ: ಗಡಮೋಳನಿನ್ನುಂ ಇನ್ನೂ ಬದುಕಿದ್ದಾನಲ್ಲ; ಇಕ್ಕಿ-ಬಡಿದು, ಹೊಡೆದು; ಮಾಣ್-ಬಿಡು, ಸುಮ್ಮನಿರುವುದು; ಕೂರ್ಮ-ಪ್ರೀತಿ; ಸೌಧರ್ಮ-ಸಜ್ಜನಿಕೆ.

೯) ಜನನೀಸ್ತನ್ಯಮನುಂಡೆನಾಂ ಬಳಿಕೆ ನೀಂ ಸೋಮಾಮೃತಂ ದಿವ್ಯಭೋ 
ಜನಮೆಂಬಂತಿವನುಂಡೆನಾಂ ಬಳಿಕೆ ನೀಂ ಬಾಲತ್ವದಿಂದೆಲ್ಲಿಯುಂ 
ವಿನಯೋಲ್ಲಂಘನಮಾದುದಿಲ್ಲ ಮರಣಕ್ಕೆಂದೆ ನೀಂ ಮು೦ಚಿದಯ್ 
ಮೊನೆಯೊಳ್ ಸೂಟ್‌ತಡಮಾಡ್ತಿದೊಂದೆಡೆಯೊಳಂ ಹಾ ವತ್ಸ ದುಶ್ಯಾಸನಾ 

ಪ್ರಸ್ತುತ ಪದ್ಯದಲ್ಲಿಯೂ ಕವಿಯು ದುಶ್ಯಾಸನನ ಶವದ ಮುಂದೆ ನಿಂತು ಶೋಕಿಸುವ ದುರ್ಯೊಧನನ ಅಳಲನ್ನು ಚಿತ್ರಿಸಿದ್ದಾನೆ. ತನ್ನ ದುಃಖದ ಮಾತುಗಳನ್ನು ಮುಂದುವರೆಸುತ್ತಾ ದುರ್ಯೋಧನನು ಹೀಗೆಂದು ಪ್ರಲಾಪಿಸುವನು; “ಎಲೈ ದುಶ್ಯಾಸನನೇ, ತಾಯಿಯ ಎದೆ ಹಾಲನ್ನು ನಾನು ಮೊದಲು ಕುಡಿದೆ, ಬಳಿಕ ನೀನು ಕುಡಿದೆ. ಇದರಂತೆಯೇ ಅಮೃತವೆನಿಸಿದ ಸೋಮರಸವನ್ನೂ, ರುಚಿಕರವಾದ ದಿವ್ಯ ಜನವನ್ನೂ ನಾನು ಮೊದಲು ಸೇವಿಸಿದೆ. ಅನಂತರವೇ ಅವುಗಳನ್ನು ನೀನು ಸೇವಿಸುತ್ತಿದ್ದೆ. ಬಾಲ್ಯದಿಂದ ಇಂದಿನವರೆಗೂ ಎಂದಿಗೂ ಈ ಕ್ರಮವನ್ನು ನೀನು ಉಲ್ಲಂಘಿಸಿರಲಿಲ್ಲ. ಅದೇ ರೀತಿ ಸಾವಿನಲ್ಲೂ ನಾನು ಮೊದಲಿಗನಾಗಬೇಕಿತ್ತು.

ಆದರೆ ನೀನು ಮೊದಲು ಯುದ್ಧದಲ್ಲಿ ಮರಣವನ್ನಪ್ಪಿ ಏಕೆ ಕ್ರಮವನ್ನು ಉಲ್ಲಂಘಿಸಿದೆ? ಹಾ, ಪ್ರಿಯಸಹೋದರನಾದ ದುಶ್ಯಾಸನನೇ” ಎಂದು ದುರ್ಯೋಧನನು ಶೋಕತುಂಬಿ ಗೋಳಾಡಿದನು.

ಶಬ್ದಾರ್ಥ: ಸೋಮಾಮೃತ-ಸೋಮರಸ; ಮೊನೆಯೊ-ಯುದ್ಧದಲ್ಲಿ; ಸೂಟ್- ಸರದಿ; ಎಡೆ-ಸಮಯ; ಉಲ್ಲಂಘನೆತಪ್ಪುವುದು, ಮೀರುವುದು.

ವ|| ಎಂದು ವಿಪ್ರಳಾಪಂಗೆಯ್ದು ತನ್ನ ತಮ್ಮನ ಕಳೇಬರಮಂ ನೋಡಲಾರದೆ ಅಲ್ಲಿಂ ತಳರ್ದು ದಿನಕರತನೂಜನಂ ರಾಜರಾಜಂ ನೋಡಿ ಬಾಷ್ಪವಾರಿ ಧಾರಾಪೂರಿತ ಲೋಚನನುಮಾಗಿ ದುಶ್ಯಾಸನನ ಮುಂದೆ ನಿಂತು ಅತಿಯಾಗಿ ಪ್ರಲಾಪಗೈಯ್ದ ದುರ್ಯೋಧನನಿಗೆ ಹೆಚ್ಚು ಹೊತ್ತು ನಿಂತು ತನ್ನ ತಮ್ಮನ ಶವವನ್ನು ನೋಡಲಾಗಲಿಲ್ಲ. ಅಲ್ಲಿಂದ ಮುಂದೆ ಸಾಗಿದಾಗ ಅವನಿಗೆ ದಿವಾಕರ ಪುತ್ರನಾದ ಕರ್ಣನ ಮೃತದೇಹ ಎದಿರಾಯಿತು. ಅವನನ್ನು ನೋಡಿದ ದುರ್ಯೋಧನನಿಗೆ ಕಣ್ಣೀರಕೋಡಿ ಉಕ್ಕಿಹರಿಯಿತು. ಕಣ್ಣೀರು ಸುರಿಸುತ್ತಾ ಅವನು ಕರ್ಣನ ಶವವನ್ನು ನೋಡುತ್ತಾ ಈ ಮುಂದಿನಂತೆ ಶೋಕಿಸುವನು. 

ಶಬ್ದಾರ್ಥ: ಕಳೇಬರ-ಶವ; ತಳರ್ದು-ಹೊರಟು.

೧೦) ಆನುಂ ದುಶ್ಯಾಸನನುಂ
ನೀನು ಮೂವರೆ ದಲಾತನುಂ ಕಳೆದ ಬಟ
ಕ್ಯಾನಂ ನೀನೆ ದಲೀಗಲ್
ನೀನುಮಗಲ್ಲೆತ್ತವೋದೆಯಂಗಾಧಿಪತೀ

ದುರ್ಯೊಧನನಿಗೆ ತನ್ನ ತಮ್ಮನಾದ ದುಶ್ಯಾಸನ ಮತ್ತು ಜೀವದ ಗೆಳೆಯನಾದ ಕರ್ಣನನ್ನು ಕಂಡರೆ ಅಪರಿಮಿತವಾದ ಪ್ರೀತಿಯಿತ್ತು. ಅವರಿಬ್ಬರನ್ನೂ ಏಕಕಾಲಕ್ಕೆ ಕಳೆದುಕೊಂಡ ದುರ್ಯೊಧನ ದುಃಖಕ್ಕೆ ಎಣೆಯಿಲ್ಲದಾಯಿತು. ಕರ್ಣನ ಶವದ ಮುಂದೆ ನಿಂತು “ಎಲೈ ಕರ್ಣನೇ, ನಾನು, ದುಶ್ಯಾಸನ ಹಾಗೂ ನೀನು ಮೂವರೂ ಮೊದಲಿನಿಂದಲೂ ಮಹಾಮೈತ್ರಿಯಿಂದಿದ್ದೆವು. ನಮ್ಮನ್ನಗಲಿ ಮೊದಲು ದುಶ್ಯಾಸನ ದೂರವಾದ. ಆನಂತರ ನಾನು-ನೀನು ಇಬ್ಬರೂ ಇದ್ದೇವೆಂಬ ಸಮಾಧಾನವಿತ್ತು. ಆದರೀಗ ನೀನೂ ಸಾಯುವ ಮೂಲಕ ನನ್ನನ್ನು ಅಗಲಿ ದೂರಾಗಿ ಎಲ್ಲಿಗೆ ಹೋದೆ, ಎಲೈ ಅಂಗಾಧಿಪತಿಯಾದ ಕರ್ಣನೇ?” ಎಂದು ದುಃಖಿಸಿದನು.

ಶಬ್ದಾರ್ಥ: ದಲ್-ದಿಟ, ಅಲ್ಲವೇ, ಕಳೆದ-ತೀರಿದ.

೧೧)ನಿನ್ನ ಕಳೆಯಂ ಸುಯೋಧನ
ನಂ ನೋಡದೆ ನುಡಿಯದಪ್ಪಿಕೊಳ್ಳದೆ ಬೆಸನೇ
ನನ್ನದ ಜೀಯನ್ನದೆ ದೇ
ವೆನ್ನದೆ ಯೇಕುಸಿರಬರ್ಪೆಯಂಗಾಧಿಪತೀ

ದುರ್ಯೋಧನನಿಗೆ ಕರ್ಣನ ಸಾವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದೇ ಪ್ರಾಣ ಎರಡು ಜೀವಗಳಂತಿದ್ದವರು ಅವರು. ದುರ್ಯೊಧನನನ್ನು ಕಂಡೊಡನೆ ಬಂದು ಅಪ್ಪಿಕೊಳ್ಳುತ್ತಿದ್ದ ಕರ್ಣ ಇಂದು ಶವವಾಗಿ ಕಣ್ಣೆದುರು ಬಿದ್ದಿದ್ದಾನೆ. ಇದನ್ನು ಕಂಡ ದುರ್ಯೊಧನನು “ನಿನ್ನ ಗೆಳೆಯನಾದ ಸುಯೋಧನ ಬಂದಿರುವನು. 

ಅವನನ್ನು ನೀನು ಕಸ್ತೆರೆದು ನೋಡುತ್ತಿಲ್ಲವೇಕೆ? ಅಪ್ಪಿಕೊಳ್ಳುತ್ತಿಲ್ಲವೇಕೆ? ಏನಪ್ಪಣೆ ಮಹಾಸ್ವಾಮಿ ಎನ್ನುತ್ತಿಲ್ಲವೇಕೆ? ಏಕೆ ಏನೂ ಮಾತನಾಡದೆ ಮೌನದಿಂದಿರುವೆ ಎಲೆ ಕರ್ಣನೇ ?” ಎಂದು ಗೋಳಾಡಿದನು. ತನ್ನ ಸ್ನೇಹಿತನ ಮೌನ ನಿದ್ರೆಯನ್ನು ಅವನು ಸಹಿಸುತ್ತಿಲ್ಲ. ಅಂತಹ ಅನನ್ಯವಾದ ಸ್ನೇಹ ಅವರಿಬ್ಬರದು. 

ಶಬ್ದಾರ್ಥ: ಕೆಳೆಯ-ಗೆಳೆಯ, ಸ್ನೇಹಿತ ಬೆಸನು-ಆಜ್ಞೆ: ಜೀಯ-ಯಜಮಾನ, ಒಡೆಯ.

೧೨) ಅನ್ನತಂ ಲೋಭಂ ಭಯಮಂ
ಅನಿತಾಂ ನೀನಿರ್ದ ನಾಡೊಳರ್ಕುಮೆ ರವಿನಂ
ದನ ನನ್ನಿ ಚಾಗಮಣ್ಣೆ
ಬಿನಿತರ್ಕ೦ ನೀನೆ ಮೊತ್ತಮೊದಲಿಗನಾದಯ್

ದುರ್ಯೋಧನನಿಗೆ ಕರ್ಣನ ಗುಣವಿಶೇಷಗಳೆಲ್ಲವೂ ಸಾಲುಸಾಲಾಗಿ ನೆನಪಿಗೆ ಬರುತ್ತವೆ. ಅವನ ಶವದ ಮುಂದೆ ನಿಂತು ದುರ್ಯೋಧನ “ಎಲೈ ಕರ್ಣನೇ ನೀನಿದ್ದ ರಾಜ್ಯದಲ್ಲಿ ಸುಳ್ಳೆಂಬುದಿಲ್ಲ, ಸ್ವಾರ್ಥ-ಜಿಪುಣತನಗಳಿರುವುದಿಲ್ಲ. ನಿನ್ನಂತಹ ಪರಾಕ್ರಮಿಯಿದ್ದ ನಾಡಲ್ಲಿ ಭಯವೆಂಬುದಕ್ಕೆ ಸ್ಥಳವಿಲ್ಲ. ಸತ್ಯದ ನಡೆಯಲ್ಲಿ,ತ್ಯಾಗದ ಗುಣದಲ್ಲಿ, ಪರಾಕ್ರಮದಲ್ಲಿ ನಿನಗಾರು ಸರಿಸಾಟಿಯಿಲ್ಲ . ನೀನು ಅದ್ವಿತೀಯ ”ಎಂದು ಮನದುಂಬಿ ಕರ್ಣನ ಗುಣಗಳನ್ನು ಕೊಂಡಾಡುವನು.

ಸತ್ಯಮಾರ್ಗದಲ್ಲಿ ನಡೆದ , ಮಹಾತ್ಮಾಗಿಯಾಗಿ ‘ ದಾನಶೂರ’ನೆನಿಸಿದ , ಅದ್ವಿತೀಯ ಪರಾಕ್ರಮಿಯಾದ ತನ್ನ ಗೆಳೆಯ ಕರ್ಣನನ್ನು ದುರ್ಯೋಧನ ಶೋಕದ ನಡುವೆಯೂ ಹೊಗಳಿ ಮಾತನಾಡುವುದು ಅವನ ಅಪ್ಪಟ ಗುಣಪಕ್ಷಪಾತಿ ನಡೆವಳಿಕೆಯನ್ನು ತೋರಿದೆ ಎನ್ನಬಹುದು.

ಶಬ್ದಾರ್ಥ: ಅನೃತ-ಸುಳ್ಳು; ನನ್ನಿ-ಸತ್ಯ; ಚಾಗ-ತ್ಯಾಗ; ಅಣು-ಪರಾಕ್ರಮ.

೧೩) ಆನರಿವೆಂ ಪೃಥೆಯದವಳ
ದಾನವರಿಪುವಟವನರ್ಕನನಂ ದಿವ್ಯ
ಜ್ಞಾನಿಸಹದೇವನ ವಂ
ನೀನಾರ್ಗಂದಾರುಮದೆಯರಂಗಾಧಿಪತೀ

ಕರ್ಣನು ಕುಂತಿಯ ಹಿರಿಯ ಮಗನೆಂಬ ಜನ್ಮರಹಸ್ಯವನ್ನು ದುರ್ಯೋಧನ ಬಲ್ಲವನಾಗಿದ್ದನು . ಅದನ್ನೀಗ ಅವನ ಕಳೇಬರದ ಮುಂದೆ ನಿಂತು ಪ್ರಕಟಿಸುವುದನ್ನು ಕವಿ ರನ್ನನು ಈ ಪದ್ಯದಲ್ಲಿ ಚಿತ್ರಿಸಿದ್ದಾನೆ .

ಕರ್ಣನನ್ನು ಉದ್ದೇಶಿಸಿ ಮಾತನಾಡುತ್ತಾ ‘ನಿಜಕ್ಕೂ ನೀನು ದುರ್ಯೋಧನನು ” ನಿಜಕ್ಕೂ ನೀನು ಯಾರ ಮಗನೆಂಬ ಸಂಗತಿಯು ನನಗೆ ತಿಳಿದಿತ್ತು , ಕುಂತಿಗೆ ತಿಳಿದಿತ್ತು , ಅಲ್ಲದೆ ದಾನವರ ಶತ್ರುವಾದ ಶ್ರೀಕೃಷ್ಣನಿಗೂ ತಿಳಿದಿತ್ತು , ಸೂರ್ಯನಿಗೂ ಆರಿವಿತ್ತು.

ಮಾತ್ರವಲ್ಲ , ದಿವ್ಯಜ್ಞಾನಿಯಾದ ಸಹದೇವನೂ ಈ ವಿಚಾರವನ್ನು ಬಲ್ಲವನಾಗಿದ್ದನು. ಇವರನ್ನುಳಿದು ಬೇರಾರಿಗೂ ನೀನಾರೆಂಬ ಸಂಗತಿ ತಿಳಿದಿರಲಿಲ್ಲ ‘ ಎಂದು ಸ್ಮರಿಸಿಕೊಂಡನು . ಕುಂತಿಯ ಹಿರಿಯ ಮಗನೆಂಬುದು ತಿಳಿದಿದ್ದರೆ ಕರ್ಣನೇ ರಾಜನಾಗುವ ಅವಕಾಶವಿತ್ತು.

ತಿಳಿದಿದ್ದವರಾರು ಅವನಿಗೂ ಅದನ್ನು ಹೇಳಲಿಲ್ಲ. ಕರ್ಣ ದುರಂತ ನಾಯಕನೆನಿಸಿದನು . ದುರ್ಯೋಧನ ಈಗ ಅದನ್ನು ಸ್ಮರಿಸಿಕೊಂಡು ಪಶ್ಚಾತ್ತಾಪ ಪಡುವಂತಿದೆ.

ಶಬ್ದಾರ್ಥ: ಪೃಥೆ-ಕುಂತಿ; ದಾನವರಿಪು-ಕೃಷ್ಣ; ಅರ್ಕ-ಸೂರ್ಯ.

೧೪) ನೀನುಳ್ಳೋಡುಂಟು ರಾಜ್ಯಂ
ನೀನುಳ್ಕೊಡೆ ಪಟ್ಟಮುಂಟು ಬೆಳ್ಕೊಡೆಯುಂಟಯ್
ನೀನುಲ್ಲೊಡುಂಟು ಪೀಡೆಗೆ
ನೀನಿಲ್ಲದಿವೆಲ್ಲಮೊಳವೆ ಅಂಗಾಧಿಪತೀ

ಮರ್ಯೋಧನನಿಗೆ ಕರ್ಣನನ್ನು ಕಂಡರೆ ಗಾಢವಾದ ಸ್ನೇಹ – ಮಮಕಾರಗಳು , ಕರ್ಣ ಸತ್ತಿರುವುದರಿಂದ ಅವನಿಗೆ ತನ್ನ ಅಧಿಕಾರ , ಐಶ್ವರ್ಯ , ಬದುಕು – ಎಲ್ಲವೂ ಅರ್ಥಹೀನವಾಗಿ ಕಂಡವಂತೆ , ಕರ್ಣನಿಲ್ಲದ ಯಾವ ಸುಖವೂ ತನಗೆ ಬೇಡವೆಂದು ದುರ್ಯೋಧನ ಆಡುವ ಮಾತುಗಳನ್ನು ರನ್ನ ಈ ಮೇಲಿನ ಪದ್ಯದಲ್ಲಿ ವಿವರಿಸಿದ್ದಾನೆ . ದುರ್ಯೋಧನನಾಡುವ ಈ ಮಾತುಗಳಲ್ಲಿ ಅವರಿಬ್ಬರ ಅಗಾಧ ಸ್ನೇಹದ ಚಿತ್ರಣವಿದೆ .

“ಎಲೈ ಕರ್ಣನೇ , ನೀನು ಬದುಕಿದ್ದರೆ ನನಗೆ ಈ ರಾಜ್ಯವಿದ್ದಂತೆ , ನೀನಿದ್ದರೆ ಮಾತ್ರ ನನ್ನ ರಾಜಪದವಿಗೆ ಅರ್ಥಬರುವುದು , ನೀನಿದ್ದರೆ ಮಾತ್ರ ಈ ಚಕ್ರವರ್ತಿತ್ವದ ಬೆಳೊಡೆಗೆ ಶೋಭೆ , ನೀನಿದ್ದರೆ ನನ್ನ ಸಿಂಹಾಸನ , ಪೀಳಿಗೆಗಳಿಗೆ ಮೆರಗು ನೀನಿಲ್ಲದೆ ಈ ಮೇಲಿನ ಎಲ್ಲವೂ ನನ್ನ ಪಾಲಿಗೆ ಇದ್ದೂ ಇಲ್ಲದಂತೆ ಅಂಗಾಧಿಪತಿ” ಎಂದು ದುರ್ಯೋಧನ ಹೇಳುವನು.ಅಂಗಾಧಿಪತೀ” ಎಂದು ದುರ್ಯೋಧನ ಹೇಳುವನು. ಅವನ ಈ ಮಾತುಗಳಲ್ಲಿ ಕರ್ಣನ ಬಗೆಗೆ ಅವನಲ್ಲಿದ್ದ ಸ್ನೇಹ ಭಾವ, ಆದರ, ಗೌರವಗಳೆಲ್ಲವೂ ಅತ್ಯಂತ ಪರಿಣಾಮಕಾರಿಯಾಗಿ ವರ್ಣಿಸಲ್ಪಟ್ಟಿದೆ. ಎಲ್ಲ ಸುಖಕ್ಕಿಂತ ಸ್ನೇಹದಿಂದ ಸಿಗುವ ಸುಖ ಅತ್ಯಂತ ದೊಡ್ಡದು, ಬೆಲೆ ಕಟ್ಟಲಾಗದಂತಹದ್ದೆಂಬುದನ್ನು ಕವಿ ರನ್ನ ಸೊಗಸಾಗಿ ನಿರೂಪಿಸಿರುವನು.

ಶಬ್ದಾರ್ಥ: ಬೆಳ್ಕೊಡೆ (ಬೆಳ್+ಕೊಡೆ)-ಬಿಳಿಯಕೊಡೆ; ಪೀಟೆಗೆ-ಸಿಂಹಾಸನ. 

೧೫) ಹರಿ ಬೇಡ ಕವಚಮಂ ನೀ
ವರಿದಿತ್ತಯ್ ಕೊಂತಿ ಬೇಡೆ ಬೆಗಡದೆ ಕೊಟ್ಟಯ್
ಪುರಿಗಣೆಯಂ ನಿನಗಳ ಕಸ
ವರಿಗಲಿ ಮೆಯ್ದಲಿಯುಮಾವನಂಗಾಧಿಪತೀ

ಸಾವಿಗೆ ಕಾರಣನಾದ ಇಂದ್ರನ ಮಗ ಅರ್ಜುನನ ಮೇಲೆ ಕೋಪ ಉಕ್ಕಿ ಬಂದಿತು. ಆದರೂ ಮೊದಲು ಶರಶಯ್ಕೆಯಲ್ಲಿ ಮಲಗಿರುವ ಭೀಷ್ಮಾಚಾರರ ಚರಣಾರವಿಂದಗಳಿಗೆ ನಮಸ್ಕರಿಸಲೆಂದು ದುರ್ಯೊಧನ ಮುಂದೆ ಸಾಗಿದನು. ಶಬ್ದಾರ್ಥ: ಸಂಕ್ರಂದನ-ಇಂದ್ರ, ಶರಶಯನ-ಬಾಣದಮಂಚ; ನದೀನಂದನ- ಭೀಷ್ಮ (ಗಂಗೆಯ ಮಗ).

ಹೀಗೆ ಈ ದುರ್ಯೊಧನನು ತನ್ನ ಬಂಧುಬಾಂಧವರನ್ನೆಲ್ಲಾ ಕಳೆದುಕೊಂಡು ಏಕಾಂಗಿಯಾಗಿ ದುಃಖತಪ್ತನಾಗಿ ರಣರಂಗವನ್ನು ಹಾದು ಹೋಗುವ ಚಿತ್ರಣವನ್ನು ಕವಿ ರನ್ನನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ. ಶೋಕರಸವು ಇಲ್ಲಿ ಮಡುಗಟ್ಟಿ ನಿಂತಿದೆ ಎನ್ನಬಹುದು.

Conclusion

Duryodhana Vilapa is a powerful and moving poem that explores the complex human emotions of grief, remorse, anger, and acceptance. It is a classic of Kannada literature and a must-read for anyone interested in Indian culture and mythology.

दुःख Summary in Malayalam

दुःख Summary in Malayalam

दुःख “Dukh” (Sorrow) is a poem written by the Indian poet Chandrakant Devtale. It is a meditation on the nature of sorrow and its role in our lives. The Summary begins with the poet describing the different ways in which sorrow manifests itself. It can be a physical pain, a mental anguish, or a spiritual emptiness. The poet believes that sorrow is a universal human experience and that it is something that we all have to face at some point in our lives.

दुःख Summary in Malayalam

ഓരോ മനുഷ്യനും ചിന്തിക്കുന്നത് സ്വന്തം ദുഃഖമാണ് ഏറ്റവും വലിയ ദുഃഖം എന്നാണ്. എന്നാൽ, ദുഃഖം ഓരോ രുത്തരുടെയും മനോഭാവങ്ങളെ ആശ്രയിച്ചിരിക്കുന്നു. അതുകൊണ്ട് ദുഃഖത്തിന് ഒരു ആപേക്ഷിക അവസ്ഥയുണ്ട്. എന്നുവെച്ചാൽ, ഒരാളുടെ ദുഃഖത്തിന് അതിന്റേതായ കാരണങ്ങൾ ഉണ്ട്. മറ്റുള്ളവരുടെ ദുഃഖങ്ങളുടെ കാരണ ങ്ങളുമായി താരതമ്യപ്പെടുത്തുന്നത് ശരിയല്ല എന്നർത്ഥം.

Read More: जुलूस Summary in Malayalam

യശ്പാൽജിയുടെ ഒരു ചെറുകഥയാണ്. നാം പഠിച്ച 3 ലഘുകഥയാണ്. ലഘുകഥയും, ചെറുകഥയും തമ്മിലുള്ള വ്യത്യാസം നാം മനസ്സിലാക്കിയതാണ്. സമ്പന്നരുടെ ദുഃഖവും, ദരിദ്രരുടെ ദുഃഖവും തമ്മിൽ വ്യത്യാസമുണ്ട് എന്ന യാഥാർത്ഥ്യത്തെയാണ് : ചെറുകഥയിൽ യശ്പാൽജി പ്രത്യേകമായി അവതരിപ്പിച്ചിരിക്കുന്നത്.

യശ്പാൽ : ഹിന്ദി സാഹിത്യത്തിലെ വളരെ പ്രശസ്തനായ നോവലിസ്റ്റും ചെറുകഥാകൃത്തുമാണ് യശ്പാൽ. കോളേജ് വിദ്യാർത്ഥി ആയിരിക്കെ, ഇന്ത്യൻ സ്വാതന്ത്ര്യ സമരത്തിൽ പങ്കെടുത്തതിന്റെ പേരിൽ വളരെ വർഷങ്ങൾ യശ്പാൽ ജയിൽവാസം അനുഭവിച്ചിട്ടുണ്ട്. യശ്പാലിന്റെ രചനകളിൽ

വിപ്ലവാശയങ്ങളും, മാർക്സിസ്റ്റ് തത്വചിന്തകളും സമൃദ്ധ മായി ഉൾപ്പെടുത്തിയിട്ടുണ്ട്. ഭാരതീയ സാമൂഹ്യ ജീവിതത്തിലെ അന്യായങ്ങൾ, അന്ധവിശ്വാസങ്ങൾ, അഴിമതി എന്നി വയ്ക്കെതിരെ തന്റെ രചനകളിലൂടെ യശ്പാൽ ശബ്ദം ഉയർത്തിയിട്ടുണ്ട്. സമൂഹത്തിന്റെ താഴെകിടയിലുള്ള മനു ഷ്യരുടെ ദുഃഖങ്ങളും,

ജീവിത സംഘർഷങ്ങളും, നിരാശ കളും തന്റെ രചനകളിലൂടെ അവതരിപ്പിക്കുന്നതിൽ വിദ ഗ്ധനായിരുന്ന യശ്പാലിന്റെ 3:2′ എന്ന ചെറുകഥ, സമൂ ഹത്തിലെ സാധാരണ മനുഷ്യരുടെ ജീവിതങ്ങളെ പച്ച യായി അവതരിപ്പിക്കുന്നതിൽ യശ്പാലിനുള്ള വൈഭവം എടുത്തുകാണിക്കുന്ന ഒരു സാഹിത്യ സൃഷ്ടിയാണ്.

1903 ഡിസംബർ 3-തിയ്യതി പഞ്ചാബിലെ ഫിറോസ്പുർ ഛാവനിയിൽ ജനിച്ച് 1976 ഡിസംബർ 26-തിയ്യതി അന്തരിച്ച യശ്പാൽജി നോവലിസ്റ്റ്, ചെറുകഥാകൃത്ത്, ആത്മകഥാകാരൻ, ഓർമ്മക്കുറിപ്പ് എഴുത്തുകാരൻ എന്നീ മേഖല കളിലൂടെ ഹിന്ദി സാഹിത്യത്തിൽ പ്രശസ്തനാണ്. 

दिव्या, कामरेड, अमिता തുടങ്ങിയവയാണ് യശ്പാൽജിയുടെ പ്രധാന നോവലുകൾ, धर्मयुद्ध യശ്പാൽജിയുടെ സുപ്രസിദ്ധമായ ചെറുകഥാസംഗ്രഹമാണ്. सिंहावलोकन യശ്പാൽജി യുടെ ആത്മകഥയാണ്.

ധാരാളം പുരസ് കാ ര ങ്ങ ളാൽ ആ ദ രിക്ക പ്പെട്ടിട്ടുള്ള യശ്പാൽജിയെ രാഷ്ട്രം പത്മഭൂഷൺ നല്കിയും ആദരിച്ചിട്ടുണ്ട്. ശക്തനായ സ്വാതന്ത്ര്യസമരസേനാനിയായിരുന്ന യശ്പാൽജി പുരോഗമന സാഹിത്യകാരനാണ്. ചൂഷണം ചെയ്യപ്പെടുന്ന പാവപ്പെട്ടവരോടൊപ്പം നിൽക്കുന്ന സാഹിത്യമാണ് യശ്പാൽജിയുടേത്.

കഥാസാരം: മനുഷ്യൻ ഏറ്റവും കൂടുതൽ തന്റേതെന്ന് കരുതി വിശ്വസിക്കുന്ന ഒരാളിൽ നിന്ന് അപമാനവും അവജ്ഞയും നേരിടേണ്ടി വന്നാൽ മനസ്സ് ഉദാസീനത കൊണ്ട് നിറയുകയും പെട്ടെന്ന് മരിക്കണമെന്നുള്ള ആഗ്രഹമുണ്ടാ കുകയും ചെയ്യുന്നു. ഇതിനെ കുറിച്ച് വാക്കുകൾ കൊണ്ട് പറയാൻ സാധിക്കുകയില്ല.

ഹേമയ്ക്ക് ദിലീപ് പൂർണ്ണ സ്വാതന്ത്ര്യം നല്കിയിരുന്നു. അയാൾ അവളെ എത്ര ആദരിച്ചിരുന്നു. എത്ര ഗാഢമായി അവളെ സ്നേഹിച്ചിരുന്നു! ധാരാളമാളുകൾ അതിനെ ‘അധികം’ എന്നു വിളിക്കും. ഇങ്ങനെയാണെങ്കിലും അയാൾക്ക് ഹേമയെ സന്തുഷ്ടയാക്കാൻ കഴിഞ്ഞിരുന്നില്ല. എന്നാൽ, ദിലീപ് അവളുടെ കൂട്ടുകാരിയുടെ കൂടെ സിനിമ കണ്ടിട്ട് വന്നതുകാരണം ഹേമ രാത്രി മുഴുവൻ പിണ് ങ്ങിയിരിക്കുകയും രാവിലെ എഴുന്നേറ്റ് അമ്മയുടെ വീട്ടിലേക്ക് പോകുകയും ചെയ്തു.

അപ്പോൾ ദിലീപിന്റെ മന സ്സിലുണ്ടായ ദേഷ്യത്തിന് അവസാനമുണ്ടായിരുന്നില്ല.

സെപ്തംബറിലെ അവസാനത്തെ ആഴ്ചയായിരുന്നു. മഴ കാലം കഴിഞ്ഞു പോയിട്ടും ദിവസം മുഴുവൻ മഴ പെയ്തു കൊണ്ടിരുന്നു. ദിലീപ് ഹാളിലെ ജനലിലും വാതിലുകളിലും കർട്ടനിട്ടിരിക്കുകയായിരുന്നു. അവജ്ഞയുടെയും സങ്കടത്തിന്റെയും അവസരത്തിൽ സമയം സ്വയം യാതനയാകാ റുണ്ട്. ഓരോ മിനിട്ടും കടന്നുപോകാൻ പ്രയാസമായിതീരുന്നു.

സമയം കടന്നുപോകുന്നില്ല എന്നു കണ്ട് ദിലീപ് ദേഷ്യ പ്പെട്ട് ഉറങ്ങാനുള്ള ശ്രമം തുടങ്ങി. ഈ സമയത്ത് കോണിയിലൂടെ അനിയനിറങ്ങി വരുന്ന ശബ്ദം കേട്ടു. അലസമായ കണ്ണുകൾ പകുതി തുറന്ന് അയാൾ വാതിലിലൂടെ നോക്കി. കർട്ടൻ നീക്കി കൊണ്ട് അനിയൻ ചോദിച്ചു. ചേട്ടാ, താങ്ക ളെവിടെയും പോകുന്നില്ലെങ്കിൽ മോട്ടോർ സൈക്കിൾ ഞാൻ എടുത്തോട്ടെ?

അനുജനെ പെട്ടെന്ന് ഒഴിവാക്കാനായി ദിലീപ് കൈ കൊണ്ട് ആംഗ്യത്തിലൂടെ അനുവാദം നല്കിയിട്ട് കണ്ണുകളടച്ചു. ഭിത്തിയിൽ തൂക്കിയിരുന്ന ക്ലോക്ക് മുറിയെ മുഴക്കമുള്ള താക്കി കൊണ്ട് ആറുമണിയായെന്നുള്ള സൂചന നല്കി. ദിലീപിനു തോന്നി താനെന്തിനാണിങ്ങനെ തടവിൽ കിടക്കുന്നത്? എഴുന്നേറ്റ് 

ജനലിന്റെ കർട്ടൻ നീക്കി നോക്കി. മഴ നിലച്ചിരുന്നു. ആരെങ്കിലും വന്ന് ഇഷ്ടമില്ലാത്ത ചർച്ച കൾ നടത്തുമോ എന്ന് അയാൾക്കിപ്പോളൊരു ഭയം തോന്നി. അയാൾ എഴുന്നേറ്റു. അനിയന്റെ സൈക്കിളെടുത്തു തെരു വിലെ ചെളിയിൽ നിന്ന് രക്ഷപ്പെട്ട് അധികമാരുടെയും ശ്രദ്ധ യിൽ പെടാതെ അയാൾ ഓടയുടെയടുത്തുള്ള വാതിലിലൂടെ പുറത്തു കടന്നു.

പട്ടണത്തിലെ പഴയ ചുറ്റുമതിലിനടുത്തുള്ള പൂന്തോട്ടത്തിലൂടെ കടന്ന് മിന്റോ പാർക്കിലെ ത്തി. നല്ല നീളവും വീതിയുമുള്ള മൈതാനത്ത് വെള്ളം നിറഞ്ഞ പുൽതകിടിയിൽ പടിഞ്ഞാറൻ കാറ്റിന്റെ ശക്തമായ വീശലിൽ തണുത്തു വിറയ്ക്കാൻ ഈ സമയത്ത് ആര് വരാ നാണ്?

ആ ഏകാന്തതയിൽ ഒരു ബഞ്ചിൽ ചാരി വച്ചിട്ട് അയാൾ ഇരുന്നു. തലയിൽ നിന്ന് തൊപ്പിയൂരി ബഞ്ചിൽ വച്ചു. തലയിൽ തണുപ്പേറ്റപ്പോൾ തലച്ചോറിലെ സങ്കടങ്ങളിത്തിരി കുറഞ്ഞു.

തണുപ്പ് പിടിച്ച് രോഗിയായാൽ, അയാളുടെ അവസ്ഥ മോശമായാൽ രക്തസാക്ഷിയെ പോലെ തന്റെ ദുഃഖങ്ങൾ തനിച്ച് സഹിക്കേണ്ടി വരും എന്ന ബോധമുണ്ടായി. തന്റെ ദുഃഖങ്ങൾ പങ്കു വെയ്ക്കാനാരേയും വിളിക്കുകയില്ല. തന്നെ വിശ്വാ സമില്ലാത്ത ഒരാൾക്ക് തന്റെ ദുഃഖം പങ്കു വെയ്ക്കാനെന്ത വകാശം? ഒരു ദിവസം മരണം

പതുങ്ങിയ കാലടികളോടെ വരും. അയാളുടെ രോഗകാരണങ്ങളേയും ഹൃദയവേദനക ളേയും രോഗത്തെയുമെടുത്തിട്ട് തലയിൽ കൈ വച്ച് ആശ്വ സിപ്പിച്ച് ശാന്തനാക്കി കടന്നുപോകും. അന്ന് കരയാനിരിക്കുന്നവരുടെ കൂട്ടത്തിൽ ഹേമയുമുണ്ടാകും.

അന്ന് അയാളെ നഷ്ടപ്പെട്ട് തന്റെ നഷ്ടങ്ങളെ കുറിച്ച് ഓർത്ത് ഹേമ തന്റെ പെരുമാറ്റത്തിൽ പശ്ചാത്തപിക്കും. ഒന്നും മിണ്ടാതെ എല്ലാം സഹിച്ച് ജീവിക്കുന്ന ദിലീപിന്റെ പകരം വീട്ടൽ ഇതായിരിക്കും. ഇങ്ങനെ തീരുമാനിച്ചുറപ്പിച്ച് അയാൾ സന്തോഷത്തോടെ ഒരു ദീർഘനിശ്വാസമുയർത്തി. തണുത്ത കാറ്റേൽക്കാനായി വശം ചെരിഞ്ഞ് കിടന്ന അയാൾ എഴുന്നേറ്റിരുന്നു.

സമീപത്ത് മൂന്ന് ഫർലോംഗ് അകലെ യായി പ്രധാന റെയിൽവേ ലൈനിലൂടെ എത്രയോ വണ്ടികൾ കടന്നുപോ കുന്നു. അവിടേക്ക് ദിലീപ് ശ്രദ്ധിച്ച തേ യില്ല . ഫ്രണ്ടിയർമെയിൽ കൊടുങ്കാറ്റ് പോലെ വേഗത്തിൽ വലിയ ശബ്ദമുണ്ടാക്കി കടന്നുപോയപ്പോൾ ദിലീപ് അതിലേക്ക് നോക്കി. മിക്കവാറും ഫസ്റ്റ് ക്ലാസ്സും സെക്കന്റ് ക്ലാസ്സും കംപാർട്ട്മെന്റിൽ നിന്ന് വരുന്ന തീവ്രപ്രകാശത്തിൽ നിന്ന യാൾക്ക് മനസ്സിലായി. ‘ഫ്രണ്ടിയർ മെയിൽ പോകുന്നു. രാത്രി ഒമ്പതരയായി.

സ്വയം സഹിച്ചുകൊണ്ട് അന്യായത്തിന് പ്രതികാരം ചെയ്യാ നുള്ള സാദ്ധ്യതകൾ മനസ്സിലാക്കിയ അയാളുടെ മനസ്സിന്റെ ഭാരം കുറഞ്ഞതു പോലെ തോന്നി. തിരിച്ചു പോകാനായി അയാൾ എഴുന്നേറ്റു. ശരീരത്തിൽ ക്ഷീണം ബാക്കി നില്ക്കു ന്നതുകൊണ്ട് സൈക്കിളിൽ കയറാതെ അയാൾ നടന്നുന ടന്ന് പാർക്കുകൾ പലതും പിന്നിട്ട് ബാദശാഹി മസ്ജിദിലൂടെ ടാക്സി വാതിൽ കടന്ന് പിന്നീട് ഭാട്ടി വാതിൽക്കലെത്തി.

ആരും അയാളെ കണ്ടിട്ടില്ലായിരിക്കും. വഴിയരികിൽ നിശ്ചലമായി നിന്നിരുന്ന വൈദ്യുതി വിളക്ക് നിഷ് കാമവും നിർവ്വികാരവുമായ ഭാവത്തിൽ തന്റെ പ്രകാശം വഴിയിലേക്ക് പൊഴിച്ചുകൊണ്ടിരുന്നു. മനുഷ്യരുടെ സാന്നിദ്ധ്യം ശ്രദ്ധിക്കാതെ ലക്ഷക്കണക്കിന് ശലഭങ്ങൾ ഗോളാകൃതിയിൽ ഈ വിളക്കുകൾക്ക് ചുറ്റും നൃത്തം വെക്കുന്നുണ്ടായിരുന്നു. സൗരലോകത്ത് ഇതൊരു അത്ഭുത മാതൃകയായിരുന്നു.

ഓരോ ശലഭവും നക്ഷത്രത്തെപ്പോലെ തന്റെ മാർഗ്ഗത്തിൽ വട്ടം കറങ്ങികൊണ്ടിരുന്നു. ചിലവ ചെറിയ വൃത്തവും ചിലവ വലിയ വൃത്തവും ഉണ്ടാക്കി കൊണ്ടിരുന്നു. ചിലവ വലത്തോട്ട്, ചിലവ ഇടത്തോട്ട്, ചിലവ വിപരീത ദിശയിലേക്ക് തുടർച്ചയായി വട്ടം കറങ്ങി പോയിരുന്നു. അവ പരസ്പരം കൂട്ടിമുട്ടുന്നില്ല. മരങ്ങളിലെ നനഞ്ഞ

ഇലകൾ വൈദ്യുതിയുടെ പ്രകാശത്തിൽ തിളങ്ങി കൊണ്ടിരുന്നു.

ഒരു വിളക്കിന് ചുവട്ടിലുടെ മുന്നോട്ട് നടന്നപ്പോൾ അയാളുടെ ചെറിയ നിഴൽ അയാൾക്ക് മുന്നിൽ പരന്നുകിടന്നു. അങ്ങനെ വെട്ടത്തിലൂടെ മുന്നോട്ട് പോകുമ്പോൾ നിഴൽ തിരിഞ്ഞ് പുറകോട്ട് പോയി. ഇടയ്ക്കിടക്ക് വൃക്ഷങ്ങളുടെ ചില്ലകളുടെ നിഴൽ അയാളുടെ മുകളിലേക്ക് വീണു കട ന്നുപോയിരുന്നു. വഴിയിൽ കിടന്ന ഓരോ നനഞ്ഞ ഇലയും വിളക്കിന്റെ രശ്മികളോട് സംസാരിക്കുന്നതു പോലെ ….. ദിലീപ് ചിന്തിച്ചുകൊണ്ടിരുന്നു. മനുഷ്യരില്ലാതെയും ലോകം എത്രയോ തിരക്കുള്ളതും ഹൃദ്യവുമാണ്

കുറച്ചു ചുവടുകൾ മുന്നോട്ട് നടന്നപ്പോൾ വഴിയരികിലായി നാരകമരത്തിന്റെ തണലിൽ ഏതോ ഒരു വെളുത്ത വസ്തു കാണപ്പെട്ടു. കുറച്ചു മുന്നോട്ടു നടന്നപ്പോൾ ഒരു ചെറിയ ആൺകുട്ടി വെളുത്ത കുർത്തയും പൈജാമയും ധരിച്ച് ഒരു പാത്രം അടുത്ത് വെച്ച് എന്തോ വിറ്റുകൊണ്ടിരിക്കുക യാണെന്ന് മനസ്സിലായി.

കുട്ടിക്കാലത്ത് മലിനമായ തെരുവിലെ കുട്ടികളോടൊപ്പം അയാൾ സാധനങ്ങൾ കൊണ്ടു നടന്ന് വിലക്കുന്ന കച്ചവട ക്കാരിൽ നിന്ന് മിക്കപ്പോഴും പലഹാരം വാങ്ങി കഴിക്കാറു 

ണ്ടായിരുന്നു. ഇപ്പോൾ അയാൾ ഈ കാര്യങ്ങളൊക്കെ മറന്നു കഴിഞ്ഞിരിക്കുന്നു, പക്ഷെ, ഈ തണുപ്പത്ത് വിജനമായ വഴിയിൽ, വഴിയാത്രക്കാർ പോലുമില്ലാത്ത ഈ സമയത്ത് ഇവൻ ഈ സാധനങ്ങൾ വില്ക്കാൻ എന്തിനാണിരിക്കുന്നത്?

കച്ചവടക്കാരന്റെ മെലിഞ്ഞ ശരീരവും വയസ്സും അയാളെ ആകർഷിച്ചു. രാത്രിയിൽ പലഹാരം വില്ക്കാനിറങ്ങിയ ഈ കച്ചവടക്കാരന്റെയടുത്ത് മണ്ണെണ്ണ വിളക്കുപോലുമില്ല എന്ന യാൾ കണ്ടു. സമീപത്ത് ചെന്നു നോക്കിയപ്പോൾ ആ ബാലൻ തണുത്ത കാറ്റിൽ ചുരുങ്ങി ചുളുങ്ങിയിരിക്കുകയായിരു ന്നു കണ്ടു. ദിലീപ് അടുത്തു വന്നപ്പോൾ അവൻ പ്രതീക്ഷ യോടെ അയാളെ നോക്കി. പിന്നീട് കണ്ണുകൾ താഴ്ത്തി.

കുട്ടിയുടെ മുഖത്ത് കച്ചവടക്കാരന്റെ കൗശലമല്ല പകരം ദൈന്യമാണുള്ളതെന്ന് ദിലീപ് ശ്രദ്ധിച്ചു. കച്ചവടക്കാരുടേതു പോലുള്ള പാത്രമായിരുന്നില്ല അവന്റെ അടുത്തുള്ളത്. പകരം വീട്ടിലെ ആവശ്യങ്ങൾക്കുപയോഗിക്കുന്ന കനം കുറഞ്ഞ മുറാദാബാദി (വില കുറഞ്ഞ ഒരു തരം പാത്രം) പാത മായിരുന്നു. ത്രാസുപോലുമില്ലായിരുന്നു. പാത്രത്തിലെ കട ലാസിൽ പക്കാവട എട്ടുഭാഗങ്ങളാക്കി വച്ചിരുന്നു.

ഈ തണുത്ത രാത്രിയിൽ ഞങ്ങൾ രണ്ട് വ്യക്തികൾ മാത്രമെ പുറത്തുള്ളല്ലോ എന്ന് ദിലീപ് ചിന്തിച്ച ിച്ചു. മനുഷ്യനും മനു ഷ്യനും തമ്മിൽ വ്യത്യാസമുണ്ട് പക്ഷെ മനുഷ്യത്വം എന്ന വസ്തു എല്ലാ വ്യത്യാസങ്ങളുടെയും മതിലുകളെ മറികട ക്കുന്നതാണ്. ദിലീപ് സമീപത്ത് നില്ക്കുന്നതുകണ്ട് കുട്ടി

പറഞ്ഞു : “ഒരു പൈസയ്ക്കൊരു കൂട്ടം. ഒരു നിമിഷം മിണ്ടാതെ നിന്നിട്ട് ദിലീപ് ചോദിച്ചു. “എല്ലാം കൂടി എത്ര പൈസ?”

കുട്ടി വിരൽ കൊണ്ട് പൊതികൾ എണ്ണി നോക്കിയിട്ട് ഉത്തരം പറഞ്ഞു. ‘എട്ടു പൈസ”

സംസാരം മുന്നോട്ടു കൊണ്ടുപോകാനായി ദിലീപ് ചോദിച്ചു. “കുറച്ചു കുറയില്ലേ?”

കച്ചവടം നടക്കുമെന്നുള്ള ആഗ്രഹം കൊണ്ട് കുട്ടിയുടെ മുഖത്തുണ്ടായ സന്തോഷം ദിലീപിന്റെ ചോദ്യത്തിൽ ഇല്ലാ തായി. അവൻ ഉത്തരം പറഞ്ഞു. “അമ്മ വഴക്ക് പറയും. ഈ ഉത്തരം കേട്ട് ദിലീപ് ആർദ്രനായി ചോദിച്ചു.

“എന്താ പൈസ അമ്മക്ക് കൊടുക്കുമോ?’ കുട്ടി “ഉവ്വ്.’ എന്നു പറഞ്ഞു. ദിലീപ് പറഞ്ഞു- ” ശരി എല്ലാം തരൂ.’

കുട്ടിയുടെ തിരക്ക് കണ്ട് ദിലീപ് തന്റെ തൂവാലയെടുത്ത് നല്കി, പലഹാരം അതിൽ കെട്ടി വച്ചു.

ഈ തണുപ്പത്ത് എട്ടുപൈസയ്ക്ക് സാധനങ്ങൾ കൊണ്ട് നടന്ന് വിലക്കുന്ന ഒരാളുടെ വീട്ടിലെയവസ്ഥ എന്താകുമെ ന്നാലോചിച്ച് ദിലീപ് വിറച്ചു. അയാൾ പോക്കറ്റിൽ നിന്ന് ഒരു രൂപയെടുത്ത് കുട്ടിയുടെ പാത്രത്തിലിട്ടു. രൂപയുടെ കിലുക്കത്തിൽ ആ നിശബ്ദമായ രാത്രി മുഴങ്ങി. രൂപ കണ്ട് കുട്ടി പറഞ്ഞു. “എന്റെ കൈയ്യിൽ പൈസയില്ല ദിലീപ് ചോദിച്ചു. “നിന്റെ വീടെവിടെയാണ്?’ അടുത്തുള്ള തെരുവിലാണ്. കുട്ടി ഉത്തരം പറഞ്ഞു.

ദിലീപിന്റെ മനസ്സിൽ അവന്റെ വീട് കാണാനുള്ള ആഗ്രഹമുണ്ടായി പറഞ്ഞു. നടക്കൂ….. ഞാനും ആ വഴിയാണ് പോകുന്നത്. വഴിയിലുള്ള നിന്റെ വീട്ടിൽ നിന്ന് പൈസ വാങ്ങാം. കുട്ടി പേടിച്ചു പറഞ്ഞു പൈസ വീട്ടിലുമില്ല. ദിലീപ് ഇത് കേട്ട് വിറച്ചുവെങ്കിലും മറുപടി പറഞ്ഞുകാണും. നീ നടക്ക്.

കുട്ടി കാലിപാത്രം നെഞ്ചിൽ ചേർത്തു വെച്ച് മുന്നോട്ട് നടന്നു. അതിനു പിന്നിലായി സൈക്കിളുമുന്തി ദിലീപും ദിലീപ് ചോദിച്ചു. നിന്റെ അച്ഛനെന്തു ചെയ്യുന്നു? കുട്ടി ഉത്തരം പറഞ്ഞു. അച്ഛൻ മരിച്ചു പോയി. ദിലീപ് മിണ്ടിയില്ല. കുറച്ചു ദൂരേക്ക് നടന്നിട്ട് അയാൾ ചോദിച്ചു നിന്റെ അമ്മ എന്തു ചെയ്യുന്നു. കുട്ടി

ഉത്തരം പറഞ്ഞു അമ്മ ഒരു സാറിന്റെ വീട്ടിൽ പാത്രം കഴുകുന്നുണ്ടായിരുന്നു. ഇപ്പോൾ സാർ അവിടെ നിന്ന് പറഞ്ഞു വിട്ടു. ദിലീപ് ചോദിച്ചു. എന്തിനാണയാൾ പറഞ്ഞുവിട്ടത്? കുട്ടി ഉത്തരം പറ ഞ്ഞു-” അമ്മ മാസം രണ്ടര രൂപ വാങ്ങിയിരുന്നു. ജഗതുവിന്റെയമ്മ സാറിനോട് പറഞ്ഞു, അവർ രണ്ടു രൂപക്ക് എല്ലാം ചെയ്തു കൊടുക്കാമെന്ന്. അപ്പോഴാ വീട്ടുകാർ അമ്മയെ മാറ്റി ജഗതുവിന്റെയമ്മയെ വച്ചു.

ദിലീപ് വീണ്ടും നിശ്ശബ്ദനായി. കുട്ടി നഗ്നപാദനായി തെരുവിലെ ചെളിയിലൂടെ അപ് ഛപ് ശബ്ദത്തോടെ നടന്നു കൊണ്ടിരുന്നു. ദിലീപ് ചെളിയിൽ നിന്ന് രക്ഷപ്പെട്ട് നടക്കാൻ ബുദ്ധിമുട്ടുന്നുണ്ടായിരുന്നു. കുട്ടിയുടെ നടത്തത്തിന്റെ വേഗത കുറയ്ക്കാനായി ദിലീപ് വീണ്ടും ചോദ്യം ചോദിച്ചു. നിനക്ക് തണുപ്പ് തോന്നുന്നില്ലേ? കുട്ടി ശരീരത്തിന്റെ ചൂട് കൂട്ടാനായി നടപ്പിന്റെ വേഗത കൂട്ടികൊണ്ട് ഉത്തരം പറഞ്ഞു. ഇല്ല.

ദിലീപ് വീണ്ടും ചോദ്യം ചോദിച്ചു. ജഗതു വിന്റെയമ്മ എന്തു ചെയ്യുകയായിരുന്നു? കുട്ടി പറഞ്ഞുജഗതുവിന്റെയമ്മ സ്കൂളിൽ നിന്ന് പെൺകുട്ടികളെ വീട്ടിലേക്ക് കൂട്ടികൊണ്ടു വരികയായിരുന്നു. സ്കൂളുകാർ പെൺകുട്ടികളെ വീട്ടിലെത്തിക്കാനായി വണ്ടിയിട്ടപ്പോൾ അവരുടെ ജോലി പോയി. അവരെ പുറത്താക്കി.

തെരുവിന് നടുവിലായി വൈദ്യുത ബൾബ് കത്തികൊണ്ടിരുന്നു. മുകളിലത്തെ നിലയിലെ ജനലിലൂടെയും തെരു വിലേക്ക് കുറച്ച് പ്രകാശം വന്നു പതിക്കുന്നുണ്ടായിരുന്നു. അതിൽ തെരുവിലെ എങ്ങനെയൊക്കെയോ വഴി കാണാൻ കഴിയുമായിരുന്നു.

ഇടുങ്ങിയ തെരുവിൽ ഒരു വലിയ ജനലിന്റെ ആകൃതിയിലൊരു വാതിൽ തുറന്നിരുന്നു. അതിന്റെ മങ്ങിയ ചുവപ്പ് നിറമുള്ള പ്രകാശം അടുത്തുള്ള പഴയ ഇഷ്ടിക ഭിത്തിയിൽ പതിക്കുന്നുണ്ടായിരുന്നു. ഈ വാതിലിലൂടെ കുട്ടി നടന്നു പോയി.

ദിലീപ് എത്തി നോക്കി. കഷ്ടിച്ച് ഒരാൾ പൊക്കത്തിലുള്ള ഒരു മുറി. അതിൽ പുക വമിക്കുന്ന ഒരു മണ്ണെണ്ണ വിളക്ക് തന്റെ മങ്ങിയ ചുവന്ന പ്രകാശം പരത്തുന്നുണ്ടായിരുന്നു. ശ്രാദ്ധത്തിന് ശ്രേഷ്ഠബ്രാഹ്മണർക്ക് ദാനം ചെയ്യുന്നതുപോലെയുള്ള ഒരു ചെറിയ കട്ടിൽ കറുത്ത ഭിത്തിയോട് ചേർന്നു കിടന്നിരുന്നു. അതിന്റെ കാലിനോട് ചേർന്ന് ഒന്നുരണ്ട് മുഷിഞ്ഞ തുണികൾ തൂക്കിയിട്ടിരുന്നു. മെലിഞ്ഞ മധ്യവ യസ്കയായ ഒരു സ്ത്രീ മുഷിഞ്ഞ മുണ്ട് പുതച്ച് ഇരിക്കുന്നണ്ടായിരുന്നു.

മകനെ കണ്ട് സ്ത്രീ ചോദിച്ചു. സാധനം വിറ്റു കഴിഞ്ഞാ മോനെ?

കുട്ടി ഉത്തരം നല്കി. ങ്ഹാ… അമ്മേ. രൂപ അമ്മയുടെ കയ്യിൽ കൊടുത്തു കൊണ്ട് പറഞ്ഞു. ബാക്കി പൈസ സാറിന് കൊടുക്കണം. രൂപ കയ്യിൽ വാങ്ങി അമ്മ അത്ഭുത ത്തോടെ ചോദിച്ചു. ഏത് സാറാണ് മോനെ? കുട്ടി ഉത്സാഹ ത്തോടെ ഉത്തരം പറഞ്ഞു. സൈക്കിളിൽ വന്ന ഈ സാറ് എല്ലാം വാങ്ങി. അദ്ദേഹത്തിന്റെ കൈയിൽ ചില്ലറയില്ലായിരുന്നു. സാറ് വഴിയിൽ നില്ക്കുകയാണ്.

പരിഭ്രമത്തോടെ അമ്മ ചോദിച്ചു. രൂപയുടെ ബാക്കി പൈസ എവിടെ നിന്നു കിട്ടും മോനെ? ശിരോവസ്ത്രം ശരിയാക്കി ദിലീപ് കേൾക്കാനായി അമ്മ പറഞ്ഞു. മോനെ രൂപ സാറിന് തിരിച്ചു കൊടുത്തിട്ട് അഡ്രസ് ചോദിക്കൂ, പെസ് നാളെ വാങ്ങാം.

കുട്ടി രൂപയെടുത്ത് ദിലീപ് തിരിച്ചു കൊടുക്കാനായി വന്നു. അമ്മ കേൾക്കാനായി ദിലീപ് ഉറക്കെ പറഞ്ഞു രൂപ വച്ചോ ളൂ. വിഷമിക്കേണ്ട, പിന്നെ വരാം.

തലയിലെ വസ്ത്രം മുന്നോട്ട് വലിച്ചു കൊണ്ട് സ്ത്രീ പറ ഞ്ഞു വേണ്ട, രൂപ താങ്കൾ കൊണ്ടുപോയ്ക്കൊള്ളൂ. കുട്ടി നാളെ വന്നു പൈസ വാങ്ങിക്കോളും. ലജ്ജയോടെ ദിലീപ് പറഞ്ഞു കൈയിൽ വച്ചോളൂ… ഈ പൈസ

കുട്ടിക്ക് മിഠായി വാങ്ങാനായി ഞാൻ കൊടുത്തതാണ്?

സ്ത്രീ ‘വേണ്ട, വേണ്ട’ എന്നു പറഞ്ഞുകൊണ്ടിരുന്നു. ദിലീപ് ഇരുട്ടിൽ പിന്നിലേക്ക് മാറി.

സ്ത്രീയുടെ വാടിവിളറിയ മുഖത്ത് നന്ദിയും സന്തോഷവും ദൃശ്യമായി. രൂപ അവർ തന്റെ പുതപ്പിന്റെ തുമ്പിൽ കെട്ടിയിട്ട്, ഒരു ഇഷ്ടികയിൽ വച്ചിരുന്ന ഓട്ടുമൊന്തയുടെ കൈകളിലൂടെ വെള്ളമെടുത്ത് കുട്ടിയുടെ കൈ കഴുകിച്ച് പാത്രത്തിനടിയിൽ നിന്ന് മലിനമായൊരു തോർത്തിൽ പൊതിഞ്ഞ രണ്ട് ചപ്പാത്തിയെടുത്ത്, അവന് കഴിക്കാനായി നല് കി.

കുട്ടി പെട്ടെന്നുള്ള സമ്പാദിക്കലോർത്ത് പുളകം കൊണ്ട് നില്ക്കുകയായിരുന്നു. പക്ഷേ, അവൻ മുഖം ചുളിച്ചു കൊണ്ട് പറഞ്ഞു.- ഓ! ഉണങ്ങിയ ചപ്പാത്തി.

അമ്മ തലോടികൊണ്ട് പറഞ്ഞു- ഉപ്പ് ചേർത്തിട്ടുണ്ട് മോനെ. കുട്ടി ചപ്പാത്തി നിലത്തേയ്ക്കിട്ടിട്ട് ശാഠ്യം പിടിച്ചു. രാവിലെയും ഉണക്ക ചപ്പാത്തി. എന്നും ഉണങ്ങിയത് ? 

കണ്ണിൽ കൈ വച്ച് മുഖം ചുളിച്ച് കരയാൻ തുടങ്ങുകയാ യിരുന്ന കുട്ടിയെ അമ്മ മടിയിലിരുത്തിയിട്ട് പറ ഞ്ഞു. എന്റെ മോനെ, രാവിലെ തീർച്ചയായും പരിപ്പ് കറി ഉണ്ടാക്കി

തരാം. നിനക്കു വേണ്ടിയല്ലേ സാറ് രൂപ തന്നത്. കൊള്ളാം.

രാവിലെ ഞാൻ നിനക്ക് നല്ല പലഹാരം ഉണ്ടാക്കി തരാം. ഇനിയെന്നും നിനക്ക് പരിപ്പ് കഴിക്കാം. കുട്ടി സമാധാനിച്ചു. അവൻ ചോദിച്ചു. അമ്മ ആഹാരം കഴിച്ചോ. കാലിയായ തോർത്ത് മടക്കി കൊണ്ട് അമ്മ പറഞ്ഞു മോനെ എനിക്കിപ്പോൾ വിശക്കുന്നില്ല, നീ കഴിച്ചോളൂ…. വിശന്നിരിക്കുന്ന അമ്മയുടെ മകൻ ബാല്യത്തിന്റെ ശാഠ്യം കാണിച്ചതായിരുന്നു.

പക്ഷെ അമ്മ യുടെ വാക്കുകൾ കേട്ടിട്ടും വീട്ടിലെ അവസ്ഥ അവന് പരിചിതമായിരുന്നു. അവൻ താല്പര്യമില്ലാതെ ഒരു ചപ്പാത്തി അമ്മക്ക് നേരെ നീട്ടിയിട്ട് പറഞ്ഞു ഒരു ചപ്പാത്തി അമ്മേ കഴിക്കൂ… അമ്മ സ്നേഹത്തോടെ തലോടികൊണ്ട് പറഞ്ഞു. വേണ്ട മോനെ ഞാൻ രാവിലെ താമസിച്ചാണ് കഴിച്ചത്. ഇപ്പോഴെ നിക്ക് വിശക്കുന്നില്ല. നീ കഴിക്കൂ… ദിലീപിന് ഇതിൽ കൂടുതൽ കണ്ടു നിൽക്കാൻ കഴിയുമാ യിരുന്നില്ല. പല്ലുകൾകൊണ്ട് ചുണ്ട് കടിച്ചമർത്തി അയാൾ പിന്നോട്ട് മാറി.

ദിലീപ് വീട്ടിൽ തിരിച്ചെത്തിയ ഉടനെ വേലക്കാരൻ വന്ന് രണ്ട് മാന്യവ്യക്തികൾ കാണാൻ വന്നിരുന്നിട്ട് പോയ കാര്യം പറഞ്ഞു. ആഹാരം തയ്യാറാകുന്നു എന്നും വിവരം നല്കി. ദിലീപ് അവനെ നോക്കാതെ പറഞ്ഞു. വിശപ്പില്ല.

ആ സമ യത്ത് അയാൾക്ക് കുട്ടിയുടെ അമ്മയുടെ “വിശപ്പില്ല’ എന്ന പറച്ചിൽ ഓർമ്മ വന്നു.

വേലക്കാരൻ ഒന്നും മനസ്സിലാകാതെ വിസ്മയിച്ചു നിന്നു. ദിലീപ് ദേഷ്യപ്പെട്ടു പറഞ്ഞു. പോകൂ. മണ്ണെണ്ണ വിളക്കിന്റെ പ്രകാശത്തിൽ കണ്ട ആ ദൃശ്യം അയാളുടെ കൺമുന്നിൽ നിന്ന് മറയാതെ നിന്നു.

അനിയൻ വന്നു പറഞ്ഞു ചേച്ചി ഒരു കത്തയച്ചിട്ടുണ്ട്. കവർ ദിലീപിന് നേരെ നീട്ടി. ദിലീപ് കത്ത് തുറന്നു. കത്തിലെ ആദ്യവരിയിലെഴുതിയിരുന്നു.

‘ഞാനീ ജീവിതത്തിൽ ദുഃഖം മാത്രം കാണാനായി ജനിച്ചവളാണ്. ദിലീപ് തുടർന്ന് വായിച്ചില്ല. കത്ത് കീറി ദൂരെയെറിഞ്ഞു. അയാളുടെ നെറ്റിയിൽ ചുളിവുകളുണ്ടായി. വാക്കുകൾ പുറത്തു വന്നു……

“കഷ്ടം! യഥാർത്ഥമായ ദുഃഖം എന്തെന്ന് ഹേമ അറിഞ്ഞിരുന്നെങ്കിൽ….. ഈ രസകരമായ ദുഃഖം ഇല്ലെങ്കിൽ ജീവിതം ദുഷ്കരമായേനെ.

ഹേമയുടെ ദുഃഖം ഹേമ സ്വയം ഉണ്ടാക്കിയ കൃത്രിമദുഃഖമാണെന്ന്, ആ ബാലന്റെ ദുഃഖം ജീവിക്കുവാൻ അത്യാവശ്യ സൗകര്യങ്ങൾ ഇല്ലാത്തതിന്റെ പേരിൽ ദാരിദ്ര്യം കൊണ്ടു ണ്ടായ ദുഃഖമാണെന്നും, ഈ ദുഃഖമാണ് യഥാർത്ഥദുഃഖം എന്നും യശ്പാൽ ചെറുകഥയിൽ സ്ഥാപിക്കുന്നു.

ഈ ചെറുകഥയിലൂടെ യഥാർത്ഥ ദുഃഖം എന്താണെന്ന് വായനക്കാരെ മനസ്സിലാക്കിപ്പിച്ചുകൊണ്ട് പണക്കാരുടെ അനാവ ശ്യമായ ദുഃഖപ്രകടനങ്ങളെ ശക്തമായ ഭാഷയിൽ, വ്യംഗ്യപ് രമായി (ഹാസ്യപരമായി യശ്പാൽ ചിത്രീകരിക്കുന്നു. ഒരു “ദരിദ്രകുടുംബത്തിന്റെ ചിത്രീകരണത്തിലൂടെ സമൂഹ ത്തിന്റെ താഴെക്കിടയിലുള്ള പാവപ്പെട്ട സാധാരണ മനുഷ്യ രുടെ സാമ്പത്തികവും,

സാമൂഹികപരവും, മാനസികവുമായ സംഘർഷപൂരിതമായ അവസ്ഥാവിശേഷങ്ങളെ സ്പഷ്ടമായി വായനക്കാരെ പരിചയപ്പെടുത്തുന്നതിലും, സമൂഹത്തിലെ താഴെക്കിടയിലുള്ളവരോടൊപ്പം വായനക്കാ രുടെ മനസ്സുകളെ ചേർത്തു വെക്കുവാൻ വായനക്കാരെ സഹായിക്കുന്നതിലും യശ്പാൽജി ഈ ചെറുകഥയിൽ വിജയിച്ചിരിക്കുന്നു!

നെടുമുടി വേണുവിനെ ഒരു അഭിനേതാവ് എന്ന നിലയിൽ പ്രശസ്തനാക്കിയ ‘വിടപറയും മുമ്പേ’ എന്ന സിനിമയുടെ കഥയുമായി വളരെ സാമ്യമുണ്ട് : ചെറുകഥയിലെ സംഭവങ്ങൾക്ക്.

Conclusion:

“Dukh” is a powerful and moving poem that explores the nature of sorrow and its role in our lives. It reminds us that sorrow is a universal human experience, and that it is something that we all have to face at some point in our lives. The poet also reminds us that there is hope, even in the midst of sorrow. We can find ways to cope with our sorrow and to move on with our lives.

सृजन की ओर Summary in Malayalam

सृजन की ओर Summary in Malayalam

सृजन की ओर “Srijan ki Aur” (Towards Creation) is a prose poem written by the Indian poet Chandrakant Devtale. It is a celebration of creativity and the power of the human imagination.

The Summary begins with the poet describing a world without creativity. It is a world of dull colors and monotonous sounds. The people in this world are lifeless and robotic. They go through their days without any sense of purpose or joy.

सृजन की ओर Summary in Malayalam

തർജ്ജമ : തർജ്ജമ ഒരു കലയാണ്. മൂലഭാഷയിൽ ഒരു വ്യത്യാസവും വരാതെ മറ്റു ഭാഷകളിലേക്ക് തർജ്ജമ (വിവർത്തനം, മൊഴിമാറ്റം) നടത്തുന്നതിന് ഭാഷാനിപുണതയും, പാണ്ഡിത്യവും കലാപരമായ പ്രാഗത്ഭ്യവും ആവശ്യമാണ്. ഇന്ന് വിവർത്തനത്തിന് വലിയ പ്രാധാന്യമുണ്ട്. ഉദ്യോഗപരമായ കാര്യങ്ങളിൽ തർജ്ജമയുമായി ബന്ധപ്പെട്ട വളരെ ജോലി സാധ്യതകൾ ഉണ്ട്. എത്രയോ ടി.വി.

Also Check: आनंद की फूलझडियाँ Summary in Malayalam

സീരിയലുകളും, സിനിമകളും മൊഴിമാറ്റ ത്തിലൂടെ നമ്മുടെ മുമ്പിൽ എത്തുന്നു! അതുകൊണ്ട് തർജ്ജമയുമായി ബന്ധപ്പെട്ട കാര്യങ്ങൾ നാം അറിഞ്ഞിരിക്കുന്നത് ഉപകാരപ്രദമാണ്. ഒപ്പം, തർജ്ജമ ചെയ്യുവാനുള്ള കഴിവ് നാം നേടിയെടുക്കുന്നതും നല്ലതാണ്. അതുകൊണ്ട് ഈ പാഠഭാഗം നമുക്ക് വളരെ പ്രധാനപ്പെട്ടതാണ്.

തന്നിരിക്കുന്ന ഉറവിട ഭാഷയിൽനിന്ന് തർജ്ജമ ചെയ്യപ്പെടേണ്ട ലക്ഷ്യഭാഷയിലേക്ക് അർത്ഥനഷം ഇല്ലാതെ മാറ്റി എഴുതുന്നതിനെയാണ് തർജ്ജമ എന്ന് പറയുന്നത്. തർജ്ജമയിൽ കലയ്ക്കും നിപുണതയ്ക്കും ഒരുപോലെ പ്രാധാന്യമുണ്ട്. തർജ്ജമ ഒരു അനുകരണം മാത്രമാണെങ്കിലും, അതിലും ഒരു ക്രിയാത്മകത ഉണ്ട്. എന്നുവെച്ചാൽ, തർജ്ജമയിലും എന്തെങ്കിലും പുതുമ സൃഷ്ടിച്ചുകൊണ്ട് അതിനെ കൂടു തൽ

ആകർഷകമാക്കുവാൻ സാധിക്കും എന്നർത്ഥം. എന്നി രുന്നാലും, തർജ്ജമ വായിക്കുമ്പോൾ മൂലകൃതി വായിക്കുന്ന അതേ അനുഭവം ഉണ്ടാകേണ്ടതുണ്ട്. ഈ ഗുണങ്ങൾ ഉൾപ്പെടുന്ന തർജ്ജമയാണ് യഥാർത്ഥമായ തർജ്ജമ. തർജ്ജമയിലെ വാക്യ സൂചക പദങ്ങളായ ചോദ്യചിഹ്നം, ആശ്ചര്യ ചിഹ്നം തുടങ്ങിയവയൊക്കെ തീർച്ചയായും ഉപ യോഗിക്കേണ്ടതുണ്ട്.

പരീക്ഷയ്ക്ക് തീർച്ചയായും ഒരു ചോദ്യം തർജ്ജമയുടേ തായി ഉണ്ടായിരിക്കും. പരീക്ഷകൾക്ക് ഇംഗ്ലീഷ് സംഭാഷണത്തെ ഹിന്ദിയിലേക്ക് തർജ്ജമ ചെയ്യുവാനാണ് സാധാരണ വരുന്നത്.

ഒരു ഖണ്ഡികയെ യാണ് തർജ്ജമ ചെയ്യേണ്ടതെങ്കിൽ തർജ്ജമ ഖണ്ഡികക്ക് ഒരു ശീർഷകം നൽകുന്നത് നല്ല താണ്.

ടെക്സ്റ്റ് പുസ്തകത്തിൽ ഒരു ചെറുകവിതയും, ഒരു ചെറുപേപ്പർ കുറിപ്പും ഇംഗ്ലീഷിൽ നല്കിയിരിക്കുന്നതിന് ഹിന്ദിയിലേക്ക് വിവർത്തനം ചെയ്ത്, തർജ്ജമയുടെ ഉദാ ഹരണങ്ങൾ നമ്മെ പരിചയപ്പെടുത്തിയിട്ടുണ്ട്. പേപ്പർ കുറിപ്പിന്റെ തർജ്ജമയിൽ വ്യാകരണ തെറ്റുകളോടുകൂടിയാണ് ടെക്സ്റ്റ് പുസ്തകത്തിൽ നല്കിയിരിക്കുന്നത്. അതിന്റെ ശരിയായ രൂപം अनुवर्ती कार्य – ത്തിൽ ഉത്തരമായി നല്കിയിട്ടുണ്ട്.

Conclusion:

“Srijan ki Aur” is a beautiful and inspiring poem that celebrates the power of creativity. It reminds us that we all have the potential to create something beautiful and meaningful. The poet urges us to embrace our creativity and share it with the world.